ಶುಕ್ರವಾರ, ಮಾರ್ಚ್ 18, 2011

ಗುಹಿಲರು

ಗುಹಿಲರು
ಇವರು ರಜಪೂತರ - ಶ್ರೇಷ್ಠ ವೀರ ಪರಂಪರೆಯನ್ನು ಹೊಂದಿದ್ದ ರಾಜಮನೆತನ
ಇವರ ಇನ್ನೋಂದು ಹೆಸರು - ಗುಹಿಲೋಟರು
ಈ ವಂಶದ ಆಳ್ವಿಕೆಯನ್ನು ಪ್ರಾರಂಭವಾದುದು - 6 ನೇ ಶತಮಾನದ ಮಧ್ಯಭಾಗದಿಂದ
ಈ ವಂಶದ ಆಳ್ವಿಕೆಯನ್ನು ಮೊದಲು ಆರಂಭಿಸಿದವರು - ಗುಹದತ್ತು
ಈ ವಂಶದ 9 ನೇ ದೊರೆ - ಖೊಮ್ಮಾಣ
ಈತ 8ನೇ ಶತಮಾನದಲ್ಲಿ ಅರಬ್ಬರ ಧಾಳಿಯಿಂದ ತನ್ನ ರಾಜ್ಯವನ್ನು ರಕ್ಷಿಸಿ - ಬಪುರಾವಲ್ ಎಂಬ ಬಿರುದನ್ನು ಪಡೆದುಕೊಂಡನು
ಈ ವಂಶದ ಪ್ರಖ್ಯಾತ ದೊರೆ - ರಾಣಾಸಂಗ ಅಥವಾ ಸಂಗ್ರಾಮಸಿಂಹ
ಚಿತ್ತೋಡದ ವಿಜಯ ಸ್ತಂಭದ ಸ್ಥಾಪಕ - ರಾಣಾಕುಂಭ
ಮೂರು ಕದನಗಳ ವೀರ ಎಂದು ಖ್ಯಾತಿಾಗಿದ್ದವನು - ರಾಣಾಸಂಗ ಅಥವಾ ಸಂಗ್ರಾಮಸಿಂಹ
1527 ರಲ್ಲಿ ಸಂಗ್ರಾಮ ಸಿಂಹ ಕಣ್ವ ಕದನ ದಲ್ಲಿ - ಬಾಬರನನ್ನು ಎದುರಿಸಿ ಸೋತು ಹೋದ

2 ಕಾಮೆಂಟ್‌ಗಳು: