ಶುಕ್ರವಾರ, ಮಾರ್ಚ್ 18, 2011

ದೆಹಲಿಯ ಸುಲ್ತಾನರು

ಭಾರತಕ್ಕೆ ಮುಸಲ್ಮಾನರು
ದೆಹಲಿಯ ಸುಲ್ತಾನರು
ಭಾರತ ಸಕಲ ಸಂಪತ್ತನ್ನು ಹೊಂದಿದ್ದ ರಾಷ್ಟ್ರವಾಗಿದ್ದರಿಂದ ಅರಬ್ಬರ ಕಣ್ಣು ಯಾವಾಗಲೂ ಭಾರತದ ಮೇಲೆ ಇರುತ್ತಿತ್ತು
ಸುಮಾರು - 7 ನೇ ಶತಮಾನದ ಹೊತ್ತಿಗೆ ಮಹಮ್ಮದ್ ಬಿನ್ ಕಾಸಿಂ ನ ನೇತೃತ್ವದಲ್ಲಿ ಕ್ರಿ.ಶ.712 ರಲ್ಲಿ ಧರ್ಮ ಪ್ರಚಾರದ ಹೆಸರಿನಲ್ಲಿ ದಂಡಯಾತ್ರೆಯನ್ನು ಕೈಗೊಂಡು ಬಲೂಚಿಸ್ಥಾನವನ್ನು ಗೆದ್ದು ಸಿಂಧ್ ಪ್ರಾಂತ್ಯದ ಮೇಲೆ ಧಾಳಿ ಮಾಡಿ ಜಯಗಳಿಸಿದನು ( 150 ವರ್ಷ ನೆಲೆನಿಂತರ
ಮಹಮ್ಮದ್ ಬಿನ್ ಖಾಸಿಂನು - ದಾಹಿರನನ್ನು ಗೆದ್ದು ಸೂರ್ಯದೇವಾಲಯವನ್ನು ನೆಲಸಮ ಮಾಡಿದ
ಪ್ರಾರಂಭದಲ್ಲಿ - ವ್ಯಾಪಾರ ಸಾಂಸ್ಕೃತಿಕ ಸಂಪರ್ಕ ಬೆಳೆಯಿತು
ಭಾರತದ ಜ್ಞಾನ ಭಂಡಾರವನ್ನು - ಯೂರೋಪಿಗೆ ಒಯ್ದರು
ವಿವಿಧ ಶಾಸ್ತ್ರಗಳ ಸಾಹಿತ್ಯ ಪುಸ್ತಕಗಳನ್ನು ತೆಗೆದುಕೊಂಡು ಹೋದರು
ಹಾಗೇಯೆ ಖಲೀಫ ಭಾರತದ ತಜ್ಞರನ್ನು ಆಮಂತ್ರಿಸಿ ಅವರಿಂದ ಸೇವೆಯನ್ನು ಮಾಡಿಸಿಕೊಂಡ
ಅರಬ್ಬರ ಭಾರತದ ರಕ್ತ ಸಂಬಂಧದಿಂದ ಬಾರತದಲ್ಲಿ ಮುಸ್ಲಿಮರು ಅಸ್ತಿತ್ವಕ್ಕೆ ಬಂದರು ಹಾಗೇಯೇ ಇಸ್ಲಾಂ ಧರ್ಮ ಪ್ರಚಾರದ ಪ್ರಾರಂಭವಾಯಿತು

ಟರ್ಕರು
ಅರಬ್ಬರಂತೆ ಕ್ರಿ.ಶ.10 ನೇ ಶತಮಾನದಲ್ಲಿ ಉತ್ತರಾರ್ಧದಲ್ಲಿ ಟರ್ಕರು ಕೂಡ ಭಾರತದ ಮೇಲೆ ಆಕ್ರಮಣವೆಸಗಿದರು ಎರಡು ಹಂತದಲ್ಲಿ ಭಾರತದ ಮೇಲೆ ಆಕ್ರಮಣ ಎಸಗುವರು ಅದರಲ್ಲಿ ಮೊದಲ ಹಂತದ ನೇತೃತ್ವವನ್ನು ಮಹಮ್ಮದ್ ಘಜ್ನಿ ಹೊಂದಿದ್ದರೆ ಎರಡನೇ ಹಂತದ ನೇತೃತ್ವವನ್ನು ಘೋರಿಮಹಮ್ಮದ್ ವಹಿಸಿದ್ದನು
ಇವರಿಬ್ಬರ ದಂಡಯಾತ್ರೆಗಳು ಭಾರತದಲ್ಲಿ ಮುಸ್ಲಿಂ ಅಧಿಪತ್ಯಕ್ಕೆ ತಳಹದಿಯನ್ನು ಹಾಕಿಕೊಟ್ಟತು

ಮಹಮ್ಮದ್ ಘಜ್ನಿ
ಕ್ರಿ.ಶ.10 ಶತಮಾನದ ವೇಳೆಗ - ಭಾರತದ ವಾಯುವ್ಯ ಭಾಗದಿಂದ ಟರ್ಕರ ಧಾಳಿಯಾಯಿತು
ಈ ವೇಳೆ ಅಫಘಾನಿಸ್ಥಾನದಲ್ಲಿ ಟರ್ಕರ ಒಂದು ಹೊಸ ರಾಜ್ಯ ತಲೆಯೆತ್ತಿತ್ತು ಅದರ ರಾಜಧಾನಿ - ಘಜ್ನಿ
ಘಜ್ನಿಯ ಅಮೀರ ( ತುರ್ಕಿ ಮೂಲದ ಗುಲಾಮ ಅಲ್ತಗೀನ ಘಜ್ನಿಯನ್ನು ಒಂದು ರಾಜಧಾನಿಯನ್ನಾಗಿ ಮಾಡಿಕೊಂಡು ಸ್ವತಂತ್ರ ರಾಜ್ಯವೊಂದನ್ನು ಸ್ಥಾಪಿಸಿದನು
ಇವನ ಸಂಬಂಧಿ - ಸಬಕ್ತಗೀನ್
ಈತ ಕ್ರಿ.ಶ.977 ರಲ್ಲಿ ಅಧಿಕಾರಕ್ಕೆ ಬಂದು ರಾಜ್ಯವನ್ನು ಟೀನಾಬ್ ನದಿಯವರೆಗೆ ವಿಸ್ತರಿಸಿದ
ಇವನ ಹಿರಿಯ ಮಗನೇ - ಮಹಮ್ಮದ್ ಘಜ್ನಿ
ಇವನು ಕ್ರಿ.ಶ.1001 ರಿಂದ 1026 ರವರೆಗೆ ಭಾರತದ ಮೇಲೆ 17 ಭಾರಿ ದಂಡಯಾತ್ರೆ ಮಾಡಿ ಅಪಾರ ಸಂಪತ್ತು ಹಾಗೂ ಗುಲಾಮರನ್ನು ಅಫಘಾನಿಸ್ತಾನಕ್ಕೆ ಒಯ್ದನು
ಈತನ ಆಳ್ವಿಕೆ ಆರಂಭ - ಕ್ರಿ.ಶ.997 ರಿಂದ 1030
ಈತನ ಜನನ - 971
ಈತನ ತಂದೆ - ಸಬಕ್ತಗೀನ್
ಹುಟ್ಟಿದ ಸ್ಥಳ - ಅಪಘಾನಿಸ್ಥಾನದ ಘಜ್ನಿ
ಶಿಕ್ಷಣ - ತಂದೆಯಿಂದ ಪಡೆದುಕೊಂಡ
ಪಟ್ಟಕ್ಕೆ ಬಂದಿದ್ದು - ಕ್ರಿ.ಶ.997
ಪಟ್ಟಕ್ಕೆ ಬಂದ ನಂತರ ಪಡೆದ ಬಿರುದು - ಸುಲ್ತಾನ
ಧರ್ಮದ ಹೆಸರಿನಲ್ಲಿ - ಗುಡಿಗೋಪುರಗಳನ್ನು ಕೊಳ್ಳೆ ಹೊಡೆದು ನಾಶಮಾಡಿದ
ಈತನ ಪ್ರಥಮ ಉದ್ದೇಶ - ಸಂಪತ್ತನ್ನು ಕೊಳ್ಳೆ ಹೊಡೆಯುವುದು , ಇಸ್ಲಾಂ ಧರ್ಮ ಪ್ರಸಾರ , ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವ ಉದ್ದೇಶ
ಭಾರತದ ಮೇಲೆ ಘಜ್ನಿ ಮಹಮ್ಮದನ ದಂಡಯಾತ್ರೆ

ಕ್ರಿ.ಶ.1000 - ಖೈಬರ್
ಕ್ರಿ.ಶ. 1001 – 02 - ಜೈಪಾಲನ ವಿರುದ್ಧ
ಕ್ರಿ.ಶ. 1003 - ಭಾಟಿಯಾ ರಾಜ್ಯ
ಕ್ರಿ.ಶ. 1006 - ಮುಲ್ತಾನ
ಕ್ರಿ.ಶ. 1007 - ಸುಖ ಪಾಲನ ವಿರುದ್ಧ
ಕ್ರಿ.ಶ. 1008 - ಆನಂದ ಪಾಲನ ವಿರುದ್ಧ
ಕ್ರಿ.ಶ. 1009 - ನಗರ ಕೋಟೆ ( ಕಾಂಗ್ರಾ ನುತ್ತಿಗೆ )
ಕ್ರಿ.ಶ. 1010 - ಮುಲ್ತಾನ್
ಕ್ರಿ.ಶ. 1012 - ಕಾಶ್ಮೀರ
ಕ್ರಿ.ಶ.1014 - ಥಾಣೇಶ್ವರ
ಕ್ರಿ.ಶ. 1018 - ಕನೂಜ್
ಕ್ರಿ.ಶ. 1019 - ಕಲಿಂಜರ್
ಕ್ರಿ.ಶ. 1020 - ಕನೂಜ್
ಕ್ರಿ.ಶ. 1021 - ಗ್ವಾಲಿಯರ್
ಕ್ರಿ.ಶ. 1022 - ಕಲಿಂಜರ್
ಕ್ರಿ.ಶ. 1026 – 26 - ಗುಜರಾತಿನ ಸೋಮನಾಥನ ವಿರುದ್ಧ
ಕ್ರಿ.ಶ. 1027 - ಗುಜರಾತಿನ ವಿರುದ್ಧ

a. ಕ್ರಿ.ಶ. 1000 - ಖೈಬರ್ :-
b. ಕ್ರಿ.ಶ. 1001 – 02 ಜಯಪಾಲನ ವಿರುದ್ಧ :- ಪೇಷಾವರದ ಮೇಲೆ ಧಾಳಿ ಮಾಡಿ ಅಲ್ಲಿನ ದೊರೆ ಜಯಪಾಲನನ್ನು ಸೋಲಿಸಿದನು . ಈ ಅವಮಾನವನ್ನು ತಾಳದೆ ಜಯಪಾಲನು ಆತ್ಮಹತ್ಯೆ ಮಾಡಿಕೊಂಡನು ( ಬೆಂಕಿಗೆ ಹಾರಿ ) ಈ ಯುದ್ಧದಲ್ಲಿ 250000 ದಿನಾರುಗಳನ್ನು ಹಾಗೂ 50 ಆನೆಗಳನ್ನು ಪಡೆದುಕೊಂಡನು .
c. ಕ್ರಿ.ಶ. 1003 ರ ಭಾಟಿಯಾ ರಾಜ್ಯದ ವಿರುದ್ಧ ದಂಡಯಾತ್ರೆ :- ಮುಲ್ತಾನ ನೈರುತ್ಯಕ್ಕಿದ್ದ ಈ ಸಾಮ್ರಾಜ್ಯಕ್ಕೆ ಧಾಳಿ ನೆಡಸಿದ ಅಲ್ಲಿನ ಬಿಜಾಯ್ ರಾಯ್ ನೊಂದಿಗೆ ಹೋರಾಡಿ ಆತನನ್ನು ಬಂಧಿಸಿದನು.ವಿಧಿಯಿಲ್ಲದೆ ಬಿಜಾಯ್ ರಾಯ್ ತನ್ನ ಚೂರಿಯಿಂದಲೇ ಇರಿದುಕೊಂಡು ಸಾವನ್ನಪ್ಪಿದ . ತದ ನಂತರ ಘಜ್ನಿ ಸಂಪತ್ತನ್ನು ಕೊಳ್ಳೆ ಹೊಡೆದದ್ದಲ್ಲದೇ ಹಲವು ಜನರನ್ನು ಕಗ್ಗೋಲೆ ಮಾಡಿ ಅಧಿಕ ಜನರನ್ನು ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಬಲತ್ಕಾರ ಮಾಡಿದ
d. ಕ್ರಿ..ಶ. 1006 ರ ಮುಲ್ತಾನ್ ನ ದಂಡಯಾತ್ರೆ :- ಘಜ್ನಿಯ ಸೇನೆ ಮುಲ್ತಾನನ್ನು ಆಕ್ರಮಿಸಲು ಆನಂದ ಪಾಲನ ಪ್ರಭುತ್ವಕ್ಕೆ ಒಳಪಟ್ಟಿದ್ದ ಪ್ರದೇಶದ ಮೂಲಕ ಹೋಗಬೇಕಿತ್ತು ಿದಕ್ಕೆ ಆನಂದ ಪಾಲನು ಅವಕಾಶ ಮಾಡಿಕೊಡದಿದ್ದುದರಿಂದ ಟರ್ಕರ ಸೇನೆ ಆನಂದ ಪಾಲನ ವಿರುದ್ಧ ಆಕ್ರಮಣ ನಡೆಸಿ ಆತನನ್ನು ಸೋಲಿಸಿ ಜೈಪಾಲನ ಮೊಮ್ಮಗ ನವಾಜ್ ಷಾ ನನ್ನು ಇಸ್ಲಾಂ ಧರ್ಮಕ್ಕೆ ಸೇರಿಸಿ ಆತನ ಅಧೀನಕ್ಕೆ ಆ ಪ್ರದೇಶಗಳನ್ನು ಒಳಪಡಿಸಿ ಘಜ್ನಿಗೆ ಹಿಂತಿರುಗಿದನು . ಆ ಸುಸಂಧರ್ಭವನ್ನು ಬಳಸಿಕೊಂಡ ನವಾಜ್ ಷಾ ಇಸ್ಲಾಂ ಧರ್ಮವನ್ನು ತ್ಯಜಿಸಿ ಸ್ವತಂತ್ರ ಘೋಷಿಸಿಕೊಂಡನು . ಪರಿಣಾಮವಾಗಿ ಘಜ್ನಿ ಪುನಃ ಭಾರತಕ್ಕೆ ಧಾಳಿ ನಡೆಸಿದ
e. ಕ್ರಿ.ಶ. 1007 ನವಾಜ್ ಷಾ ( ಸುಖಪಾಲ )ನ ವಿರುದ್ಧ ದಂಡಯಾತ್ರೆ :- ಈ ದಂಡಯಾತ್ರೆಯಲ್ಲಿ ಸುಖಪಾಲನನ್ನು ಸೋಲಿಸಿ ಸಾಮ್ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡನು
f. ಕ್ರಿ.ಶ. 1008 ಆನಂದ ಪಾಲನ ವಿರುದ್ಧ ದಂಡಯಾತ್ರೆ :- ಆನಂದಪಾಲ ವಿಚಾರ ತಿಳಿದು ಉಜೈಯಿನಿ ಗ್ವಾಲಿಯರ್ ಕಲಿಂಜರ್ ಅಜ್ಮೀರ್ ಗಳ ಅರಸರ ಸಹಾಯ ಯಾಚಿಸಿ ಯುದ್ಧಕ್ಕೆ ಸನ್ನದ್ಧನಾದ , ಪ್ರತಿಯೊಬ್ಬ ಜನರೂ ಹೋರಾಟಕ್ಕೆ ಹಣ ನೀಡಿದರು , ಮಹಿಳೆಯೊಬ್ಬಳು ತನ್ನ ಆಭರಣ ಮಾರಿ ಹಣ ನೀಡಿದಳು , ಪಂಜಾಬಿನ ಬುಡಕಟ್ಟು ಜನಾಂಗ ಖೋಖರರು ಆನಂದ ಪಾಲನ ಪರ ಹೋರಾಟಕ್ಕೆ ಸಜ್ಜಾದರು , ವಾಹಿದ್ ಬಯಲು ಪ್ರದೇಶದಲ್ಲಿ 2 ನಡುವೆ ಭೀಕರ ಹೋರಾಟ ನಡೆಯಿತು , ಆನಂದ ಪಾಲ ಸೋಲನುಭವಿಸಿದ , 4000 ಸೇನಾನಿಗಳನ್ನು ಕಳೆದು ಕೊಂಡ , ಘಜ್ನಿಗೆ ಅಪಾರ ಸಂಪತ್ತು ಲಭ್ಯವಾಯಿತು , ಪಂಜಾಬ್ ಹಾಗೂ ವಾಯುವ್ಯ ಭಾರತದ ಪ್ರಭುತ್ವಕ್ಕಾಗಿ ಘಜ್ನಿ ಪರಿತಪಿತನಾದ
g. ಕಾಂಗ್ರಾ ಮುತ್ತಿಗೆ ಕ್ರಿ.ಶ.1009 :- ಲಾಹೋರಿನ ಬಳಿಯಿರುವ ಕಾಂಗ್ರಾಕ್ಕೆ ಮುತ್ತಿಗೆ ಹಾಕಿದ , ಕಾಂಗ್ರಾವನ್ನು ಹಿಂದೆ ನಗರ್ ಕೋಟ್ , ಭೀಮ್ ನಗರ್ ಎಂಬ ಹೆಹಸರಿನಿಂದ ಕರೆಯಲಾಗುತ್ತಿತ್ತು , ಸತತ ಮೂರು ದಿನ ಹೋರಾಡಿದ ನಂತರ ವಶಪಡಿಸಿಕೊಂಡ , ಎಷ್ಟು ಒಂಟೆಗಳು ಲಭ್ಯವಿದ್ದವೋ ಅಷ್ಟು ಒಂಟೆಗಳ ಮೇಲೆ ಹೇರುವಷ್ಟು ಸಂಪತ್ತು ಬೆಳ್ಳಿ , ಬಂಗಾರ ,ನಾಣ್ಯಗಳ ರೂಪದಲ್ಲಿ ಲಭ್ಯವಾಯಿತು
h. ಮುಲ್ತಾನ್ ಕಾಶ್ಮೀರ ಹಾಗೂ ಥಾಣೇಶ್ವರ :- ಕ್ರಿ.ಶ. 1010 ರಿಂದ 1014 ರವರೆಗೆ ಭಾರತದ ಪ್ರಮುಖ ಪ್ರದೇಶಗಳಾದ ಮುಲ್ತಾನ್ ಕಾಶ್ಮೀರ ಹಾಗೂ ಥಾಣೇಶ್ವರಗಳಿಗೆ ಮುತ್ತಿಗೆ ಹಾಕಿ ಅಪಾರ ಸಂಪತ್ತು ಲೂಟಿ ಮಾಡಿದ 1018 ರವರೆಗೆ ವಿವಿದೆಡೆ ಧ್ವಂಸ ಮಾಡಿದ
i. ಕನೂಜ್ ವಿರುದ್ಧ ದಡಯಾತ್ರೆ ಕ್ರಿ.ಶ. 1018 :- ಮಾರ್ಗ ಮಧ್ಯ ಮಹಮ್ಮದ್ ಬುಲಂದರ್ ಷಾಹಲ್ ನ ಹರದತ್ ನ್ನು ಸೋಲಿಸಿ 10000 ಜನರೊಡನೆ ಇಸ್ಲಾಂಗೆ ಸೇರಿಸಿದ ನಂತರ , ಮಥುರಾಕ್ಕೆ ಹೋಗಿ ಅಲ್ಲಿನ ದೇವಾಲಯ ನಾಶಗೊಳಿಸಿದ , ಅಂತಿಮವಾಗಿ ಕ್ರಿ.ಶ.1019 ರಲ್ಲಿ ಕನೂಜ್ ತಲುಪಿ ರಾಜ್ಯಾಪಾಲನನ್ನು ಸೋಲಿಸಿ ಅಲ್ಲಿನ ದೇವಾಲಯ ನಾಶಪಡಿಸಿದ
j. ಕಲಿಂಜರ್ ವಿರುದ್ಧ ದಂಡ ಯಾತ್ರೆ ಕ್ರಿ.ಶ.:- ಕಾರಣ ರಾಜ್ಯಪಾಲ ಘಜ್ನಿಗೆ ಶರಣಾಗಿದ್ದನ್ನು ಚಂದೇಲರು ಅರಸ ಗಂಡ ವಿರೋಧಿಸಿದ್ದ
k. ಸೋಮನಾಥ ದೇವಾಲಯಕ್ಕೆ ಮುತ್ತಿಗೆ ಕ್ರಿ.ಶ. 1024 :- ಈ ದೇವಾಲಯ ಹೊಂದಿದ್ದ ಅಪಾರ ಸಂಪತ್ತೆ ಈತನ ಧಾಳಿಗೆ ಕಾರಣ 80000 ಸೇನಾನಿಗಳೊಂದಿಗೆ ಆಕ್ರಮಣ ಕೈಗೊಂಡ ಈತನ ಧಾಳಿಯ ಮಹತ್ವ ತಳೆದಿದ್ದ ಸೋಲಂಕಿಅರಸ , ಇಮ್ಮಡಿ ಭೀಮದೇವ ಅಲ್ಲಿಂದ ಪಲಾಯನ ಮಾಡಿದ ,ಆದರೆ ್ಲ್ಲಿನ ಜನರು ಉಗ್ರವಾಗಿ ಪ್ರತಿಕ್ರಿಯಿಸಿದರು , ಈ ಪ್ರತಿಭಟನೆಯಲ್ಲಿ ಸತ್ತವರ ಸಂಖ್ಯೆ 50000 ಮೀರಿತ್ತು ಸೋಮನಾಥನ ಮೂರ್ತಿಯನ್ನು ಸ್ವತಃ ತಾನೇ ಭಗ್ನಗೋಳಿಸಿದ , ಇಲ್ಲಿ ಸಿಕ್ಕ ಮೌಲ್ಯ - 20000000 ದಿಮ್ರ್ ಹಾಮ್ಸ್ ಮೀರಿತ್ತು
l. ಗುಜರಾತಿನ ಮೇಲೆ ದಂಡಯಾತ್ರೆ ಕ್ರಿ.ಶ. 1027 :- ಇದು ಈತನ ಕೊನೆಯ ದಂಡಯಾತ್ರೆ

