ಶನಿವಾರ, ಆಗಸ್ಟ್ 5, 2023

ಪರೀಕ್ಷೆಗಳಿಗೆ ಉಪಯುಕ್ತ

 

1. ಅಕ್ಬರ್ ಗುಲಾಮಗಿರಿ ರದ್ದು ಪಡಿಸಿದ್ದು ಯಾವಾಗ?

1562

2. ಇಬಾದತ್ ಖಾನ್ ಪ್ರಾರ್ಥನಾ ‌ಮಂದಿರ ಎಲ್ಲಿ ಇದೆ?

ಫತೇಪುರ ಸಿಕ್ರಿ

3. ಇಸ್ಲಾಂ ಧರ್ಮದ ನಿಯಂತ್ರಣ ಕ್ಕಾಗಿ ಅಕ್ಬರ್ ಹೊರಡಿಸಿದ ಶಾಸನ ಯಾವುದು? - ಅನುಲೂಂಘಿನಿಯ ಶಾಸನ 1579

4. ದಿನ್ ಇ ಇಲಾಹಿ ಧರ್ಮ ಸ್ಥಾಪಿಸಿದ ವರ್ಷ? -1582

5. ದಿನ್ ಇ ಇಲಾಹಿ ಧರ್ಮದ ಮುಖ್ಯಸ್ಥರನ್ನಾಗಿ ಯಾರನ್ನು ನೇಮಿಸಲಾಗಿತ್ತು? - ಅಬುಲ್ ಫಜಲ್

6. ದಿನ್ ಇ ಇಲಾಹಿ ಧರ್ಮ ಸೇರಿದ ಪ್ರಮುಖ ಹಿಂದೂ ವ್ಯಕ್ತಿ ಯಾರು - ಬೀರಬಲ್

7. ದಿನ್ ಇ ಇಲಾಹಿ ಧರ್ಮ ವಿರೋಧಿಸಿದವರು ಯಾರು?

ತೋಡರ ಮಲ್ಲ

8. ಯಾವ ಸಿಖ್ ಗುರುವಿಗೆ ಅಮೃತಸರ ದಲ್ಲಿ ಸ್ವರ್ಣಮಂದಿರ ನಿರ್ಮಿಸಲು ಅಕ್ಬರ್ ಸ್ಥಳಾವಕಾಶ ನೀಡಿದನು?

ಗುರು ರಾಮದಾಸ

9. ,ಮನಸಬ್ದಾರಿ ಪದ್ದತಿ ಜಾರಿಗೆ ತಂದವರು?

ಅಕ್ಬರ್

10. ಮನಸಬ್ದಾರಿ ಪದ್ದತಿ ಯಾವ ದೇಶದಲ್ಲಿ ಜಾರಿಯಲ್ಲಿ ಇತ್ತು?

ಪರ್ಶಿಯನ್

11. ಮನಸಬ್ದಾರಿ ಪದ್ದತಿ ಯಾವುದಕ್ಕೆ ಸಂಭದಿಸಿದೆ?

ಶ್ರೇಣೀಕೃತ ಸೈನಿಕ ಆಡಳಿತ ಪದ್ದತಿ

12. ಮಹಾಭಾರತ ವನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು?

ಅಬುಲ್ ಫಜಲ್

13. ರಾಮಾಯಣ ವನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು?

ಬದೌನಿ

14. ನಳ ದಮಯಂತಿ ಯನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು?

ಅಬುಲ್ ಫಜಲ್

15. ರಾಜತರಂಗಿಣಿ ಯನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು?

ಮಹಮದ್ ಶಾಬಾದಿ

16. ಭಾರತೀಯ ರಾಷ್ಟ್ರೀಯತೆ ಜನಕ ಯಾರು?

ಅಕ್ಬರ್

17. ಬುಲಂದ್ ದರ್ವಾಜ ನಿರ್ಮಿಸಿದವರು ಯಾರು?

ಅಕ್ಬರ್

18. ಅಕ್ಬರ್ ನನ್ನು ಭಾರತೀಯ ರಾಷ್ಟ್ರೀಯತೆ ಯ ಜನಕ ಎಂದು ಕರೆದವರು ಯಾರು?

ಜವಹರಲಾಲ್ ನೆಹರು

19. ರಾಮಚರಿತಮಾನಸ ಇದು ಯಾರ ಕೃತಿ?

ತುಳಸಿದಾಸ್

20. ರಾಮಚರಿತಮಾನಸ ಮತ್ತು ಸೂರ್ ಸಾಗರ್ ಇವು ಯಾವ ಭಾಷೆಯಲ್ಲಿ ಬರೆಯಲಾಗಿದೆ? -ಬ್ರಜ್

21. ಅಕ್ಬರ್ ನ ಸಮಾಧಿ ಎಲ್ಲಿದೆ?

ಫತೇಪುರ್ ಸಿಕ್ರಿ ಹತ್ತಿರದ ಸಿಕಂದರ್

22. ಅಕ್ಬರ್ ಸಮಾಧಿಗೆ ದರ್ಗಾ ನಿರ್ಮಿಸಿದವರು ಯಾರು?

ಸಲೀಂ (ಜಹಾಂಗೀರ್)

23. ಅಕ್ಬರ್ ನಂತರ ಅಧಿಕಾರಕ್ಕೆ ಬಂದವರು ಯಾರು?

ಸಲೀಂ (ಜಹಾಂಗೀರ್)

24. ಯಮುನಾ ನದಿಯ ಪಕ್ಕದಲ್ಲಿ ನ್ಯಾಯದ ಘಂಟೆ ನಿರ್ಮಿಸಿದವರು?

*ಜಹಾಂಗೀರ್

25. ಖುಸ್ರೋ ದಂಗೆಯಲ್ಲಿ ಜಹಾಂಗೀರ್ ಯಾವ ಸಿಖ್ ಗುರುವನ್ನು ಕೊಲೆ ಮಾಡಿದನು?

*ಗುರು ಅರ್ಜುನ್ ದೇವ*

26. ಜಹಾಂಗೀರ್ ಶಾಲಿಮಾರ್ ಉದ್ಯಾನವನ ವನ್ನು ಎಲ್ಲಿ ನಿರ್ಮಿಸಿದ್ದಾನೆ?

*ಕಾಶ್ಮೀರ*

27. ನೂರ್ ಜಹಾನ್ ಳ ಮೊದಲ ಹೆಸರು?

*ಮೆಹರುನ್ನಿಸಾ*

28. ನೂರ್ ಜಹಾನ್ ಳಿಗೆ ಇದ್ದ ಬಿರುದುಗಳು?

*ಬಾದ್ ಷಾ ಬೇಗಂ ಮತ್ತು ನೂರ್ ಮಹಲ್*

29. ಜಹಾಂಗೀರ್ ನ ಅಸ್ಥಾನಕ್ಕೆ ಭೇಟಿ ನೀಡಿದ ಬ್ರಿಟೀಷ್ ಅಧಿಕಾರಿಗಳು ಯಾರು?

*ಸರ್ ವಿಲಿಯಂ ಹಾಕಿನ್ಸ್, ಕ್ಯಾಪ್ಟನ್ ಬೆಸ್ಟ್, ಸರ್ ಥಾಮಸ್ ರೋ*

30. ವಾರದ ಯಾವ ಎರಡು ದಿನ ಜಹಾಂಗೀರ್ ಗೋಹತ್ಯೆ ನಿಷೇಧಿಸಿದನು?

*ಗುರುವಾರ ಮತ್ತು ಭಾನುವಾರ*

31. ಜಹಾಂಗೀರ್ ಸ್ವರಚಿತ ಅತ್ಮ ಕಥನ ಯಾವುದು?

*ತುಜಕಿ ಇ ಜಹಾಂಗೀರ್ ಅಥವಾ ಜಹಾಂಗೀರ್ ನಾಮಾ*

32. ಜಹಾಂಗೀರ್ ಸಮಾಧಿ ಎಲ್ಲಿದೆ?

*ಲಾಹೋರ್ ನ ದಿಲ್ ಕುಷ್ ಗಾರ್ಡನ್*

33. ದಿಲ್ ಕುಷ್ ಗಾರ್ಡನ್ ನಿರ್ಮಿಸಿದವರು?

*ನೂರ್ ಜಹಾನ್*

34. ಅಕ್ಬರ್ ನ ಜೀವನ ಚರಿತ್ರೆ ಯಾವುದು?

*ಅಕ್ಬರ್ ನಾಮಾ ಅಥವಾ ಐನ್ ಇ ಅಕ್ಬರಿ (ಅಬುಲ್ ಫಜಲ್)*

35. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಪಿತಾಮಹ ಯಾರು?

*ತಾನ್ ಸೇನ್*

ಶಿವಾಜಿಯವರ ಬಗ್ಗೆ


1. ಶಿವಾಜಿ ಯಾವಾಗ ಜನಿಸಿದರು ? -19 ಫೆಬ್ರವರಿ 1630

2. ಶಿವಾಜಿ ಹುಟ್ಟಿದ ಊರು ಯಾವುದು?-ಶಿವನೇರಿ ದುರ್ಗ.(ಪುಣೆ ಹತ್ತಿರ) 

3. ಶಿವಾಜಿ ತಂದೆ ತಾಯಿ ಯಾರು? – ತಂದೆ ಷಹಜಿ ಬೋಸ್ಲೆ ತಾಯಿ ಜೀಜಾಬಾಯಿ 

4. ಶಿವಾಜಿ ಯ ಆಧ್ಯಾತ್ಮಿಕ ಗುರು ಯಾರು? – ಭಗವಾನ್ ರಾಮದಾಸ್ 

5. ಶಿವಾಜಿಯ ಜೀವನದ ಗುರು ಯಾರು? – ದಾದಾಜಿ ಕೊಂಡ ದೇವ 

6. ಶಿವಾಜಿಗೆ ಉತ್ತಮ ನೈತಿಕ ಪಾಠಗಳನ್ನು ಹೇಳುವುದರ ಮೂಲಕ ಒಬ್ಬ ಪ್ರಬಲ ನಾಯಕನಾಗಿ ಮಾಡಿದವರು ಯಾರು?