ಸಂಘರ್ಷದ ಪರಿಣಾಮ
ಭಾರತದ ಆರ್ಥಿಕ ದಿವಾಳಿಯಾಯಿತು
ಅಪಾರ ಕಲಾ ಸಂಪತ್ತು ನಾಶವಾಯಿತು
ಮಹಮ್ಮದ್ ಘೋರಿಯ ಸುಲಭದ ಆಕ್ರಮಣಕ್ಕೆ ದಾರಿಯಾಯಿತು
ಇಸ್ಲಾಂ ಧರ್ಮ ಭಾರತಕ್ಕೆ ಬರಲು ಸಹಕಾರಿಯಾಯಿತು
ಘಜ್ನಿ ನಗರ ಆಧುನಿಕ ನಗರವಾಗಿ ಪರಿವರ್ತಿಸಲಾಯಿತು

ಸಾಮ್ರಾಜ್ಯ ವಿಸ್ತಾರ
ಪೂರ್ವ ಪಂಜಾಬಿನಿಂದ ಪಶ್ಚಿಮದಲ್ಲಿ ಕ್ಯಾಸ್ಪಿಯನ್ ಸಮುದ್ರದವರೆಗೆ ವ್ಯಾಪಿಸಿತ್ತು
ಗುಣಗಳು
ಭಾರತದಿಂದ ಒಯ್ದ ಸಂಪತ್ತನ್ನು ಮಸೀದಿ ಕಟ್ಟಲು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಲು ಹಾಗೂ ಗ್ರಂಥಾಲಯದ ಉಪಯೋಗಕ್ಕೆ ಬಳಸಿದ
ಪರ್ಶಿಯಾದ ಹೋಮರ್ ಎಂದು ಪ್ರಸಿದ್ದಿಯಾದವನು - ಫಿರ್ ದೂಷಿ

ಈತನ ಆಸ್ಥಾನದಲ್ಲಿದ್ದವರು
ಫೀರ್ದೂಷಿ - ಆಸ್ಥಾನದ ಪಂಡಿತ
ಬೈಹರೆ , ಉಲ್ಪೆ - ಇತಿಹಾಸಕಾರರು
ಅಲ್ಬೆರೂನಿ - ಸಂಸ್ಕೃತ ವಿಧ್ವಾಂಸ ಹಾಗೂ ಗಣಿತಜ್ಞ
ಅನ್ಸಾರಿ - ಕವಿ

Extra Tips

ಘಜ್ನಿಯು - ದೇವಾಲಯಗಳ ನಾಶ ವಿಗ್ರಹಗಳನ್ನು ಒಡೆಯುವುದೇ ಧರ್ಮವೆಂದು ತಿಳಿದಿದ್ದ
ರಜಪೂತರ ಅಂತಃ ಕಲಹದ ಲಾಭ ಪಡೆದು ದಾಳಿ ನಡೆಸಿದ
ಖೋಕರ್ - ಆನಂದ ಪಾಲನ ಪರವಾಗಿ ಘಜ್ನಿಯೊಂದಿಗೆ ಹೋರಾಡಿದ ಗಡ್ಡಗಾಡು ಜನಾಂಗ
ಈತ ತನ್ನ ಹೋರಾಟ - ಧರ್ಮಯುದ್ಧ ಎಂದು ತೋರಿಸಿಕೊಂಡಿದ್ದ
ಈತ ತನ್ನನ್ನು ತಾನು - ವಿಗ್ರಹ ಭಂಜಕ (ವಿನಾಶಕ ) ಎಂದು ಕರೆದುಕೊಂಡ
ಇವನ ಕಾಲದಲ್ಲಿ ಭಾರತಕ್ಕೆ ಬಂದ ಇತಿಹಾಸಕಾರ - ಅಲ್ಬೇರೂನಿ
ಅಲ್ಬೆರೂನಿಯ ಕೃತಿ - ತಾರೀಕ್ - ಉಲ್ - ಹಿಂದ್
ಸೋಮನಾಥ ದೇವಾಲಯ - ಕಾಥೇವಾಡ ದಕ್ಷಿಣದ ತುದಿಯಲ್ಲಿದೆ
ಈತ ನಡೆಸಿದ ಕೊನೆಯ ದಂಡಯಾತ್ರೆ - ಪಂಜಾಬಿನ ಜಾಟರ ಮೇಲೆ
ಕ್ರಿ.ಶ.1030 ರಲ್ಲಿ ತನ್ನ 59 ನೇ ವಯಸ್ಸಿನಲ್ಲಿ ಘಜ್ನಿ ತೀರಿಕೊಂಡನು

ಮಹಮ್ಮದ್ ಘೋರಿ
ಈತನ ಪೂರ್ಣ ಹೆಸರು - ಮುಜಾಹಿದ್ದೀನ್ ಮಹಮ್ಮದ್ ಬಿನ್ ಸಾಮ್
ಭಾರತದ ಮೇಲೆ ದಾಳಿಯ ಉದ್ದೇಶ - ಧರ್ಮಪ್ರಾಚಾರ ಹಾಗೂ ಸಾಮ್ರಾಜ್ಯದ ಸ್ಥಾಪನೆ
ಅಧಿಕಾರಾವಧಿ - 1175 ರಿಂದ 1206
ಘೋರಿ ವಂಶದ ಸ್ಥಾಪಕ - ಸೈಫುದ್ದೀನ್ ಘೋರ್
ಈ ವಂಶದ ಪ್ರಸಿದ್ದ ದೊರೆ - ಘೀಯಾಸುದ್ಧೀನ್ ಮಹಮ್ಮದ್
ಇವನ ತಮ್ಮನೆ - ಶಹಾಬುದ್ದೀನ್
ಈ ಸಹಾಬುದ್ದೀನ್ - ಮಹಮ್ಮದ್ ಘೋರಿಯಾಗಿ ಪ್ರಸಿದ್ದಿಯಾದ
ಪ್ರಾರಂಭದಲ್ಲಿ ಈತ - ಘಜ್ನಿಯ ಗವರ್ನರ್ ನಾಗಿದ್ದ
ಭಾರತದ ಮೇಲಿನ ದ್ವೀತಿಯ ಹಂತದ - ನಾಯಕತ್ವ ವಹಿಸಿಕೊಂಡಿದ್ದ
ಭಾರತದ ಮೇಲಿನ ಪ್ರಮುಖ ಧಾಳಿ
ಅನಿಲವಾಡದ ಯುದ್ಧ
ಕ್ರಿ.ಶ.1178 ರಲ್ಲಿ ಗುಜರಾತ್ ನ ಅನಿಲವಾಡ ಕ್ಕೆ ಮುತ್ತಿಗೆ ಹಾಕಿದ ಅರಸ ಇಮ್ಮಡಿ ಭೀಮದೇವನ ಈತನ ಮೇಲೆ ಧಾಳಿ ನಡೆಸಿದಾಗ ಆತನಿಂದ ಸೋಲನುಭವಿಸಿದ
ಮೊದಲ ತರೈನ್ ಕದನ ಕ್ರಿ.ಶ.1191 :- ಕ್ರಿ.ಶ.1191 ರಲ್ಲಿ ಪೃಥ್ವಿರಾಜನ ಭಟಿಂಡಾ ಎಂಬ ಪ್ರದೇಶವನ್ನು ಆಕ್ರಮಿಸಲು ಮುಂದಾದ ಗೋವಿಂದ ರಾಜ ಚಾಕುವಿನಿಂದ ಇರಿದ , ಎರಡೂ ಸೇನೆ ಥಾಣೇಶ್ವರದ ಮೇಲೆ ಇರುವ ತರೈನ್ ಎಂಬಲ್ಲಿ ಸಂಧಿಸಿತು , ಈ ಯುದ್ಧದಲ್ಲಿ ಘೋರಿ ಗಾಯಗೊಂಡು ಸೋತು ರಣರಂಗದಿಂದ ಪಲಾಯನ ಮಾಡಿದ , ಪೃಥ್ವಿರಾಜ ಘೋರಿಯ ಸೈನ್ಯವನ್ನು 40000 ಮೈಲು ಬೆನ್ನಟ್ಟಿದ
ದ್ವೀತಿಯ ತರೈನ್ ಕದನ ಕ್ರಿ.ಶ. 1192 :- ಈ ಯುದ್ಧಕ್ಕೆ ಘೋರಿ 1,20,000 ಸೇನೆಯೊಂದಿಗೆ ಧಾಳಿನಡೆಸಿದ , ವಿಷಯ ತಿಳಿದ ಚೌಹಾಮ್ ್ರಸ ರಡಪೂತರನ್ನು ಒಟ್ಟುಗೂಡಿಸಿದ , ಫಲಕಾರಿಯಾಗದೆ ಪೃಥ್ವಿರಾಜ ಸೋಲನುಭವಿಸಿದ ಹಾಗೂ ಯುದ್ಧರಂಗದಲ್ಲಿ ಮಡಿದ , ಘೋರಿ ಪಡೆದ ರಾಜ್ಯವನ್ನು ಕುತುಬ್ - ಉದ್ - ದೀನ್ ಐಬಕ್ ನ ಅಧೀನಕ್ಕೆ ಒಳಪಡಿಸಿ ಗಜ್ನಿಗೆ ಮರಳಿದ , ನಂತರ ಐಬಕ್ ದೆಹಲಿಯನ್ನು ಸಾಮ್ರಾಜ್ಯದ ರಾಜಧಾನಿಯಾಗಿ ಮಾಡಿಕೊಂಡ
ಜಯಚಂದ್ರನ ವಿರುದ್ಧ ಧಾಳಿ ಕ್ರಿ.ಶ.1194 :- ಕನೌಜ್ ಹಾಗೂ ಬನಾರಸನ ಅರಸ ಜಯಚಂದ್ರನಾಗಿದ್ದ , ಐಬಕ್ ನ ಸಹಾಯದೊಂದಿಗೆ ಚಾಂದ್ ವಾರ್ ಎಂಬಲ್ಲಿ ಹೋರಾಡಿದ ,ಜಯಚಂದ್ರ ಹೋರಾಟದಲ್ಲಿ ಮಡಿದ , ನಂತರ ಬನಾರಸನ್ನು ವಶವಡಿಸಿಕೊಂಡ ಅಾರ ದೇವಾಲಯ ನಾಶಪಡಿಸಿ ಸಂಪತ್ತನ್ನು ಕೊಳ್ಳೆ ಹೊಡೆದ ( 1400 ಒಂಟೆಗಳ ಮೇಲೆ ಸಾಗಿಸಿದ ) , ಆ ಪ್ರದೇಶ ಜಯಚಂದ್ರನ ವಂಶಜರಿಗೆ ಹಿಂದಿರುಗಿಸಿದ
ಅನಿಲ್ ವಾರಾ ಹಾಗೂ ಕಲಿಂಜರ್ ಆಕ್ರಮಣ ಕ್ರಿ.ಶ. 1196 -97 :- ಇಮ್ಮಡಿ ಭೀಮದೇವನ ಮೇಲೆ ಪುನಃ ಎರಗಿ ಸೋಲಿಸಿದ
ಪರಮಾರ ದೇವನ ರಾಜ್ಯಕ್ಕೆ ಆಕ್ರಮಣ :- ಕ್ರಿ.ಶ. 1202 ಕಲಿಂಜರ ಮೇಲೆ ಧಾಳಿ ನಡೆಸಿ ಚಂದೇಲ ಅರಸ ಪರಮಾರ ದೇವನನ್ನು ಸೋಲಿಸಿದ ಈ ಯುದ್ಧದಲ್ಲಿ ಘೋರಿಯ ಪರವಾಗಿ ಐಬಕ್ ಹೋರಾಡಿ ಕಲಿಂಜರ್ ಮಹೋಬ ಹಾಗೂ ಖಜುರಹೋಗಳನ್ನ ಪಡೆದ 1195 - ಬಯಾನಾ ಗ್ವಾಲಿಯರ್ ವಶ , 1196 ಹಾಗೂ 1197 - ಭೀಮದೇವನನ್ನು ಸೋಲಿಸಿದ , 1202 ಬುಂದೇಲ್ ಖಂಡ ವಶಪಡಿಸಿಕೊಂಡ , 1206 ರಲ್ಲಿ ಘೋರಿಯು ಹತ್ಯೆಯಾದ
ಟರ್ಕರ ಯಶಸ್ಸಿಗೆ ಕಾರಣಗಳು

ಭಾರತೀಯರಲ್ಲಿದ್ದ ರಾಜಕೀಯ ಏಕತೆಯ ಅಭಾವ
ಸಮರ್ಥ ಮುಖಂಡತ್ವದ ಕೊರತೆ
ಊಳಿಗ ಮಾನ್ಯ ವ್ಯವಸ್ಥೆ
ಸಾಮಾಜಿಕ ಕಂದಾಚಾರ
ಧಾರ್ಮಿಕ ಅಸಮಾನತೆ
ನೈತಿಕ ಹಾಗೂ ಸಾಂಸ್ಕೃತಿಕ ಅವನತಿ
ಅಸಮರ್ಥ ಮಿಲಿಟರಿ ವ್ಯವಸ್ಥೆ

Extra Tips
ಬಾರತದಲ್ಲಿ ಪ್ರಬಲ ಮುಸ್ಲಿಂ ಸಾಮ್ರಾಜ್ಯ ಕಟ್ಟಲು ಕಾರಣನಾದ ವ್ಯಕ್ತಿ - ಮಹಮ್ಮದ್ ಘೋರಿ
ಒಂದು ಸಾಮ್ರಾಜ್ಯದ ವ್ಯಕ್ತಿ ಎಂದು ಕರೆಸಿಕೊಂಡವರು - ಮಹಮ್ಮದ್ ಘೋರಿ
ಎರಡನೇ ತರೈನ್ ಯುದ್ಧದ ಸಂಧರ್ಭದಲ್ಲಿ - ಸುಮಾರು 150 ರಜಪೂತರ ಒಕ್ಕೂಟ ರಚನೆಯಾಯಿತು
ಮಹಮ್ಮದ್ ಘೋರಿಯ ನಿಷ್ಠಾವಂತ ಗುಲಾಮ - ಐಬಕ್
ಘೋರಿಯ ಇನ್ನೋಬ್ಬ ದಂಡನಾಯಕ - ಭಕ್ತಿಯಾರ್ ಖಿಲ್ಜಿ
ಈತನ ಮುಖಾಂತರ ಬಂಗಾಳ ಹಾಗೂ ಬಿಹಾರಗಳನ್ನು ಗೆದ್ದುಕೊಂಡನು
ಗಜ್ನಿಯ ಧಾಳಿಯ 150 ವರ್ಷದ ಬಳಿಕ ಘೋರಿ ಭಾರತಕ್ಕೆ ಧಾಳಿ ಮಾಡಿದ

ಘೋರಿ ಮಹಮ್ಮದ್ ನ ಭಾರತದ ಮೇಲಿನ ಧಾಳಿ

1173 ರಲ್ಲಿ - ಪಟ್ಟಕ್ಕೆ ಬಂದನು ಪಂಜಾಬ್ ನ ಉತ್ತರಾಧಿಕಾರಿ ಎಂದು ಘೋಷಿಸಿದ
1174 – 75 - ಭಾರತದ ಮೇಲೆ ದಂಡೆತ್ತಿ ಬಂದು ಮುಲ್ತಾನ್ ಮತ್ತು ಊಚ್ ಕೋಟೆಗಳ ವಶ
1178- ಅನಿಲವಾಡದ ಭೀಮ ದೇವನಿಂದ ಸೋಲು
1181 ಪೇಷಾವರ ಆಕ್ರಮಿಸಿ ಸಿಯಾಲ್ ಕೋಟ್ ನಲ್ಲಿ ಕೋಟೆಯ ನಿರ್ಮಾಣ
1186 - ಖುಸ್ರೂ ಮಲ್ಲಿಕ್ ನಿಂದ ಲಾಹೋರ್ ನ ವಶ
1191 - ಮೊದಲ ತರೈನ್ ಯುದ್ಧದಲ್ಲಿ ಸೋಲು
1192 - ಎರಡನೇ ತರೈನ್ ಯುದ್ಧದಲ್ಲಿಲ ಗೆಲುವು
1193 ದೆಹಲಿಯ ವಶ
1194 ಜಯಚಂದ್ರನ ವಿರುದ್ಧ ಗೆಲುವು
1202 ಬುಂದೇಲ್ ಖಂಡದ ವಶ
1206 - ಘೋರಿಯ ಹತ್ಯೆ

ದೆಹಲಿಯ ಸುಲ್ತಾನರು
ಕ್ರಿ.ಶ.1206 ರಲ್ಲಿ ಘೋರಿ ಮಹಮ್ಮದ್ನು ನಿದನವಾದಾಗ ಭಾರತದ ಪ್ರದೇಶಗಳ ಅವನ ಪ್ರತಿನಿಧಿಯಾಗಿದ್ದ ಕುತ್ಬುದ್ದೀನ್ ಐಬಕ್ ನು ಸ್ವತಂತ್ರ ಸುಲ್ತಾನನೆಂದು ಘೋಷಿಸಿ ಕೊಂಡು ದೆಹಲಿಯಿಂದ ಆಡಳಿತ ನಡೆಸಿದ
ಭಾರತದಲ್ಲಿ ಸುಭದ್ರವಾಗಿ ಸ್ಥಾಪಿಸಲ್ಪಟ್ಟ ಪ್ರಧಮ ಮುಸ್ಲಿಂ ರಾಜ್ಯವೆಂದರೆ - ದೆಹಲಿಯ ಸುಲ್ತಾನರ ರಾಜ್ಯ
ಇದು ಕ್ರಿ.ಶ. 1206 ರಿಂದ 1526 ರ ಮೊದಲ ಪಾಣಿಪತ್ ಕದನದವೆರೆಗೆ ಅಸ್ತಿತ್ವದಲ್ಲಿತ್ತು

ದೆಹಲಿಯನ್ನಾಳಿದ 5 ಸಂತತಿಗಳು
ಗುಲಾಮಿ ಸಂತತಿ ( ಕ್ರಿ.ಶ. 1206 ರಿಂದ 1290 )
ಖಿಲ್ಜಿ ಸಂತತಿ ( ಕ್ರಿ.ಶ. 1290 ರಿಂದ ಕ್ರಿ.ಶ.1320 )
ತುಘಲಕ್ ಸಂತತಿ ( ಕ್ರಿ.ಶ. 1320 ರಿಂದ 1414 )
ಸಯ್ಯದ್ ಸಂತತಿ ( ಕ್ರಿ.ಶ. 1414 – 1451 )
ಲೂಧಿ ಸಂತತಿ ( ಕ್ರಿ.ಶ. 1451 – 1526 )

ಗುಲಾಮಿ ಸಂತತಿಯ ಪ್ರಮುಖ ಅರಸರು
ಕುತ್ಬುದ್ದೀನ್ ಐಬಕ್
ಇಲ್ತಮಶ್
ರಜಿಯಾ ಸುಲ್ತಾನ್
ಘೀಯಾಸುದ್ದೀನ್ ಬಲ್ಬನ್
ಕೈ ಕುಬಾದ್

ಕುತ್ಬುದ್ದೀನ್ ಐಬಕ್ ಕ್ರಿ.ಶ. 1206 ರಿಂದ 1210
ಭಾರತದಲ್ಲಿ ಅರಬ್ಬರ ಪ್ರವೇಶ - ಕ್ರಿ.ಶ. 7 ನೇ ಶತಮಾನದಲ್ಲಾಯಿತು
ಭಾರತದಲ್ಲಿ ನೆಲೆಯೂರುವ ಕನಸು ಕಂಡವರಲ್ಲಿ ಮೊದಲಿಗ - ಘೋರಿ ಮಹಮ್ಮದ್
ಈತನ ನೆಚ್ಚಿನ ದಂಡ ನಾಯಕ - ಕುತ್ಬುದ್ದೀನ್ ಐಬಕ್
ಕುತ್ಬುದ್ದೀನ್ ಐಬಕ್ ಅಧಿಕಾರಕ್ಕೆ ಬಂದಿದ್ದು - ಕ್ರಿ.ಶ. 1206
ಕುತ್ಬುದ್ದೀನ್ ಐಬಕ್ - ದೆಹಲಿ ಸುಲ್ತಾನರ ಮೊದಲ ದೊರೆ
ಭಾರತದಲ್ಲಿ ಗುಲಾಮಿ ಸಂತತಿಯ ಆಳ್ವಿಕೆ ಪ್ರಾರಂಭವಾದುದು - ಕ್ರಿ.ಶ. 1206
ಗುಲಾಮಿ ಸಂತತಿಯವರು - ಟರ್ಕೋ ಅಫಘನ್ ಮೂಲದವರು
ಟರ್ಕಿ ಭಾಷೆಯಲ್ಲಿ ಇವರನ್ನು - ಮ್ಯಾಮ್ ಲೂಕರೆಂದು ಕರೆಯಲಾಗಿದೆ
ಮ್ಯಾಮ್ ಲೂಕರು ಎಂದರೆ - ಗುಲಾಮರು
ಕ್ರಿ.ಶ. 1192 ರಿಂದ 1206 ರವರೆಗೆ ಕುತ್ಬುದ್ದೀನ್ ಐಬಕ್ ಘೋರಿಯ ದಂಡನಾಯಕನಾಗಿದ್ದ
ಮಹಮ್ಮದ್ ಘೋರಿಯು ಮೃತನಾಗಿದ್ದು - ಕ್ರಿ.ಶ. 1206 ಖೋಕರ ದಂಗೆಯಲ್ಲಿ
ಕುತ್ಬುದ್ದೀನ್ ಐಬಕ್ ಮರಣ ಹೊಂದಿದ್ದು - ಕ್ರಿ.ಶ.1210 ರಲ್ಲಿ
ಕುತ್ಬುದ್ದೀನ್ ಐಬಕ್ ನು ಮರಣ ಹೊಂದಿದ್ದು - ಪೋಲೋ ಆಟವನ್ನು ಆಡುತ್ತಿದ್ದಾಗ ಕುದುರೆಯಿಂದ ಕೆಳಕುರುಳಿ ಮರಣ ಹೊಂದಿದ
ಕುತ್ಬುದ್ದೀನ್ ಐಬಕ್ ನನ್ನು - ಲಾಹೋರಿನಲ್ಲಿ ಸಮಾಧಿ ಮಾಡಲಾಯಿತು
ಕುತ್ಬುದ್ದೀನ್ ಐಬಕ್ - ದೆಹಲಿ ಹಾಗೂ ಅಜ್ಮೀರ್ ಗಳಲ್ಲಿ ಮಸೀದಿಗಳನ್ನು ಕಟ್ಟಿಸಿದ
ಕುತ್ಬುದ್ದೀನ್ ಐಬಕ್ ಕಲಾ ಸಾಧನೆ - ವಿಶ್ವವಿಖ್ಯಾತ ಕುತುಬ್ ಮೀನಾರ್ ನ ನಿರ್ಮಾಣ
ಕುತುಬ್ ಮೀನಾರ್ - ಇದು 72.5 ಮೀಟರ್ ಎತ್ತರವಿದ್ದು ಭಾರತದಲ್ಲಿಯೇ ಅತೀ ಎತ್ತರವಾದುದು
ಕುತುಬ್ ಮೀನಾರ್ ಇಲ್ತಮಶ್ ನ ಕಾಲದಲ್ಲಿ 1230 ರಲ್ಲಿ ಪೂರ್ಣಗೊಂಡಿತು
ಈ ಮೂಲಕ 1230 ರಿಂದ ಭಾರತದಲ್ಲಿ “ ಇಂಡೋ - ಇಸ್ಲಾಂಮಿಕ್ ” ಕಲೆಯು ಪ್ರಾರಂಭವಾಯಿತು
ಇಂಡೋ - ಇಸ್ಲಾಮಿಕ್ - ಇದು ಪರ್ಶಿಯನ್ ಮತ್ತು ಭಾರತೀಯ ಕಲೆಯ ಮಿಶ್ರಣವಾಗಿದೆ
ಭಾರತದ ಮೊದಲ ಮುಸ್ಲಿಂ ದೊರೆ - ಕುತ್ಬುದ್ದೀನ್ ಐಬಕ್
ಕುತ್ಬುದ್ದೀನ್ ಐಬಕ್ ಆಸ್ಥಾನದ ವಿಧ್ವಾಂಸರು - ಹಸನ್ ನಿಜಾಮಿ , ಮತ್ತು ಫಕ್ರಿ ಮದಿರ್
ಕುತ್ಬುದ್ದೀನ್ ಐಬಕ್ ನ ಪಂಗಡ - ಈತ ಸುನ್ನಿ ಮುಸ್ಲಿಂ ಪಂಗಡಕ್ಕೆ ಸೇರಿದವನು
ಕುತ್ಬುದ್ದೀನ್ ಐಬಕ್ - ಲಾಕ್ ಬಕ್ಷ ಎಂಬ ಹೆಸರಿಗೆ ಪಾತ್ರನಾಗಿದ್ದನು
ಲಾಕ್ ಬಕ್ಷ್ ಎಂದರೇ - ಲಕ್ಷ ಹಣವನ್ನು ಧಾನ ಮಾಡುವನು ಎಂದರ್ಥ
ಕುತ್ಬುದ್ದೀನ್ ಐಬಕ್ ಬಳಿಕ ಅಧಿಕಾರಕ್ಕೆ ಬಂದವನು - ಆರಮ್ ಷಾ
ಆರಾಮ್ ಷಾ - ಲಾಹೋರಿನಲ್ಲಿ ಅಧಿಕಾರಕ್ಕೆ ಬಂದನು

Extra Tips
ಕುತ್ಬುದ್ದೀನ್ ಐಬಕ್ ನ ರಾಜಧಾನಿ - ದೆಹಲಿ
ಕುತ್ಬುದ್ದೀನ್ ಐಬಕ್ ನನ್ನು - ದೆಹಲಿ ಸಾಮ್ರಾಜ್ಯದ ಕರ್ತೃ ಎಂದು ಕರೆಯಲಾಗಿದೆ
ಕುತ್ಬುದ್ದೀನ್ ಐಬಕ್ ನು ದೆಹಲಿಯಲ್ಲಿ ನಿರ್ಮಿಸಿದ ಮಸೀದಿಯ ಹೆಸರು - ಕುವ್ವತ್ - ಉಲ್ - ಇಸ್ಲಾಂ ( ಇಸ್ಲಾಂನ ಶಕ್ತಿ )
ಐಬಕ್ ನು ಅಜ್ಮೀರದಲ್ಲಿ ನಿರ್ಮಿಸಿದ ಮಸೀದಿಯ ಹೆಸರು - - ದಾಯ್ - ದಿನ್ - ಕ - ಚೋಂಪ್ರ
ಪೋಲೋ ಆಟದ ಇನ್ನೋಂದು ಹೆಸರು - ಚೌಗನ್
ಕುತ್ಬುದ್ದೀನ್ ಐಬಕ್ ಜನಿಸಿದ ಊರು - ತುರ್ಕಿಸ್ಥಾನ
ಪ್ರಾರಂಭದಲ್ಲಿ ಕುತ್ಬುದ್ದೀನ್ ಐಬಕ್ ನು - ಖಾಜಿಯೊಬ್ಬನ ಬಳಿ ಗುಲಾಮನಾಗಿದ್ದ
ಈತನ ಸೇನಾನಿಗಳು - ಭಕ್ತಿಯಾರ್ ಖಿಲ್ಜಿ ಹಾಗೂ ಮಹಮ್ಮದ್ ಖಿಲ್ಜಿ
ದೆಹಲಿ ಸುಲ್ತಾನರ ಆಲ್ವಿಕೆ ಸುಮಾರು - 350 ವರ್ಷ ಮುಂದುವರೆಯಿತು
ಕುತ್ಬುದ್ದೀನ್ ಐಬಕ್ ನು - ಮ್ಯಾಮ್ ಲೂಕ್ ಎಂಬ ಕುಟುಂಬಕ್ಕೆ ಸೇರಿದವನು