ತಾಯಿ ಜೀಜಾಬಾಯಿ , ಗುರು ದಾದಾಜಿಕೊಂಡದೇವ 

7. ಯಾವ ಸೇನಾಧಿಪತಿಯನ್ನು ವ್ಯಾಘ್ರನಖ ದಿಂದ ಶಿವಾಜಿ ಕೊಂದನು? – ಅಫ್ಜಲ್ ಖಾನ್ 

8. ಶಿವಾಜಿ ಯಾವ ಯುದ್ಧದಲ್ಲಿ ಪರಿಣಿತಿ ಹೊಂದಿದನು? – ಗೆರಲ್ಲಾ 

9. 1663 ರಲ್ಲಿ ಯಾವ ಔರಂಗಜೇಬ್ ನ ಸೇನಾಪತಿಯನ್ನು ಶಿವಾಜಿ ಸೋಲಿಸಿದನು? – ಷಾಹಿಸ್ತಾ ಖಾನ್ 

10. ಶಿವಾಜಿ 1665 ರಲ್ಲಿ ಔರಂಗಜೇಬ್ ನ ಯಾವ ಸೇನಾಧಿಪತಿಯಿಂದ ಸೋತನು? – ಜೈಸಿಂಗ್ 

11. ಔರಂಗಜೇಬ್ ಮತ್ತು ಶಿವಾಜಿ ಯು 1665 ರಲ್ಲಿ ಯಾವ ಒಪ್ಪಂದ ಮಾಡಿಕೊಂಡರು? – ಪುರಂದರ ಒಪ್ಪಂದ 

12. ಔರಂಗಜೇಬ್ ನು ಶಿವಾಜಿಯನ್ನು ಯಾವ ಬಂಧಿಖಾನೆಯಲ್ಲಿ ಬಂಧಿಸಿ ಇಟ್ಟಿದನು? – ಅಗ್ತಾ 

13. ಶಿವಾಜಿ ಪಟ್ಟಾಭಿಷೇಕ ಎಲ್ಲಿ ನಡೆಯಿತು? – ರಾಯಗಡ 

14. ಶಿವಾಜಿ ಪಟ್ಟಾಭಿಷೇಕ ವಾದ ವರ್ಷ? – 1674 ಜೂನ್ 16 

15. ಶಿವಾಜಿ ಯು ಮೈಸೂರು ಸಂಸ್ಥಾನದ ಮೇಲೆ ದಾಳಿ ಮಾಡಿದ ವರ್ಷ? – 1677 ರಲ್ಲಿ ಚಿಕ್ಕದೇವರಾಯರಿಂದ ಸೋತನು 