ಅಲ್ತಮಶ್ ( ಕ್ರಿ,ಶ. 1211 – 1236 )
ಪ್ರಾರಂಭದಲ್ಲಿ ಈತ - ಕುತ್ಬುದ್ದೀನ್ ನ ಗುಲಾಮನಾಗಿದ್ದನು
ಈತ ಸಿಂಹಾಸನಕ್ಕೆ ಬಂದಿದ್ದು - ಕ್ರಿ.ಶ. 1211 ರಲ್ಲಿ
ಸುಲ್ತಾನ್ ಎಂಬ ಬಿರುದನ್ನು ತಳೆದಿದ್ದವನು - ಆಲಿಮರ್ದಿ
ರಜಪೂತರ ಪ್ರಮುಖ ಸಂಸ್ಥಾನಗಳು - ಗ್ವಾಲಿಯಾರ್ ಮತ್ತು ರಣತಂಬೋರ್

ಪ್ರಾರಂಭದ ಶತೃಗಳು
ಸಿಂಧ್ ಪ್ರಾಂತ್ಯದ - ನಾಸಿರುದ್ದೀನ್ ಕುಬಾಚ
ಘಜ್ನಿಯ - ತಾಜುದ್ದೀನ್ ಯಲ್ದೂಜ
ಬಂಗಾಳದ - ಆಲಿಮರ್ಧ
ಗ್ವಾಲಿಯರ್ ಮತ್ತು ರಣತಂಬೋರಿನ - ರಜಪೂತರು
ದೆಹಲಿಯ - ಅಮೀರರು

ಅಲ್ತಮಶ್ - ಔದ್ ವಾರಣಾಸಿ ಹಾಗೂ ಸಿವಾಲಿಕ್ ಮುಂತಾದ ಪ್ರದೇಶಗಳಲ್ಲಿ ಪ್ರಭುತ್ವವನ್ನು ಸ್ಥಾಪಿಸಿದನು
ಅಲ್ತಮಶ್ - ತರೈನ್ ಎಂಬಲ್ಲಿ ತಾಜುದ್ದೀನ್ ಯಾಲ್ದೂಜನನ್ನು ಸೋಲಿಸಿದನು
ಕುಬಾಚನನ್ನು - ಕ್ರಿ.ಶ. 1228 ರಲ್ಲಿ ಸೋಲಿಸಿ ಸೆರೆಹಿಡಿದು ಸಿಂಧೂ ನದಿಯಲ್ಲಿ ಮುಳುಗಿಸಿದನು
ಬಾಗ್ದಾದಿನ ಖಲೀಫನು - ಇವನಿಗೆ ಸುಲ್ತಾನ್ - ಇ - ಅಜಂ ಎಂಬ ಬಿರುದನ್ನು ನೀಡಿದನು
ಕ್ರಿ.ಶ. 1229 ರಲ್ಲಿ - ಈತನ ಪುತ್ರ ನಾಸಿರುದ್ದೀನನ ಮರಣದಿಂದ ತುಂಬಾ ನೊಂದುಕೊಂಡ
ಇದೇ ಕೊರಗಿನಿಂದ - ಕ್ರಿ.ಶ.1236 ರಲ್ಲಿ ಕೊನೆಯುಸಿರೆಳೆದ
ಈತ - ಇಕ್ತೆ ಎಂಬ ಎಂಬ ಸೈನ್ಯದ ಸುಧಾರಣಿಗೆ ತಂದನು
ಸೈನ್ಯದ ಸುಧಾರಣಿ ಹಾಗೂ ನಾಣ್ಯಗಳ ಚಲಾವಣಿ - ಈತನ ಆಡಳಿತ ಸಾಧನೆಯಾಗಿದೆ
ರಾಜ್ಯಗಳನ್ನು - ಇಕ್ತಗಳಾಗಿ ವಿಂಗಡಿಸಿದನ್ನು
ಇಕ್ಕಗಳ ಮೇಲ್ವಿಚಾರಣಿಗೆ - ಇಕ್ತದಾರರನ್ನು ನೇಮಿಸಿದನು
ಈತ - ಚಹಲ್ ಗಾನಿ ಅಥವಾ ಸುಪ್ರಸಿದ್ದ ನಲ್ವತ್ತರ ದಳ ಅಥವಾ Famous Fourty ಎಂಬ ದಳವನ್ನು ಸ್ಥಾಪಿಸಿದ
ಈತ ಹೊರಡಿಸಿದ ಬೆಳ್ಳಿಯ ನಾಣ್ಯದ ಹೆಸರು - ಟಂಕ ( 175 ಗೈನ್ ತೂಕ )
ಈತ ಹೊರಡಿಸಿದ ತಾಮ್ರದ ನಾಣ್ಯದ ಹೆಸರು - ಜಿತಾಲ್
ಆತನ ಆಳ್ವಿಕೆಯಲ್ಲಿ ಏಳಿಗೆ ಹೊಂದಿದ ವಿಧ್ವಾಂಸರು - ಅಮೀರ್ ಖುಸ್ರು , ಹಸನ್
ಈತ - ಕುತುಬ್ ಮೀನಾರ್ ನ ಕಾರ್ಯವನ್ನು ಪೂರ್ಣಗೊಳಿಸಿದ
ಈತನು ನಿರ್ಮಿಸಿದ ಕೋಟೆಯ ಹೆಸರು - ಅಲೈ ಕೋಟೆ
ಈತನ ನಂತರ ಅಧಿಕಾರಕ್ಕೆ ಬಂದವರು - ರುಕ್ನುದ್ದೀನ್ ಫಿರೋಜ್ ಷಾ

Extra Tips
ಅಲ್ತಮಶ್ ನ ಆಳ್ವಿಕೆಯ ಸಂಧರ್ಭದಲ್ಲಿ ದೆಹಲಿಗೆ ಧಾಳಿ ಮಾಡಿದ ಮಂಗೋಲರ ನಾಯಕ - ಚೆಂಗೀಸ್ ಖಾನ್
ಭಾರತದಲ್ಲಿ ಅರೇಬಿಕ್ ಮಾದರಿಯ ನಾಣ್ಯ ವ್ಯವಸ್ಥೆಯನ್ನು ಚಲಾವಣಿಗೆ ತಂದವನು - ಅಲ್ತಮಶ್
ಅಲ್ತಮಶ್ ನನ್ನು ವಿಧ್ವಾಂಸರು - ರೂಪಾಯಿಪೂರ್ವಜ ಎಂದು ಕರೆದಿದ್ದಾರೇ
ಈತನ ಪ್ರಧಾನ ಖಾಜಿ - ಮಿನ್ಹಾಜ್ - ಉಸ್ - ಸಿರಾಜ್
ಟರ್ಕರ ಆಡಳಿತದ ನಿಜವಾದ ಸ್ಥಾಪಕ - ಎಂದು ವಿಧ್ವಾಂಸರು ಕರೆದಿರುವುದು - ಅಲ್ತಮಶ್
ಐಬಕ್ ಆಳ್ವಿಕೆಯಲ್ಲಿ ಅಲ್ತಮಶ್ - ಗ್ವಾವಿಯಾರ್ ನ ಆಡಳಿತಗಾರನಾಗಿದ್ದ
ಅಲ್ತಮಶ್ ಸಮಕಾಲೀನ ಕವಿ - ಅಮೀರ್ ಖುಸ್ರು
ಇಜ್ಜಯಿನಿಯ ಮಹಾಕಾಳಿ ದೇವಾಲಯವನ್ನು ನಾಶಗೊಳಿಸಿದ ದೆಹಲಿ ಸುಲ್ತಾನ್ - ಅಲ್ತಮಶ್

ಅಲ್ತಮಶ್ ನ ಪ್ರಮುಖ ಧಾಳಿಗಳು
1226 - ರಣಥಂಬೋರ್
1230 - ಬಂಗಾಳ
1232 - ಗ್ವಾಲಿಯಾರ್
1234 ಮಾಳ್ವ

ಅಲ್ತಮಶ್ - ಟರ್ಕಿಯ ಇಲ್ಬೇರಿ ಪಂಗಡಕ್ಕೆ ಸೇರಿದವನು

ರಜಿಯಾ ಸುಲ್ತಾನ ( ಕ್ರಿ.ಶ. 1236 – 1240 )
ಇವಳು ಅಲ್ತಮಶ್ ನ ಮಗಳು
ಇವಳು ಅಧಿಕಾರಕ್ಕೆ ಬಂದಿದ್ದು - ಕ್ರಿ.ಶ. 1236
ಇವಳು - ದೆಹಲಿಯನ್ನ ಆಳಿದ ಸುಲ್ತಾನರ ಕಾಲದಲ್ಲಿ ಆಳಿದ ಮೊದಲ ಹಾಗೂ ಏಕೈಕ ಮುಸ್ಲಿಂ ಮಹಿಳೆ
ಜಮಾಲುದ್ದೀನ್ ಯಾಕುಬ್ - ಈತ ಅಭಿಸಿನಿಯಾದ ಗುಲಾಮ
ಇವಳು - ಜಲಾಲುದ್ದೀನ್ ಯಾಕುತ್ ನನ್ನು ವಿವಾಹವಾಗಿದ್ದಳು
ಇವಳ ವಿರುದ್ಧ ದಂಗೆ ಎದ್ದವನು - ಇಕ್ತಿಯಾರುದ್ದೀನ್ ಅಲ್ತೂನಿ
ಈತ - ಸರ್ಹಿಂದ್ ನ ಪ್ರಾಂತ್ಯಾಧಿಕಾರಿ
ಅಲ್ತೂನಿಗೆ - ಬದೌನಿಗೆ ಸೆರೆ ಸಿಕ್ಕಿದಳು
ಈಕೆಯ ನಂತರ ಈಕೆಯ ಸಹೋದರ - ಬಹ್ರಾಮ್ ನು ದೆಹಲಿಯ ರಾಜನಾದ
ಬಹ್ರಾಮ್ ನ ನಂತರ ಅಧಿಕಾರಕ್ಕೆ ಬಂದವನು - ಅಲ್ಲಾವುದ್ದೀನ್ ಮಸೂದ್
ಇವನ ನಂತರ - ನಾಸಿರುದ್ದೀನ್ ಮಹಮ್ಮದ್ 1246 ರಲ್ಲಿ ಅಧಿಕಾರಕ್ಕೆ ಬಂದ
ರಜಿಯಾ ಸುಲ್ತಾನಳನ್ನು ಕೊಲೆ ಮಾಡಿದವನು - ಬಹ್ರಾಮ್ ಷಾ
ರಜಿಯಾ ಸುಲ್ತಾನ ಮರಣ ಹೊಂದಿದ್ದು - ಕ್ರಿ.ಶ. 1240 ರಲ್ಲಿ

ನಾಸಿರುದ್ದೀನ್ ಮಹಮ್ಮದ್ ( 1246 – 1266 )
ಆತ ಅಲ್ತಮಶ್ ನ - ಹಿರಿಯ ಮಗ
ಈತನ ಮುಖ್ಯ ಮಂತ್ರಿ - ಘೀಯಾಸುದ್ದೀನ್ ಬಲ್ಬನ್
ಈತ - ಕ್ರಿ.ಶ. 1266 ರಲ್ಲಿ ಮರಣ ಹೊದಿದ

ಘೀಯಾಸುದ್ದೀನ್ ಬಲ್ಬನ್ ( 1266 – 1286 )
ಈತ ಟರ್ಕಿಸ್ಥಾನದ - ಇಲ್ಬೇರಿ ಪಂಗಡಕ್ಕೆ ಸೇರಿದವನು
ಮೊದಲು ಅಲ್ತಮಶ್ ನ ಸೇವಕನಾಗಿದ್ದ
ಈತ ರಕ್ತ ಮತ್ತು ಉಕ್ಕು ನೀತಿಯನ್ನು ತಳೆದ ಸುಲ್ತಾನ
ಕ್ರಿ.ಶ. 1246 ರ್ಲಲಿ ನಾಸಿರುದ್ದೀನ್ ಮಹಮ್ಮದ್ ನ ಮಂತ್ರಿಯಾದನು
ಮಂತ್ರಿಯಾಗಿ - ಖೋಕರು ಹಾಗೂ ರಜಪೂತರನ್ನು ವಿರೋಧಿಸಿದನು
ಕ್ರಿ.ಶ. 1266 ರಲ್ಲಿ ನಾಸಿರುದ್ದೀನ್ ಮಹಮ್ಮದ್ ಷಾ ನು ಮರಣ ಹೊಂದಿದಾಗ ಸ್ವತಃ ತಾನೇ ಸಿಂಹಾಸನ ಏರಿದನು
ಬಲ್ಬನನ ಪ್ರಮುಖ ಧಾಳಿಗಳು

ಖೋಕರ ಹಾವಳಿಯನ್ನು ಅಡಗಿಸಿದುದು (ಮಂತ್ರಿಯಾಗಿ )
ದೋ ಅಬ್ ಪ್ರದೇಶದ ರಾಜರನ್ನು ಸೋಲಿಸಿದುದು
ರಾಜನಾಗಿ ನಲ್ವತ್ತರ ತಂಡದ ಧಮನ
ಗುಪ್ತಚಾರ ಪದ್ದತಿಯ ಸಂಘಟನೆ
ಸೈನ್ಯದ ಸಂಘಟನೆ
ಮಂಗೋಲರ ಧಾಳಿಯ ಧಮನ
ಬಲ್ಬನ್ನನ ರಾಜ್ಯಕ್ಕೆ ಧಾಳಿಮಾಡಿದ ಮಂಗೋಲರ ಅರಸ - ಚಂಗೀಸ್ ಖಾನ್ , ಮೊಮ್ಮಗನಾದ - ಊಲ್ಗಾಖಾನ್
ಬಲ್ಬನ್ನನು ರಾಜಕೀಯವಾಗಿ ಹತಾಶನಾಗಲು ಕಾರಣ - ಮಹಮ್ಮದ್ ನ ಸಾವು
ಬಲ್ಬನನು - ಕ್ರಿ.ಶ.1286 ರಲ್ಲಿ ಕಾಲವಾದನು

Extra Tips
ಭಾರತದ ಗಿಣಿ ಎಂದು ಕರೆಯಲ್ಪಡುವ ಪರ್ಶಿಯನ್ ಕವಿ - ಅಮೀರ್ ಖುಸ್ರು
ಬಲ್ಬನನ ಆಸ್ಥಾನದ ಕವಿಗಳು - ಅಮೀರ್ ಖುಸ್ರು ಹಾಗೂ ಅಮೀರ್ ಹಸನ್
ಬಲ್ಬನ್ನನ ನಂತರ ಅಧಿಕಾರಕ್ಕೆ ಬಂದವನು - ಮಹಮ್ಮದ್
ರಜಪೂತರಾದ ರೋಹಿಲ್ ಖಂಡದ ಹತ್ತಿಕ್ಕಿದ
ಗುಲಾಮಿ ಸಂತತಿಯ ಸುಪ್ರಸಿದ್ಧ ದೊರೆ - ಬಲ್ಬನ್
ಈತನ ನೀತಿ - ರಕ್ತ ಮತ್ತು ಉಕ್ಕಿನ ನೀತಿ
ಗುಪ್ತಚಾರ ಪದ್ಧತಿಯನ್ನು ಜಾರಿಗೆ ತಂದವನು - ಬಲ್ಬನ್
ಮಹಮ್ಮದ್ ನ ನಂತರ ಅಧಿಕಾರಕ್ಕೆ ಬಂದವನು - ಕೈಕುಬಾದ್
ಗುಲಾಮನಾಗಿದ್ದ ಈತನನ್ನು ಕೊಂಡು ದೆಹಲಿಗೆ ತಂದವನು - ಖ್ವಾಜಾ ಜಮಾಲುದ್ದೀನ್
ಇಲ್ತಮಶ್ ನ ಕಾಲದಲ್ಲಿ ಭಾರತಕ್ಕೆ ಬಂದ ಭಯಾನಕ ವ್ಯಕ್ತಿ - ಚಂಗೀಸ್ ಖಾನ್
ಸುಲ್ತಾನರ ಗಿರಿಯನ್ನು ಭದ್ರಗೊಳಿಸಿದ ಮುಸ್ಲಿಂ ನಿಜವಾದ ಸ್ಥಾಪಕ - ಇಲ್ತಮಶ್
ಅಲ್ತಮಶ್ ಗೆ ಗೌರವ ಉಡುಪನ್ನು ಕಳುಹಿಸಿದ ಖಲೀಫ - ಅಲ್ - ಮುಸ್ತಾನ್ಸಿರ ಖಿಲ್ಲಾ
ಉಜ್ಜಯಿನಿಯಿಂದ ವಿಕ್ರಮಾಧಿತ್ಯನ ಪ್ರತಿಮೆಯನ್ನು ದೆಹಲಿಗೆ ತೆಗೆದುಕೊಂಡು ಹೋದ ಗುಲಾಮರ ರಾಜ - ಅಲ್ತಮಶ್
ಕುತುಬ್ ಮಿನಾರ್ ಬಾಗ್ದಾದಿನ ಸಮೀಪ ಇದ್ದ ಖ್ವಾಜಾ ಕುತುಬುದ್ದೀನ್ ಗೌರವರ್ಥಕ್ಕೆ ರಚಿಸಲಾಗಿದೆ
ಮಲ್ಲಿಕ್ ಎಂಬ ಬಿರುದನ್ನು ಹೊಂದಿದ್ದ ಗುಲಾಮಿ ದೊರೆ - ಐಬಕ್
ಅರಸ ಭಗವಂತನ ಪ್ರತಿನಿಧಿ ಎಂದು ನಂಬಿದ್ದ ಗುಲಾಮಿ ದೊರೆ - ಬಲ್ಬನ್

ಕೈಕುಬಾದ್ ( 1287 – 1290 )
ಈತನ ತಂದೆಯ ಹೆಸರು - ಬಗ್ರಖಾನ್
ಗುಲಾಮಿ ಸಂತತಿಯ ಕೊನೆಯ ದೊರೆ - ಕೈಕುಬಾದ್
ಈತನನ್ನು ಖಿಲ್ಜಿ ಬುಡಕಟ್ಟಿನವರು ಫೀರೋಜ್ ಷಾ ನ ನೇತೃತ್ವದಲ್ಲಿ 1290 ರಲ್ಲಿ ಸಂಹರಿಸಿ - ಜಮುನಾ ನದಿಗೆ ಎಸೆದರು

ಗುಲಾಮಿ ವಂಶ ವೃಕ್ಷ
ಕುತ್ಬುದ್ದೀನ್ ಐಬಕ್ ( ಕ್ರಿ.ಶ. 1206 – 1210 ) ಸ್ಥಾಪಕ ದೊರೆ
ಆರಮ್ ಷಾ ( 1210 – 1211 ) ಐಬಕ್ ನ ಉತ್ತರಾಧಿಕಾರಿ ( ಲಾಹೋರ್ )
ಅಲ್ತಮಶ್ ( 1211 – 1236 ) ನಾಣ್ಯಗಳ ಪೂರ್ವಜ
ರಜಿಯಾ ಬೇಗಂ ( 1236 – 1240 ) ಮೊದಲ ಮಹಿಳಾ ಸುಲ್ತಾನ್
ಬಹ್ರಾಮ್ ಮತ್ತು ಮಸೂದ್ ( 1240 – 1246 ) ರಜಿಯಾಳ ಸೋದರ ಅಸಮರ್ಥ ದೊರೆ
ನಾಸಿರುದ್ದೀನ್ ಮಹಮ್ಮದ್ ( 1246 – 1266 ) ಅಲ್ತಮಶ್ ನ ಕಿರಿಯ ಮಗ
ಗಿಯಾಸುದ್ದೀನ್ ಬಲ್ಬನ್ ( 1266 – 1286 ) ಕ್ರಾಂತಿಕಾರಿ ನಿರಂಕುಶ ದೊರೆ
ಮಹಮ್ಮದ್ ( 1286 – 1287 ) ಬಲ್ಬನನ ಉತ್ತರಾಧಿಕಾರಿ
ಕೈಕುಬಾದ್ ಮತ್ತು ಶಂಶುದ್ದೀನ್ ( 1287 – 1290 ) ಕೊನೆಯ ದೊರೆಗಳು


ಇತಿಹಾಸದ ಇತರೇ ಪ್ರಶ್ನೋತ್ತರಗಳು.
ಭಾರತದ ಇತಿಹಾಸದ ಪಿತಾಮಹ – ಕಾಶ್ಮೀರದ ಕವಿ ಕಲ್ಹಣ
ಜಗತ್ತಿನ ಅತೀ ಪ್ರಾಚೀನ ಗ್ರಂಥ – ಋಗ್ವೇದ
“ ಗೌಡವಾಹೊ ” ಕೃತಿಯ ಕರ್ತೃ – ವಾಕ್ಪತಿ
ಸಿಂಹಳದ ಎರಡು ಬೌದ್ಧ ಕೃತಿಗಳು – ದೀಪವಂಶ ಮತ್ತು ಮಹಾವಂಶ
ಕಾಮಶಾಸ್ತ್ರದ ಬಗ್ಗೆ ರಚಿತವಾದ ಪ್ರಾಚೀನ ಕೃತಿ – ವಾತ್ಸಾಯನನ ಕಾಮಸೂತ್ರ
ಕರ್ನಾಟಕ ಸಂಗೀತದ ಬಗ್ಗೆ ತಿಳಿಸುವ ಪ್ರಾಚೀನ ಕೃತಿ – ಸೋಮೇಶ್ವರನ ಮಾನಸೊಲ್ಲಸ
ಪ್ರಾಚೀನ ಭಾರತದ 16 ಗಣರಾಜ್ಯಗಳ ಬಗ್ಗೆ ತಿಳಿಸುವ ಕೃತಿ – ಅಂಗುತ್ತಾರನಿಕಾಯ
ಭಾರತದಲ್ಲಿನ ಎಲ್ಲಾ ಭಾಷೆಗಳ ಮೂಲ – ಬ್ರಾಹ್ಮಿ ಭಾಷೆ
ಬಲದಿಂದ ಎಡಕ್ಕೆ ಬರೆಯುವ ಭಾಷೆ – ಖರೋಷ್ಠಿ , ಪರ್ಶೀಯನ್ , ಅರಾಬಿಕ್
ಯೂರೋಪಿನ ಪ್ರವಾಸಿಗರ ರಾಜಕುಮಾರನೆಂದು “ ಮಾರ್ಕೋಪೋಲೊ ” ನನ್ನ ಕರೆಯುತ್ತಾರೆ.
ಬ್ರಾಹ್ಮಿ ಭಾಷೆಯನ್ನು ಮೊದಲ ಬಾರಿಗೆ ಓದಿದವರು – ಜೇಮ್ಸ್ ಪ್ರಿನ್ಸೆಪ್
ತಮಿಳಿನ ಮಹಾಕಾವ್ಯಗಳು - ಶಿಲಾಪ್ಪಾರಿಕಾರಂ ಮತ್ತು ಮಣಿ ಮೇಖಲೈ
ತಮಿಳು “ ಕಂಬನ್ ರಾಮಾಯಣ ” ದಲ್ಲಿ ನಾಯಕ – ರಾವಣ
“ ಭಗವದ್ಗೀತೆ ” ಮಹಾಭಾರತದ “ 10 ನೇ ಪರ್ವ ”ದಲ್ಲಿದೆ.
ಭಾರತೀಯ ಶಾಸನಗಳ ಪಿತಾಮಹಾ – ಅಶೋಕ
ಅಶೋಕನ ಶಾಸನಗಳ ಲಿಪಿ – ಬ್ರಾಹ್ಮಿ , ಪ್ರಾಕೃತ್ , ಖರೋಷ್ಠಿ ,ಪರ್ಶಿಯನ್
ಭಾರತದ ಪ್ರಾಚೀನ ಶಆಸನ – ಪಿಪ್ರವ ಶಾಸನ
ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ಹರಿಸೇನ
‘ ರಾಯಲ್ ಏಷ್ಯಾಟಿಕ್ ಸೊಸೈಟಿಯ ’ ಸ್ಥಾಪಕ – ವಿಲಿಯಂ ಜೋನ್ಸ್
ತೆಲುಗಿನ ಪ್ರಥಮ ಶಾಸನ – ಕಲಿಮಲ್ಲ ಶಾಸನ
ತಮಿಳಿನ ಪ್ರಥಮ ಶಾಸನ – ಮಾಂಗುಳಂ ಶಾಸನ
ಪ್ರಪಂಚದಲ್ಲಿ ಮೊದಲ ಬಾರಿಗೆ ನಾಣ್ಯ ಚಲಾವಣಿಗೆ ತಂದ ದೇಶ – ಲಿಡಿಯು
ಭಾರತದಲ್ಲಿ ಚಿನ್ನದ ನಾಣ್ಯಗಳನ್ನು ಜಾರಿಗೆ ತಂದ ಮೊದಲ ರಾಜವಂಶ – ಗುಪ್ತರು
ಬೌದ್ಧರ ಪವಿತ್ರ ಗ್ರಂಥಗಳು – ಪಿಟಕಗಳು
ಜೈನರ ಪವಿತ್ರ ಗ್ರಂಥಗಳು – ಅಂಗಗಳು
ಮಧ್ಯಪ್ರದೇಶದ ಖಜುರಾಹೋ ವಾಸ್ತುಶಿಲ್ಪ ನಿರ್ಮಾಪಕರು – ಚಾಂದೇಲರು
ಉತ್ತರದ ಭಾರತದಲ್ಲಿ ಜನಪ್ರಿಯವಾಗಿರುವ ವಾಸ್ತುಶಿಲ್ಪ ಶೈಲಿ - ನಾಗರ ಶೈಲಿ
ಜಗತ್ತಿನ ಅತೀ ದೊಡ್ಡ ಹಿಂದೂ ದೇವಾಲಯ – ಕಾಂಬೋಡಿಯಾದ ಅಂಗೋರ್ ವಾಟ್
ಜಗತ್ತಿನ ದೊಡ್ಡ ಬೌದ್ಧ ಸ್ತೂಪ – ಜಾವದ “ ಬೊರಬದೂರ್ ”
ಅಯೋದ್ಯೆ ನಗರ “ ಸರಾಯು ” ನದಿ ತೀರದಲ್ಲಿದೆ.
ಆಪ್ಘಾನಿಸ್ತಾನದ ಪ್ರಾತೀನ ಹೆಸರು – ಗಾಂಧಾರ
ನಾಣ್ಯಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರಕ್ಕೆ – ನ್ಯೂಮೆಸ್ ಮ್ಯಾಟಿಕ್ಸ್
ಭಾರತ ಮತ್ತು ಪರ್ಶೀಯಾದ ನಡುವಿನ ಸಂಬಂಧದ ಬಗ್ಗೆ ತಿಳಿಸುವ ಶಾಸನ – ಪರ್ಸಿಪೊಲಿಸ್ ಮತ್ತು ನಷ್ – ಇ – ರುಸ್ತಂ
ಸಂಗೀತದ ಬಗ್ಗೆ ತಿಳಿಸುವ ಶಾಸನ – ಕುಡಿಮಿಯಾ ಮಲೈ ಶಾಸನ
ಪಾಟಲಿಪುತ್ರವನ್ನು ಉತ್ಖನನ ಮಾಡಿದವರು – ಡಾ.ಸ್ಪೂನರ್
ತಕ್ಷಶಿಲೆಯನ್ನು ಉತ್ಖನನ ಮಾಡಿದವರು – ಸರ್.ಜಾನ್. ಮಾರ್ಷಲ್
ನಳಂದವನ್ನ ಉತ್ಖನನ ಮಾಡಿದವರು – ಡಾ.ಸ್ಪೂನರ್
ಕರ್ನಾಟಕ ಶಾಸನಗಳ ಪಿತಾಮಹಾ – ಬಿ.ಎಲ್.ರೈಸ್
ಕನ್ನಡದ ಪ್ರಥಮ ನಾಟಕ – ಮಿತ್ರವಿಂದ ಗೋವಿಂದ
ಕನ್ನಡದ ಪ್ರಥಮ ಪಶುಚಿಕಿತ್ಸೆ ಗ್ರಂಥ – ಗೋವೈದ್ಯ
ರಾಮಚರಿತ ಗ್ರಂಥದ ಕರ್ತೃ – ಸಂಧ್ಯಾಕರ ನಂದಿ
ದುಲ್ಬ ಮತ್ತು ತಂಗಿಯಾರ್ ಗ್ರಂಥದ ಕರ್ತೃ – ತಾರಾನಾಥ
“ ಕಿತಾಬ್ – ಉಲ್ – ಹಿಂದ್ ” ನ ಕರ್ತೃ – ಅಲ್ಬೇರೂನಿ
ಕರ್ನಾಟಕದ ಅತಿ ದೊಡ್ಡ ದೇವಾಲಯ - ಶ್ರೀರಂಗ ಪಟ್ಟಣದ ನಂಜುಡೇಶ್ವರ
ಚೀನಾಗೆ ಬೇಟಿ ನೀಡಿದ ಇಟಲಿ ಪ್ರವಾಸಿ – ಮಾರ್ಕೋಪೊಲೋ
ಬತ್ತಿದ ಸರಸ್ವತಿ ನದಿಯನ್ನು ಅನ್ವೇಷಿಸಿದವರು – ಸರ್ .ಹರೆಲ್ ಸ್ಪೀಸ್
ಮಂಡೇಸೂರ್ ಶಾಸನವನ್ನು ಹೊರಡಿಸಿದವರು – ಯಶೋವರ್ಮ
ಬೆಸ್ನಗರದ ಗರುಡ ಸ್ತಂಭ ಸ್ಥಾಪಿಸಿದವರು – ಹೆಲಿಯೋಡರಸ್
ಬನ್ಸ್ಕರಾ ಮತ್ತು ಮಧುವನಾ ಶಾಸನವನ್ನು ಹೊರಡಿಸಿದವರು – ಹರ್ಷವರ್ಧನ
ಭರತ ಖಂಡಕ್ಕೆ ಭಾರತದ ಎಂದು ಹೆಸರು ಬರಲು ಕಾರಣ – ಅರಸ ಭರತ
ಜಗತ್ತಿನ ಅತಿ ಎತ್ತರವಾದ ಪ್ರಸ್ಥ ಭೂಮಿ – ಪಾಮಿರ್
ದಕ್ಷಿಣ ಭಾರತದ ಪ್ರಾಚೀನ ಹೆಸರು – ಜಂಭೂದ್ವೀಪ
ಗಂಗಾ ನದಿಯನ್ನು ಬಾಂಗ್ಲಾ ದೇಶದಲ್ಲಿ – “ ಪದ್ಮಾ ”
ಬ್ರಹ್ಮಪುತ್ರ ನದಿಯನ್ನು ಟಿಬೆಟ್ ನಲ್ಲಿ – ಸಾಂಗ್ ಪೋ ಎಂಬ ಹೆಸರಿನಿಂದ ಕರೆಯುತ್ತಾರೆ
ಗಂಗಾ ನದಿ ಜನಿಸುವ ಸ್ಥಳ – ಗಂಗೋತ್ರಿ
ಸಿಂಧೂ ನದಿ ಜನಿಸುವ ಸ್ಥಳ – ಮಾನಸ ಸರೋವರ
ಯಮುನಾ ನದಿ ಜನಿಸುವ ಸ್ಥಳ – ಯಮುನೋತ್ರಿ
ಹಿಂಧೂ ಎಂಬ ಪದ - ಸಿಂಧೂ ಎಂಬ ಪದದಿಂದ ಬಂದಿದೆ
ಕಚ್ ನಿಂದ ಮಂಗಳೂರುವರೆಗಿನ ಕರಾವಳಿ ತೀರವನ್ನು – ಕೊಂಕಣ ಎಂದು ಕರೆಯುತ್ತಾರೆ.
ಮಂಗಳೂರಿನಿಂದ ಕನ್ಯಾಕುಮಾರಿವರೆಗಿನ ಕರಾವಳಿ ತೀರವನ್ನ – ಮಲಬಾರ್ ಎಂದು ಕರೆಯುತ್ತಾರೆ.
ಪೂರ್ವ ಕರಾವಳಿಯ ದಕ್ಷಿಣ ಭಾಗವನ್ನು – ಕೋರಮಂಡಲ್ ಎಂದು ಕರೆಯುತ್ತಾರೆ.
ದೆಹಲಿಯ ಪ್ರಾಚೀನ ಹೆಸರು – ಇಂದ್ರಪ್ರಸ್ಥ
ಬಂಗಾಳದ ಪ್ರಾಚೀನ ಹೆಸರು – ಗೌಡ ದೇಶ
ಅಸ್ಸಾಂ ನ ಪ್ರಾಚೀನ ಹೆಸರು – ಪಾಟಲೀಪುತ್ರ
ಪಾಟ್ನಾದ ಪ್ರಾಚೀನ ಹೆಸರು – ಪಾಟಲೀಪುತ್ರ
ಹೈದರಬಾದಿನ ಪ್ರಾಚೀನ ಹೆಸರು – ಭಾಗ್ಯನಗರ
ಅಹಮದಾಬಾದಿನ ಪ್ರಾಚೀನ ಹೆಸರು – ಕರ್ಣಾವತಿ ನಗರ
ಅಲಹಾಬಾದಿನ ಪ್ರಾಚೀನ ಹೆಸರು – ಪ್ರಯಾಗ
ಭಾರತವನ್ನು ಇಂಡಿಯಾ ಎಂದು ಕರೆದವರು – ಗ್ರೀಕರು
ಭಾರತವನ್ನು ಹಿಂದೂಸ್ತಾನ ಎಂದು ಕರೆದವರು – ಪರ್ಶಿಯನ್ನರು
ದೆಹಲಿಯನ್ನು ಸ್ಥಾಪಿಸಿದವರು – ತೋಮರ ಅರಸರು
ಕೈಲಾಸ ಪರ್ವತ – ಹಿಮಾಲಯದಲ್ಲಿದೆ.
ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಗಿರಿಧಾಮಗಳು – ಡಾರ್ಜಿಲಿಂಗ್ , ನೈನಿತಾಲ್ , ಸಿಮ್ಲಾ , ಮಸ್ಸೋರಿ
ಉತ್ತರ ಮತ್ತು ದಕ್ಷಿಣ ಭಾರತವನ್ನು ಬೇರ್ಪಡಿಸುವ ಪರ್ವತ – ವಿಂಧ್ಯಾ ಪರ್ವತ
ಪಶ್ಚಿಮದಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುವ ದಕ್ಷಿಣದ ನದಿಗಳು – ಮಹಾನದಿ , ಗೋದಾವರಿ , ಕೃಷ್ಣ , ಕಾವೇರಿ
ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ನದಿಗಳು – ನರ್ಮದಾ , ತಪತಿ , ಶರಾವತಿ
ಬರ್ಮಾ ದೇಶದ ಪ್ರಾಚೀನ ಹೆಸರು – ಮ್ಯಾನ್ಮಾರ್
ಬರ್ಮಾದ ಪ್ರಾಚೀನ ಹೆಸರೇನು – ಸುವರ್ಣಭೂಮಿ
ಭಾರತದ ಪೂರ್ವ ಕರಾವಳಿ ಬಂದರು – ಕಲ್ಕತ್ತಾ , ಚೆನ್ನೈ , ವಿಶಾಖಪಟ್ಟಣ