16. ಶಿವಾಜಿ ಯಾವಾಗ ಮರಣ ಹೊಂದಿದನು? – 1680 ಏಪ್ರಿಲ್ 14 

17. ಶಿವಾಜಿ ಸಮಾಧಿ ಎಲ್ಲಿದೆ? – ರಾಯಗಡ 

18. ಶಿವಾಜಿ ಮಂತ್ರಿ‌ಮಂಡಲವನ್ನು ಎನೇಂದು ಕರೆಯುತ್ತಾರೆ? – ಅಪ್ಟಪ್ರಧಾನ 

19. ಪೇಶ್ವೆ ಎಂದರೇ ಯಾರು? – ಪ್ರಧಾನಮಂತ್ರಿ 

20. ಮರಾಠ ಮನೆತನದಲ್ಲಿ ಹಣಕಾಸು ‌ಮಂತ್ರಿಯನ್ನು ಎನೇಂದು ಕರೆಯುತ್ತಾರೆ? – ಅಮಾತ್ಯ 

21. ಶಿವಾಜಿ ಕಾಲದಲ್ಲಿ ಜಾರಿಯಲ್ಲಿದ ಎರಡು ತೆರಿಗೆಗಳು ಯಾವುವು? – ಚೌತ್ ಮತ್ತು ಸರ್ ದೇಶ ಮುಖ್ 

22. ಶಿವಾಜಿ ಕಾಲದಲ್ಲಿ ಜಾರಿಗೆ ತಂದ ಭೂಮಿ ಅಳತೆ ಮಾಡುವ ಮಾಪನ ಯಾವುದು? – ಕಾಥಿ 

23. ಶಿವಾಜಿ ಕಾಲದಲ್ಲಿ ಇದ್ದ ನೌಕ ತರಬೇತಿ ಕೇಂದ್ರ ಯಾವುದು? – ಮಹಾರಾಷ್ಟ್ರ ದ ಕೊಲಾಬಾ 

24. ಶಿವಾಜಿಯ ದಕ್ಷಿಣ ರಾಜಧಾನಿ ಯಾವುದು? – ಜಿಂಜಿ ತಮಿಳುನಾಡು 

25. ಶಿವಾಜಿಯ ಎರಡು ಅಶ್ವಪಡೆಯ ವಿಧಗಳು ಯಾವುವು? – ಭಾಗಿರ್ ಮತ್ತು ಶಿಲಾಧಾರನ್ 

26. ಶಿವಾಜಿಯ ಸಹೋದರಿ ಎಂದು ಪ್ರಸಿದ್ಧಿ ಪಡೆದ ದಕ್ಷಿಣ ಭಾರತದ ರಾಣಿ ಯಾರು? – ಕೆಳದಿ ಚೆನ್ನಮ್ಮ 

27. ಶಿವಾಜಿ ಜೀವನ ಚರಿತ್ರೆ ಯನ್ನು ಹಿಂದೂಗಳ ವೀರ ಚರಿತ್ರೆ ಎಂದು ಕರೆದವರು ಯಾರು? – ಗ್ರಾಂಡ್ ಡಫ್ ಇತಿಹಾಸ ಕಾರ 

28. ಶಿವಾಜಿ‌ ನಂತರ ಮರಾಠ ಮನೆತನ ಆಳಿದವರು ಯಾರು? – ಶಿವಾಜಿ ಮೊದಲ ಮಗ ಸಾಂಭಾಜಿ 

29. ಸಾಂಭಾಜಿ ನಂತರ ಮರಾಠ ಮನೆತನ ಆಳಿದವರು? – ರಾಜಾರಾಮ್ 

30. ಯಾರ ಕಾಲದಲ್ಲಿ ಮರಾಠ ಮನೆತನ ಎರಡು ಭಾಗವಾಯಿತು? – ಸಾಹು ಮತ್ತು ಎರಡನೇ ಶಿವಾಜಿ 

31. ಮರಾಠರ ಪೇಶ್ವೇಗಳ ಆಡಳಿತ ಯಾವಾಗ ಪ್ರಾರಂಭವಾಯಿತು? – 1713 

32. ಮರಾಠರ ಮೊದಲ ಪೇಶ್ವೆ ಯಾರು? – ಬಾಲಾಜಿ ವಿಶ್ವನಾಥ 

33. ಬಾಲಾಜಿ ವಿಶ್ವನಾಥನಿಗೆ ಸಾಹು ನೀಡಿದ ಬಿರುದು ಯಾವುದು? – ಸೇನೆಯ ಕಾರ್ಯಭಾರದ ನಿಯೋಗಿ 

34. ಮರಾಠರ ಪ್ರಸಿದ್ಧ ಪೇಶ್ವೆ ಯಾರು? – ಒಂದನೇ ಬಾಜಿರಾವ್ 

35. ಎರಡನೇ ಶಿವಾಜಿ ಎಂದು ಯಾರನ್ನು ಕರೆಯುತ್ತಾರೆ? – ಒಂದನೇ ಬಾಜಿರಾವ್ 

36. ಒಂದನೇ ಬಾಜಿರಾವ್ ಪೇಶ್ವೆ ಸ್ಥಾಪಿಸಿದ ಹಿಂದೂ ಸಂಘಟನೆ ಯಾವುದು? – ಹಿಂದೂ ಪಾದ್ ಬಾದ್ ಷಾಹಿ 

37. ಮರಾಠ ಸಾಮ್ರಾಜ್ಯ ದ ಪುನರ್ ಸ್ಥಾಪಕ ಯಾರು? – ಒಂದನೇ ಬಾಜಿರಾವ್ 

38. ಹಿಂದೂ ಪಾದ್ ಬಾದ್ ಷಾಹಿ ಸಂಘಟನೆ ಯನ್ನು ಕೈ ಬಿಟ್ಟವರು ಯಾರು? – ಬಾಲಾಜಿ ಬಾಜಿರಾವ್ 

39. ಪೇಶ್ವೆ ಗಳ ರಾಜಧಾನಿ ಯಾವುದು? – ಪುಣೆ 

40. ಗೆರಿಲ್ಲಾ ಯುದ್ದದ ಬದಲಿಗೆ ಯುರೋಪಿನ ಯುದ್ಧ ತಂತ್ರ ಬಳಸಿದವರು? – ಬಾಲಾಜಿ ಬಾಜೀರಾವ್