ತೋಮರರು

ತೋಮರರು
ಇವರು 8 ನೇ ಶತಮಾನದಲ್ಲಿ ಅಧಿಕಾರಕ್ಕೆ ಬಂದರು
ಇವರು - ದಿಲ್ಲಿಕಾ ಎಂಬ ನಗರವನ್ನು ನಿರ್ಮಿಸಿದರು
ದಿಲ್ಲಿಕಾ ನಗರದ ಇಂದಿನ ಹೆಸರು - ದೆಹಲಿ

Extra Tips
ಮಹಮ್ಮದಿಯ ಸುಲ್ತಾನರ ಆಳ್ವಿಕೆ ಭಾರತದಲ್ಲಿ ಮೊದಲು ಆರಂಭವಾದುದು - ದಕ್ಷಿಣ ಭಾರತದಲ್ಲಿ
ಮಧ್ಯಯುಗದ ಕಾಲದಲ್ಲಿ - ಮಹಿಳೆಯರು ಮತ್ತು ಶ್ರಮ ಡೀವಿಗಳ ಮೇಲೆ ಕೆಲವು ಮೌಲ್ಯ ಅಥವಾ ಕಟ್ಟುಪಾಡುಗಳನ್ನು ವಿಧಿಸಿಲಾಗಿತ್ತು
ಪ್ರಾರಂಭಿಕ ಮಧ್ಯ ಕಾಲೀನ ಇತಿಹಾಸನ್ನು - ರಜಪೂತರ ಯುಗ ಎಂದು ಕರೆಯುವರು
ರಜಪೂತರು ತಮ್ಮನ್ನು - ಕ್ಷತ್ರಿಯರೆಂದು ಗುರುತಿಸಿಕೊಂಡಿದ್ದರು
ರೈತರಿಂದ ಭೂ ಕಂದಾಯ ವಸೂಲಿಮಾಡುತ್ತಿದ್ದ ರಜಪೂತ ಅಧಿಕಾರಿಗಳನ್ನು - ರಾಯ್ ಗಳೆಂದು ಅಥವಾ ಠಾಕೂರರೆಂದು ಕರೆಯುತ್ತಿದ್ದರು
ನಂತರದಲ್ಲಿ ಠಾಕೂರರು - ಊಳಿಗಮಾನ್ಯ ಅಧಿಕಾರಿಗಳಾದರು
ರಜಪೂತರ ಆಳ್ವಿಕೆಯಲ್ಲಿ ಅಬಿವೃದ್ದಿ ಹೊಂದಿದ ವರ್ಗ - ಮೇಲುವರ್ಗ
ರಾಜರಿಂದ ಧಾನದತ್ತಿಗಳನ್ನು ಪಡೆಯುತ್ತಿದ್ದವರು - ಬ್ರಾಹ್ಮಣರು
ದೇಶದ ಒಳಗೆ ಹಾಗೂ ಹೊರಗಿನ ವ್ಯಾಪರದಿಂದ ಅಪಾರ ಲಾಭಗಳಿಸುತ್ತಿದ್ದವರು - ವಣಿಕವರ್ಗ
ವಣಿಕವರ್ಗ - ಆಗ್ನೇಯ ಏಷ್ಯಾ ದೇಶಗಳೊಂದಿಗೆ ಸಂಬಂಧ ಹೊಂದಿತ್ತು
ರಜಪೂತರ ಕಾಲದಲ್ಲಿದ್ದ ವಿಶಿಷ್ಠ ಪದ್ಧತಿ - ಜೋಹಾರ್
ಜೋಹರ್ ಎಂದರೇ - ಸಾಮೂಹಿಕ ಆತ್ಮಹತ್ಯೆ
ರಜಪೂತರು ಪ್ರೋತ್ಸಾಹಿಸಿದ ಚಿತ್ರಕಲೆಗಳು - ಗೋಡೆಯ ಮೇಲೆ ಬಣ್ಣದ ಚಿತ್ರಗಳನ್ನು ರಚಿಸುವ ಕಲೆ ಚಿಕಮಿ ಚಿತ್ರಕಲೆ
ದಿಲ್ಪಾರ ದೇವಾಲಯ ಈ ಪ್ರದೇಶದಲ್ಲಿದೆ - ಮೌಂಟ್ ಅಬು
ಚಂದೇಲರು ಕಟ್ಟಿಸಿದ ಪ್ರಖ್ಯಾತ ದೇವಾಲಯ - ಖಜುರಾಹೋ ದೇವಾಲಯ
ರಾಜಸ್ಥಾನದ ಪ್ರಾಚೀನ ಹೆಸರು - ರಾಜ್ ಪುತಾನ್
ರಜಪೂತರು ನಾಶ ಹೊಂದಿದ್ದು - ದೆಹಲಿ ಸುಲ್ತಾನರ ಆಡಳಿತದ ಅವಧಿಯಲ್ಲಿ
ಅಕ್ಬರನನ್ನು ಕೊನೆಯ ತನಕ ಪ್ರತಿಭಟಿಸಿದ ರಜಪೂತ ದೊರೆ - ರಾಣಾಪ್ರತಾಪ
ಮೊಗಲರ ಕಾಲದಲ್ಲಿ ಿವರು - - ಮಾಂಡಲಿಕರಾಗಿದ್ದರು
ಜೋಹಾರ್ ಪದ್ಧತಿಗೆ ಆಹುತಿಯಾದ ರಜಪೂತ ಹಕ್ಕನ್ನು ಹೊಂದಿದ್ದ ಿವರನ್ನು ಮಹಾಮಂಡಲೇಶ್ವರ ಠಾಕೂರರೆಂದು ಕರೆಯುತ್ತಿದ್ದರು
ರಜಪೂತರ ಕಾಲದ ಗಣ್ಯ ಯಾತ್ರಸ್ಥಳ - ಪುಷ್ಯರಗಣ್ಯ ( ಇದು ಬ್ರಹ್ಮನ ಆವಾಸ ಸ್ಥಾನವೆನಿಸಿದೆ )
ದಶರೂಪ ಕೃತಿಯ ಕರ್ತೃ - ಧನಂಜಯ
ಹಲಾಯುಧ - ಛಂದಸ್ಸಿಗೆ ಭಾಷ್ಯ ಬರೆದನು
ಕೃಷ್ಣ ಮಿತ್ರ - ಪ್ರಭೋಧ ಚಂದ್ರೋದಯ ಕೃತಿಯನ್ನು ಬರೆದನು
ರಾಜಶೇಖರ - ಬಾಲಭಾರತ , ಬಾಲರಾಮಾಯಣ , ಕಾವ್ಯಮೀಮಾಂಸೆ ಕೃತಿಯನ್ನು ಬರೆದನು
ಕಾವ್ಯ ಮೀಮಾಂಸೆ - ಅಲಂಕಾರ ಶಾಸ್ತ್ರದಲ್ಲಿ ಕವಿಗಳ ಕೈ ಪಿಡಿ ಎಂದು ಕರೆಯಲಾಗಿದೆ
ಪೃಥ್ವಿರಾಜ ರಾಸೋ - ಚಾಂದ್ ಬರ್ದಾಯಿ - ಹಿಂದಿಯಲ್ಲಿ ಬರೆಯಲಾಗಿದೆ
ಚಂದೇಲರು ಕಟ್ಟಿಸಿದ ದೇವಾಲಯ - ಖಜುರಾಹೋದ ಕಂಡರಾಯ ಮಹಾದೇವ ದೇವಾಲಯ
ಗೀತಾ ಗೋವಿಂದ - ಜಯದೇವ ಕವಿ ಬರೆದನು
ಜಯದೇವ - ಸೇನರ ಆಸ್ಥಾನದ ಕವಿ
ಕಲ್ಹಣ - ರಾಜತರಂಗಿಣಿಯನ್ನು ಬರೆದನು
ಪೃಥ್ವಿರಾಜನು ಚಂದೇಲರನ್ನು - ಮಹೋಬಾ ಯುದ್ಧಲ್ಲಲಿ ಸೋಲಿಸಿದನು
ಸೋಲಂಕಿಗಳ ರಾಜಧಾನಿ - ಕಾಥೇವಾಡ
ಮಾಂಡೋಕ್ ನಲ್ಲಿ ಗುರ್ಜರ ಪ್ರತಿಹಾರರ ಶಾಖೆಯನ್ನು ಆರಂಭಿಸಿದವನು - ಹರಿಶ್ಚಂದ್ರನ ಮಗ ರಜ್ಜಲ
ಪುಷರ ಸರೋವರವು - ರಾಜಸ್ಥಾನದಲ್ಲಿದೆ
ಚಂಪೂರಾಮಯಾಣ - ಇದು ಭೋಜನ ಕೃತಿ
ದೇಶಿಯ ನಾಮಾ ಮಾಲ ಎಂಬ ಪ್ರಾಕೃತ ನಿಘಂಟನ್ನು ಬರೆದವನು - ಜೈನ ವಿಧ್ವಾಂಸ ಹೇಮಚಂದ್ರ
ಹೇಮಚಂದ್ರನ ಇನ್ನೊಂದು ಕೃತಿ - ಛಂದೋನು ಶಾಸನ
ರಜಪೂತರ ಕಾಲದಲ್ಲಿ ಅಮೃತ ಶಿಲೆಯಲ್ಲಿ ನಿರ್ಮಾಣಗೊಂಡ ವಾಸ್ತುಶಿಲ್ಪ - ಜೈನಮಂದಿರಗಳು
ರಜಪೂತರ ಕಾಲದ ಪ್ರಸಿದ್ಧ ಸೂರ್ಯದೇವಾಲಯ - ಕೋನಾರ್ಕ್ ನಲ್ಲಿ
ರಜಪೂತ ರಾಣಿಯರು ಗಂಡನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಪದ್ದತಿ - ಸ್ವಯಂವರ
ಇವರ ಕಾಲದಲ್ಲಿ ರಚನೆಯಾದ ನೀತಿಗ್ರಂಥ - ಹಿತೋಪದೇಶ
ಕಥಾಸರಿತ್ಸಾಗರದ ಕರ್ತೃ - ಸೋಮದೇವ
ರಜಪೂತರ ಯುಗದಲ್ಲಿನ ಒಂದು ಐತಿಹಾಸಿಕ ಮಹತ್ವದ ಕೃತಿ - ಕಲ್ಹಣನ ರಾಜತರಂಗಿಣಿ
ಹವಾಮಹಲ್ - ಜಯಪುರದಲ್ಲಿದೆ
ಅರಬ್ಬರು ಕ್ರಿ.ಶ.712 ರಲ್ಲಿ ಭಾರತಕ್ಕೆ ದಂಡಯಾತ್ರೆಯ ನೇತೃತ್ವವನ್ನು ವಹಿಸಕೊಂಡಿದ್ದವರು - ಪ್ರಥಮ ಹಂತದಲ್ಲಿ - ಘಜ್ನಿ ಹಾಗೂ ಎರಡನೇ ಹಂತದಲ್ಲಿ ಘೋರಿ

ಗುಹಿಲರು

ಗುಹಿಲರು
ಇವರು ರಜಪೂತರ - ಶ್ರೇಷ್ಠ ವೀರ ಪರಂಪರೆಯನ್ನು ಹೊಂದಿದ್ದ ರಾಜಮನೆತನ
ಇವರ ಇನ್ನೋಂದು ಹೆಸರು - ಗುಹಿಲೋಟರು
ಈ ವಂಶದ ಆಳ್ವಿಕೆಯನ್ನು ಪ್ರಾರಂಭವಾದುದು - 6 ನೇ ಶತಮಾನದ ಮಧ್ಯಭಾಗದಿಂದ
ಈ ವಂಶದ ಆಳ್ವಿಕೆಯನ್ನು ಮೊದಲು ಆರಂಭಿಸಿದವರು - ಗುಹದತ್ತು
ಈ ವಂಶದ 9 ನೇ ದೊರೆ - ಖೊಮ್ಮಾಣ
ಈತ 8ನೇ ಶತಮಾನದಲ್ಲಿ ಅರಬ್ಬರ ಧಾಳಿಯಿಂದ ತನ್ನ ರಾಜ್ಯವನ್ನು ರಕ್ಷಿಸಿ - ಬಪುರಾವಲ್ ಎಂಬ ಬಿರುದನ್ನು ಪಡೆದುಕೊಂಡನು
ಈ ವಂಶದ ಪ್ರಖ್ಯಾತ ದೊರೆ - ರಾಣಾಸಂಗ ಅಥವಾ ಸಂಗ್ರಾಮಸಿಂಹ
ಚಿತ್ತೋಡದ ವಿಜಯ ಸ್ತಂಭದ ಸ್ಥಾಪಕ - ರಾಣಾಕುಂಭ
ಮೂರು ಕದನಗಳ ವೀರ ಎಂದು ಖ್ಯಾತಿಾಗಿದ್ದವನು - ರಾಣಾಸಂಗ ಅಥವಾ ಸಂಗ್ರಾಮಸಿಂಹ
1527 ರಲ್ಲಿ ಸಂಗ್ರಾಮ ಸಿಂಹ ಕಣ್ವ ಕದನ ದಲ್ಲಿ - ಬಾಬರನನ್ನು ಎದುರಿಸಿ ಸೋತು ಹೋದ

ಗಹಾಡವಾಲರು

ಗಾಹಡವಾಲರು
ಇವರು 11 ನೇ ಶತಮಾನದ ಉತ್ತರಾರ್ದದಲ್ಲಿ ಕನೌಜಿನಲ್ಲಿ ಅಧಿಕಾರಕ್ಕೆ ಬಂದರು
ಈ ಸಂತತಿಯ ಸ್ಥಾಪಕ - ಚಂದ್ರದೇವ
ವಾರಣಾಸಿ - ಇವರ ಎರಡನೇ ರಾಜಧಾನಿ
ಚಂದ್ರದೇವ - ಗಾಹಡವವಾಲರ ಕೊನೆಯ ಅರಸ
ಈತನ ಮಗಳೇ - ಸಂಯುಕ್ತೆ
ಸಂಯುಕ್ತೆ - ಪೃಥ್ವಿರಾಜ ಚೌಹಣನನ್ನು ವರಿಸಿದ್ದಳು
ಇವರನ್ನು - ರಾಠೋಡರು ಎಂದು ಕರೆಯುವರು
ರಾಠೋಡರ ಇನ್ನೋಂದು ಹೆಸರು - ಗಹದ್ವಾಲರು

ಸೋಲಾಂಕಿಗಳು

ಸೋಲಂಕಿಗಳು
ಇವರನ್ನು - ಅನಿಲ್ ವಾರದ ಸೋಲಂಕಿಗಳು ಎಂದು ಕರೆಯುವರು
ಇವರು - ಗುಜರಾತ್ ಮತ್ತು ಕಾಥೇವಾಡ ಪ್ರದೇಶದಿಂದ ಆಳ್ವಿಕೆ ನಡೆಸಿದರು
ಈ ವಂಶದ ಪ್ರಮುಖ ಅರಸು - ಮೂಲರಾಜ ಭೀಮ ಹಾಗೂ ಜಯಸಿಂಹ ಸಿದ್ದರಾಜಾ ಈ ವಂಶದ ಪ್ರಮುಖ ಅರಸರು
1 ನೇ ಭೀಮನ ಕಾಲದಲ್ಲಿ - ಘಜ್ನಿಯು ಸೋಮನಾಥ ದೇವಾಲಯವನ್ನು ಲೂಟಿ ಮಾಡಿದನು
ಸಿದ್ದರಾಜನು ಪರಮಾರರನ್ನು ಸೋಲಿಸಿ - ಅವಂತಿನಾಥ ಎಂಬ ಬಿರುದನ್ನು ಪಡೆದುಕೊಂಡನು
ಇವರು ಕಾಥಿಯವಾಡ ( ಈಗಿನ ಗುಜರಾತ್ ) ಪ್ರಾಂತ್ಯದಲ್ಲಿ ಆಳಿದರು
ಗುಜರಾತ್ ನ ಹಿಂದಿನ ಹೆಸರು - ಕಾಥಿಯವಾಡ
ಈ ವಂಶದ ಪ್ರಸಿದ್ದ ಅರಸ - ರಾಜಾಭೀಮ ದೇವ
ರಾಜಭೀಮದೇವನ ಮಂತ್ರಿಯ ಹೆಸರು - ವಿಮಲಷಾ
ಅಬುಪರ್ವತದಲ್ಲಿನ ಸುಂದರ ಬಸದಿಯ ನಿರ್ಮಾತೃ - ವಿಮಲಷ
ಕುಮಾರಪಾಲನ ಆಸ್ಥಾನದ ಖ್ಯಾತ ಜೈನ ಪಂಡಿತ - ಹೇಮಚಂದ್ರ
ಹೇಮಚಂದ್ರನ ಕೃತಿ - ದೇಶಿನಾಮ ಮೂಲ
ಈ ಕೃತಿ - ಪ್ರಾಕೃತ ಭಾಷೆಯಲ್ಲಿದೆ
ಕುಮಾರಪಾಲನ ಪತ್ನಿ ನಾಯಕಿದೇವಿ (ಕದಂಬ ವಂಶದವಳು )
ಘೋರಿಯನ್ನು ಗರಗಟ್ಟಿ ಎಂಬಲ್ಲಿ ಸೋಲಿಸಿದ ಮಹಿಳಾ ಸೋಲಂಕಿ - ನಾಯಕಿದೇವಿ
ಈ ವಂಶದ ಕೊನೆಯ ಅರಸ - ಕರ್ಣ
ಈತನ ರಾಜಧಾನಿ - ಕರ್ಣವತಿ
ಕರ್ಣಾವತಿಯ ಪ್ರಸ್ತುತ ಹೆಸರು - ಅಹಮದಾಬಾದ್
ಸೋಲಂಕಿಗಳ ಪ್ರಮುಖ ವ್ಯಪಾರ ಕೇಂದ್ರ - ಬರೂಚ್ ಅಥವಾ ಬೃಗುಕಚ್ಚ

ಪರಮಾರರು

ಪರಮಾರರು
ಇವರು ರಾಷ್ಟ್ರಕೂಟರ ಸಂತತಿಯವರೆಂದು ನಂಬಲಾಗಿದೆ
ಇವರು ಮಾಳವ ಪ್ರಾಂತ್ಯದಲ್ಲಿ ಏಳಿಗೆಗೆ ಬಂದರು
ಈ ವಂಶದ ಸ್ಥಾಪಕ - ಉಪೇಂದ್ರ ಅಥವಾ ಕೃಷ್ಣ
ಇವರನ್ನು - ಅಬುಪರ್ವತದಿಂದ ಬಂದವರೆಂದು ಹೇಳಲಾಗಿದೆ
ಈ ವಂಶದ ಇನ್ನೋಂದು ಹೆಸರು - ಪವಾರ
ಉಪೇಂದ್ರ - ಪ್ರಾರಂಭದಲ್ಲಿ ರಾಷ್ಟ್ರಕೂಟ ಮಾಂಡಲಿಕನಾಗಿದ್ದ
ಇವರ ರಾಜಧಾನಿ - ಮಾಳ್ವಾದ ಧಾರ
ಈ ವಂಶದ ಏಳನೇ ದೊರೆ - ಮುಂಜ
ಈತ - ಎರಡನೇ ಸಿಯಕನ ಮಗ
ಸಿಯಕನ - 927 ರಾಷ್ಚ್ರಕೂಟರನ್ನ ಸೋಲಿಸಿ ರಾಜಧಾನಿ ಮಳಖೇಡವನ್ನು ಸುಲಿಗೆ ಮಾಡಿದ್ದ
ಮುಂಜನನ್ನು ಈ ಹೆಸರಿನಿಂದ ಲೂ ಕರೆಯುವರು - ವಾಕ್ಪತಿ
ಈತನು - 947 ರಲ್ಲಿ ಪಟ್ಟಕ್ಕೆ ಬಂದನು
ಈತ ಚೌಹಾಣರಿಂದ - ಅಬುಪರ್ವತವನ್ನು ಗೆದ್ದನು
ಈತ - ಅನಿಲಪಾಟಕದ ( ಚಾಳುಕ್ಯರನ್ನು ) ಸೋಲಿಸಿದನು
ಈತ - ಕಲ್ಯಾಣದ ಚಾಲುಕ್ಯರಿಗೆ ಸೆರೆ ಸಿಕ್ಕಿ ಹತನಾದ
ಉಜ್ಜಯಿನಿಯ ಮಹಾಕಾಲ ದೇವಾಲಯದ ನಿರ್ಮಾತೃ - ಮುಂಜ
ಇವನ ಉತ್ತರಾಧಿಕಾರಿ - ಸಿಂಧುರಾಜ ( ಸತ್ಯಾಶ್ರಯನನ್ನು ಸೋಲಿಸಿದ )
ಸಿಂಧೂರಾಜನ ಆಸ್ಥಾನ ಕವಿ - ಪದ್ಮಗುಪ್ತ
ಪದ್ಮಗುಪ್ತನ ಕೃತಿ - ನವಸಾಹಸಾಂಕ ಚರಿತ
ಸಿಂಧೂರಾಜನ ನಂತರ ಆತನ ಮಗ - ಮಿಹಿರ ಭೋಜ ಅಧಿಕಾರಕ್ಕೆ ಬಂದನು
ಈತ 1008 ರಲ್ಲಿ ಘಜ್ನಿಯನ್ನು ಎದುರಿಸಲು - ಆನಂದ ಪಾಲನಿಗೆ ನೆರವಾಗಿದ್ದ
ಚಂಪೂರಾಮಾಯಣ ಕೃತಿಯ ಕರ್ತೃ - ಭೋಜ
ಧಾರಾ ಹಾಗೂ ಉಜ್ಜಯಿನಿಗಳು ಈ ಕಾಲದ - ಪ್ರಸಿದ್ದ ವಿಧ್ಯಾಕೇಂದ್ರಗಳು
ಪರಮಾರರ ಪ್ರಸಿದ್ದ ಅರಸ - ರಾಜಭೋಜ
ಬೋಪಾಲ್ ನಗರದ ನಿರ್ಮಾತೃ - ರಾಜಭೋಜ
ಈತ ಕಟ್ಟಿಸಿದ ಸರೋವರ ಹೆಸರು - ಭೋಜಪುರ

ಚೌಹಾನರು

ಚೌಹಾಣರು ( ಚಾಹಮಾನರು )
ಈ ವಂಶದ ಮತ್ತೊಂದು ಹೆಸರು - ಚಾಹಮಾನರು ಶಾಕಾಂಬರಿ ಚಹಮಾನರು
ಈ ವಂಶದ ಅತ್ಯಂತ ಪ್ರಸಿದ್ದ ದೊರೆ - ಎರಡನೇ ಪೃಥ್ವಿರಾಜ
ಈತನ ಪ್ರೀಯತಮೆ - ಸಂಯುಕ್ತೆ
ಸಂಯುಕ್ತೆಯು - ಕನೌಜದ ರಾಜ , ಜಯಚಂದ್ರನ ಮಗಳು
ಪೃಥ್ವಿರಾಜ ಮೂಲತಃ - ಅಜ್ಮೀರದವರು
ಪೃಥ್ವಿರಾಜನ ರಾಜಧಾನಿ - ದಿಲ್ಲಿ ಅತವಾ ದೆಹಲಿ
ಈತನು - ಮಹಮ್ಮದ್ ಘೋರಿಯ ಆಕ್ರಮಣಗಳನ್ನು ವಿರೋಧಿಸಿದನು
ಪ್ರಥಮ ತರೈನ್ ಯುದ್ಧ ನಡೆದ ವರ್ಷ - 1191 ( ತರೈನ್ ನಲ್ಲಿ )
ಪ್ರಥಮ ತರೈನ್ ಯುದ್ದ ಪರಿಣಾಮ - ಮಹಮ್ಮದ್ ಘೋರಿಯ ಸೋಲು
ಎರಡನೇ ತರೈನ್ ಕದನ - 1192 ( ತರೈನ್ ಎಂಬಲ್ಲಿ )
ಎರಡನೇ ಹಾಗೂ 1ನೇ ತರೈನ್ ಕಾದಾಟ ನಡೆದದ್ದು - ಘೋರಿಮಹಮ್ಮದ್ ಮತ್ತು ಪೃಥ್ವಿರಾಜ್ ಚೌಹನ್ ನಡುವೆ
ಎರಡನೇ ತರೈನ್ ಕದನದ ಪರಿಣಾಮ - ಪೃಥ್ವಿರಾಜ್ ಚೌಹನ್ ನ ಸೋಲು ಹಾಗೂ ಸಾವು ,ದೆಹಲಿ ಘೋರಿಯ ವಶವಾಯಿತು
ಈ ವಿಜಯ - 1206 ರ ದೆಹಲಿಯ ಸುಲ್ತಾನರ ಆಳ್ವಿಕೆಗೆ ನಾಂದಿಯಾಯಿತು
ಪೃಥ್ವಿರಾಜನ ಆಸ್ಥಾನದ ಕವಿ - ಚಾಂದ್ ಬರ್ದಾಯಿ
ಚಾಂದ್ ಬರ್ದಾಯಿ ಕೃತಿಯ ಹೆಸರು - ಪೃಥ್ವಿರಾಜ ರಾಸೋ
ಚೌಹಾಣರು ಮೂಲತಃ ಪೂರ್ವರಾಜಸ್ಥಾನದವರು
ಪೃಥ್ವಿರಾಜನು ಚಾಂದೇಲರನ್ನು - ಮಹೋಬಾ ಯುದ್ಧದಲ್ಲಿ ಸೋಲಿಸಿದನು
ಕ್ರಿ.ಶ.1180 ರಲ್ಲಿ ಘೋರಿಯು ಆಕ್ರಮಿಸಿದ ಪ್ರವೇಶ - ತಬರ್ಹಿಂದ್
ಆ ವಂಶದ ಮೊದಲ ಪ್ರಮುಖ ದೊರೆ - ಅಜಯ ರಾಜ್

ಚಾಂದೇಲರು

ಚಂದಲರು
ಇವರು - ಬುಂದೇಲ್ ಕಂಡದಲ್ಲಿ ಪ್ರಭುತ್ವಕ್ಕೆ ಬಂದರು
ಇವರು - ನನ್ನುಕ ನ ನಾಯಕತ್ವದಲ್ಲಿ ಪ್ರಬಲರಾದರು ( 9 ನೇ ಶತಮಾನದ ಆರಂಭ )
ಪ್ರಾರಂಭದಲ್ಲಿ ಇವರು - ಪಾಲರ ಜಹಂಗೀರುದಾರರಾಗಿದ್ದರು
ಕೀರ್ತಿವರ್ಮ ಈ ವಂಶದ ಹೆಸರಾಂತ ದೊರೆ
ಚಂದೇಲರ ರಾಜಧಾನಿ - ಮಹೋಬ
ಪ್ರಾರಂಭದಲ್ಲಿ ಇವರು - ಪ್ರತಿಹಾರರ ಸಾಮಂತರಾಗಿದ್ದರು
ಈ ವಂಶದ ಸಮರ್ಥ ದೊರೆ - ಯಶೋವರ್ಮ
ಈತ ಪ್ರತಿಹಾರರ ದೇವಪಾಲನನ್ನ ಸೋಲಿಸಿ - ಕನೌಜನ್ನು ವಶಪಡಿಸಿಕೊಂಡ
ಖಜುರಹೋದಲ್ಲಿ ಚತುರ್ಭುಜ ದೇವಾಲಯದ ನಿರ್ಮಾತೃ - ಯಶೋವರ್ಮ
ಖಜುರಹೋ - ಯಶೋವರ್ಮನ ರಾಜಧಾನಿ
ಈತನ ಆಸ್ಥಾನ ಕವಿ - ಭವಭೂತಿ
ಭವಭೂತಿಯ ಕೃತಿಗಳು - ಮಾಲತೀ ಮಾಧವ , ಉತ್ತರ ರಾಮಚರಿತ ಹಾಗೂ ಮಹಾವೀರ ಚರಿತ
ಇವನ ಆಸ್ಥಾನದ ಮತ್ತೋಬ್ಬ ಕವಿ - ವಾಕ್ಪತಿ
ಈ ವಂಶದ ಅತ್ಯಂತ ಪ್ರಸಿದ್ಧ ದೊರೆ - ಇವನ ಮಗ ಧಂಗ
ಢಂಗನ ರಾಜಧಾನಿ - ಕಾಲಿಂಜರ್
ಢಂಗನ ನಂತರ ಅಧಿಕಾರಕ್ಕೆ ಬಂದ ಪ್ರಸಿದ್ದ ದೊರೆ - ಕೀರ್ತಿ ವರ್ಮ
ಕೀರ್ತಿವರ್ಮನ ಕಾಲದಲ್ಲಿ ನಿರ್ಮಿತವಾದ ಸರೋವರ - ಕಿರಾತಕ
ಈ ರಾಜ್ಯಕ್ಕೆ ತಿಲಾಂಜಲಿ ಇಟ್ಟವನು - ಅಲ್ಲಾವುದ್ದೀನ್ ಖಿಲ್ಜಿ
ಆರಂಭದಲ್ಲಿ ಚಂದೇಲರು - ಛತ್ರಪುರದ ಪಾಳೇಗಾರರಾಗಿದ್ದರು
ಖಜುರಾಹೋ ದೇವಾಲಯದ ನಿರ್ಮಾತೃ - ಢಂಗ
ಅಕ್ಷರನೊಂದಿಗೆ ಹೋರಾಡಿದ ಚಂದೇಲರ ರಾಣಿ - ಚಂಡೇ ರಾಜಕುಮಾರಿ
ಬುಂದೇಲ್ ಖಂಡ ಪ್ರಸ್ತುತ - ಉತ್ತರ ಪ್ರದೇಶದಲ್ಲಿದೆ

ಬಂಗಾಳದ ಸೇನರು

ಬಂಗಾಳದ ಸೇನರು
ಇವರನ್ನು ಕರ್ನಾಟಕ ಮೂಲದವರೆಂದು ಹೇಳಲಾಗಿದೆ
ಪಾಲರನ್ನು ಬಂಗಾಳದಲ್ಲಿ ಸೋಲಿಸಿ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರು
ಸಮಂತ ಸೇನ - ಈ ವಂಶದ ಸ್ಥಾಪಕ
ಬೆಳ್ಳುಳ ಸೇನ - ಈ ವಂಶದ ಪ್ರಸಿದ್ದ ದೊರೆ
ಬೆಳ್ಳುಳ ಸೇನ - ಕುಲಿನ ವರ್ಗ ಎಂಬ ಹೊಸ ವರ್ಗವನ್ನು ಹುಟ್ಟುಹಾಕಿದ
ನಂತರ ಅಧಿಕಾರಕ್ಕೆ ಬಂದವನು - ಲಕ್ಷ್ಮಣ ಸೇನ
ಈತ - ಲಕ್ನೋವತಿ ಎಂಬ ನಗರವನ್ನು ನಿರ್ಮಿಸಿದ

ಪಾಲರು

ಪಾಲರು
ಕ್ರಿ.ಶ. 8 ನೇ ಶತಮಾನದ ಮಧ್ಯಭಾಗದಲ್ಲಿ - ಪಾಲರು ಅಧಿಕಾರಕ್ಕೆ ಬಂದರು
ಇವರು ಬಂಗಾಳ ಹಾಗೂ ಕನೌಜ್ ನ್ನು ಆಳಿದರು
ಹರ್ಷವರ್ಧನನು ತೀರಿಕೊಂಡ 100 ವರ್ಷದ ಬಳಿಕ ಬಂಗಾಳದಲ್ಲಿ ತಮ್ಮ ಅಧಿಪತ್ಯ ಸಾಥಿಪಿಸಿದರು
ಗೂರ್ಜರ ಪ್ರತಿಹಾರ ಹಾಗೂ ರಾಷ್ಟ್ರಕೂಟರ ವಿರುದ್ದ ಹೋರಾಡಿದರು
ಈ ರಾಜವಂಶದ ಪ್ರಮುಖ ಅರಸ - ಧರ್ಮಪಾಲ
ಈತನ ಉತ್ತರಾಧಿಕಾರಿಯ ಹೆಸರು - ದೇವಪಾಲ
ದೇವಪಾಲನು - 9 ನೇ ಶತಮಾನದ ಪೂರ್ವ ಭಾಗದಲ್ಲಿ ಆಳಿದನು
ಪಾಲರು - ದಕ್ಷಿಣ ಏಷ್ಯಾ ರಾಷ್ಟ್ರಗಳೊಂದಿಗೆ ಸಾಂಸ್ಕೃತಿಕ ಮತ್ತು ವಾಣಿಜ್ಯ ಸಂಬಂಧವನ್ನು ಹೊಂದಿದ್ದರು
ನಳಂದಾ ಹಾಗೂ ವಿಕ್ರಮಶೀಲಾ - ಇವರ ಕಾಲದ ಉನ್ನತ ವಿಧ್ಯಾಕೇಂದ್ರಗಳು
ಧರ್ಮಪಾಲ - ಬೌದ್ಧ ಮತವನ್ನು ಪ್ರೋತ್ಸಾಹಿಸಿದನು
ಪಾಲವಂಶದ ಸ್ಥಾಪಕ ದೊರೆ - ಗೋಪಾಲ
ಪಾಲರು ಟಿಬೆಟ್ಟಿನೊಂದಿಗೆ - ವ್ಯಾಪಾರ ಸಂಪರ್ಕ ಹೊಂದಿದ್ದರು

ರಜಪೂತರು

ರಜಪೂತರು
ಪ್ರಸ್ತಾವನೆ :-
ಕ್ರಿ.ಶ. 800 – 1200 ರವರೆಗೆ ಆಳಿದ ವಿವಿಧ ರಾಜಮನೆತನಗಳ ಇತಿಹಾಸವನ್ನು ಸ್ಥೂಲವಾಗಿ - ಮಧ್ಯಯುಗದ ಆರಂಭ ಕಾಲದ ಇತಿಹಾಸ
ತುರ್ಕರು ಅಫಘಾನಿಸ್ಥನರು ಹಾಗೂ ಮೊಗಲರು ಧಾಳಿಮಾಡಿದ ಕಾಲಾವಧಿ ಕ್ರಿ.ಶ.1000
ಭಾರತದಲ್ಲಿ ತುರ್ಕ ಸುಲ್ತಾನರ ಆಳ್ವಿಕೆ ಪ್ರಾರಂಭವಾಗಿದ್ದು ಕ್ರಿ.ಶ. 1206
ಭಾರತದಲ್ಲಿ ಮಧ್ಯಯುಗವು ಆರಂಭವಾಗಿದ್ದು - 13 ನೇ ಶತಮಾನದಿಂದ
ರಜಪೂತರು - ಹರ್ಷವರ್ಧನನ ಆಳ್ವಿಕೆಯ ನಂತರ ಅಧಿಕಾರಕ್ಕೆ ಬರುವರು
ರಜಪೂತರ ಆಳ್ವಿಕೆಯ ಅವಧಿ 7 ನೇ ಶತಮಾನದ ಮಧ್ಯ ಭಾಗದಿಂದ 12 ನೇ ಶತಮಾನದ ಕೊನೆಯವರೆಗೆ

ರಜಪೂತರ ಮೂಲ

a. ವೇದ ಕಾಲದ ಕ್ಷತ್ರಿಯ ಸಂತತಿಯವರು ( ಆಯೋಧ್ಯೆಯ ರಾಮನ ಕುಲದವರು )
b. ಸೂರ್ಯ ವಂಶ ಚಂದ್ರವಂಶದವರು
c. ಅಗ್ನಿ ಕುಲದವರು ( ನಿಖರ ಮಾಹಿತಿ ತಿಳಿದು ಬಂದಿಲ್ಲ )
ರಜಪೂತರ ಮನೆತನಗಳು
a. ಗುರ್ಜರ - ಪ್ರತಿಹಾರರು ( ಅಗ್ನಿಕುಲ )
b. ಪರಮಾರರು ( ಅಗ್ನಿಕುಲ )
c. ಚೌಹಮರು ( ಅಗ್ನಿಕುಲ )
d. ಸೋಲಂಕಿಗಳು ( ಅಗ್ನಿಕುಲ ) ಹಾಗೂ ಪಾಲರು
e. ಚಂದೇಲರು ಮತ್ತು ಇತರರು ( ಅಗ್ನಿಕುಲ )

ರಾಜಕೀಯ ಇತಿಹಾಸ
ಗುರ್ಜರ ಪ್ರತಿಹಾರರು

ಗುಪ್ತ ಸಾಮ್ರಾಜ್ಯದ ಅವನತಿಯ ನಂತರ - ಜೋದ್ ಪುರದ ಸುತ್ತಲಿನ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರು
ಈಗಿನ ರಾಜಸ್ಥಾನದ ಬಹುತೇಕ ಭಾಗವನ್ನು - ಗೂರ್ಜರಾಷ್ಟ್ರ ಎಂದು ಕರೆಯಲಾಗುತ್ತಿತ್ತು
ಇವರ ಇತಿಹಾಸ - 7 ನೇ ಶತಮಾನದಷ್ಠು ಹಿಂದಿನದು
ಇವರು - ಕನೌಜನ್ನು ಆಕ್ರಮಿಸಿಕೊಂಡಿದ್ದ ಅರಬ್ಬರ ವಿರುದ್ಧ ಹೊರಾಡಿದವರು
ಇವರು ಹಲವು ಭಾರಿ - ದಖನಿನ ರಾಷ್ಟ್ರಕೂಟರ ಆಕ್ರಮಣಕೊಳಗಾದರು
ಇವರು 11 ನೇ ಶತಮಾನದಿಂದ ಪ್ರಾರಂಭದಲ್ಲಿ ಘಜ್ನಿ ಮಹಮ್ಮದ್ ನಿಂದ ಸೋತ ಮೇಲೆ ಇತಿಹಾಸದಿಂದ ಕಣ್ಮರೆಯಾದರು
ಹರಿಚಂದ್ರ - ಈ ಪಂಗಡದ ಮೂಲಪುರುಷ
ಕ್ರಿ.ಶ.550 ರಲ್ಲಿ - ಗುಜರಾತ್ ನಲ್ಲಿ ಒಂದು ರಾಜ್ಯ ಸ್ಥಾಪಿಸಿ ತನ್ನ ನಾಲ್ಕು ಮಕ್ಕಳನ್ನು ಮಾಂಡಲಿಕರನ್ನಾಗಿ ಮಾಡಿದ
ಈ ವಂಶ ಕ್ರಿ.ಶ.735 ರಲ್ಲಿ ಅವಂತಿಯ ( ಉಜ್ಜಯಿನಿಯ ಪರಿಸರ ) ಪ್ರತಿಹಾರರನ್ನು ಕೊನೆಗೊಳಸಿದ
ಹರಿಚಂದ್ರನ ಮಗ - ರಜ್ಜಲ
ಈತ ಮಾಂಡೂಕ್ ( ಮಾಂಡವ್ಯ ಪುರ ) ದಲ್ಲಿ ಗೂರ್ಜರ ಪ್ರತಿಹಾರರ ರಜಪೂತ ಶಾಖೆಯನ್ನು ಪ್ರಾರಂಭಿಸಿದನು
ಇವನು ರಾಜಧಾನಿಯನ್ನು ಮೇದಂತಕ ( ಈಗಿನ ಮೆರ್ತ ) ಕ್ಕೆ ಸ್ಥಳಾಂತರಗೊಂಡಿತು
ಪಾಲದೊರೆ - ದೇವಪಾಲನ ಅಂತ್ಯದಲ್ಲಿ ಮತ್ತೋಮ್ಮೆ ಮರುಜೀವ ಪಡೆದರು
ನಂತರದಲ್ಲಿ ಬಂದ ಭೋಜನು - ಈ ವಂಶದ ನಿಜವಾದ ಸಂಸ್ಥಾಪಕ
ಭೋಜನ ರಾಜಧಾನಿ - ಕನೌಜ್ ಆಗಿತ್ತು
ಈತ ಪಾಲರು ಮತ್ತು ರಾಷ್ಟ್ರಕೂಟರ ನಡುವೆ ಹೋರಾಡಿದನು
ಹಾಗೇಯೆ ಮಾಳವ - ಕೆಲವು ಭಾಗದಲ್ಲಿ ಪ್ರಭುತ್ವವನ್ನು ಸ್ಥಾಪಿಸಿದನು
ರಾಷ್ಟ್ರಕೂಟರ - 3 ನೇ ಇಂದ್ರ ಕನೌಜಿನ ಮೇಲೆ ಆಕ್ರಮಣ ಮಾಡಿ ಗುರ್ಜರ ಪ್ರತಿಹಾರರನ್ನು ಕೊನೆಗಾಣಿಸಿದನು
ಸಾಮ್ರಾಟ ಪ್ರತಿಹಾರರಂದು ಪರಿಚಿತರಾದ - ಗೂರ್ಜರ ಪ್ರತಿಹಾರದ ಮಾಳ್ವ ಶಾಖೆಯವರು ಆವಂತಿ (ಉಜ್ಜಯಿನಿ ) ಯಿಂದ ಆಳುತ್ತಿದ್ದರು
ಈ ವಂಶದ ದೊರೆ - ನಾಗಭಟ್ಟ ಎಂಬುವವನು
ಈ ವಂಶದ ದೊರೆ - ನಾಗಭಟ್ಟ ಎಂಬುವವನು
ಈತ ಸುಮಾರು - 8 ನೇ ಶತಮಾನದಲ್ಲಿ ಪ್ರಸಿದ್ದಿಗೆ ಬಂದನು
ಈತ ಅರಬ್ಬರ ದಂಡಯಾತ್ರೆಯನ್ನು ಕಡೆಗಣಿಸಿದ
ಈತ ವಿಧ್ವಾಂಸ ಹಾಗೂ ಸಾಹಿತ್ಯ ಪ್ರಿಯನು ಆಗಿದ್ದ
ಭೋಜನ ಆಸ್ಥಾನಕ್ಕೆ ಬಂದಿದ್ದ ಅರಬ್ ಯಾತ್ರಿಕ ಸುಲೇಮಾನ್
ಖ್ಯಾತ ಸಂಸ್ಕೃತ ಕವಿ - ರಾಜಶೇಖರ ಭೋಜನ ಆಸ್ಥಾನದ ಕವಿಯಾಗಿದ್ದನು
ರಾಜಶೇಖರನ ಕೃತಿಗಳು - ವಿದ್ಧಸಾಲ ಭಂಜಿಕ , ಕರ್ಪೂರ ಮಂಜರಿ ಹಾಗೂ ಕಾವ್ಯಮೀಮಾಂಸೆ
ಭೋಜನು - ಭೋಜಪುರ ಎಂಬ ನಗರವನ್ನು ನಿರ್ಮಿಸಿದನು

ಥಾನೇಶ್ವರದ ವರ್ಧನರು

ಸ್ಥಾನೇಶ್ವರದ ವರ್ಧನರು
ಗುಪ್ತರ ಪತನಾ ನಂತರ ಉತ್ತರ ಭಾರತದಲ್ಲಿ ಅನೇಕ ಸಣ್ಣ ಪುಟ್ಟ ರಾಜ್ಯಗಳು ಹುಟ್ಟಿಕೊಂಡವು ಅವಗಳೆಂದರೇ
a. ವಲ್ಲಭಿಯಲ್ಲಿ - ಮೈತ್ರಕರು
b. ಕನೌಜಿನಲ್ಲಿ - ಮೌಖಾರಿಗಳು
c. ಥಾಣೇಶ್ವರದಲ್ಲಿ - ವರ್ಧನರು
d. ಮಾಳವದಲ್ಲಿ - ಮಂಡಸೋರ್ ನ ಯಶೋವರ್ಮನ್
e. ಕಾಶ್ಮೀರದಲ್ಲಿ - ಕಾರ್ಕೋಟಕರು
f. ಕಾಮರೂಪದಲ್ಲಿ - ವರ್ಮರು
g. ಬಂಗಾಳದಲ್ಲಿ - ಗೌಡಪಾದರು

ಆಧಾರಗಳು

ಕ್ರಿ.ಶ.7 ನೇ ಶತಮಾನದ ಹೊತ್ತಿಗೆ ವರ್ಧನ ಮನೆತನ ಪ್ರಮುಖ ರಾಜಕೀಯ ಶಕ್ತಿಯಾಗಿ ಸವಿಸ್ತಾರವಾದ ಸಾಮ್ರಾಜ್ಯ ಸ್ಥಾಪಿಸಿತು
ಹ್ಯೂಯನ್ ತ್ಸಾಂಗ್ ನ - ಸಿ -ಯು -ಕಿ ಕೃತಿ
ಬಾಣ ಕವಿಯ - ಹರ್ಷಚರಿತೆ
ಯಾತ್ರಾರ್ಥಿಗಳ ರಾಜ , ಕಾನೂನಿನ ಗುರು ಪ್ರಸ್ತುತ ಶಾಖ್ಯ ಮುನಿ ಎಂಬ ಹೆಸರುಗಳಿಂದ ಪ್ರಖ್ಯಾತಿ ಹೊಂದಿದ ಯಾತ್ರಿಕ - ಹ್ಯೂಯನ್ ತ್ಸಾಂಗ್
ಬಾಣನು ಈತನ ಆಸ್ಥಾನದಲ್ಲಿದ್ದನು - ಹರ್ಷವರ್ಧನ
ಹರ್ಷವರ್ಧನ ಜೀವನ ವೃತ್ತಾಂತಗಳನ್ನು ಒಳಗೊಂಡಿರುವ ಕೃತಿ - ಬಾಣ ಕವಿಯ ಹರ್ಷಚರಿತ
ವರ್ಧನ ಸಾಮ್ರಾಜ್ಯದ ಸ್ಥಾಪಕ - ಪುಷ್ಯಭೂತಿ
ವರ್ಧನರ ಪ್ರಸಿದ್ಧ ಅರಸ - ಹರ್ಷವರ್ಧನ
ಅಲಹಾಬಾದಿನ ಪ್ರಾಚೀನ ಹೆಸರು - ಪ್ರಯಾಗ್
ಕಾಶಿಯ ಪ್ರಾಚೀನ ಹೆಸರು - ಬನಾರಸ್
ವರ್ಧನರ ಕಾಲದ ಪ್ರಸಿದ್ದ ಹಿಂದೂ ದೇವತೆಗಳು - ವಿಷ್ಣು ಮತ್ತು ಶಿವ
ವರ್ಧನರ ಕಾಲದಲ್ಲಿ ಬೌದ್ಧ ಧರ್ಮದ ಈ ಪಂಥವು ಹೆಚ್ಚು ಪ್ರಚಲಿತದಲ್ಲಿತ್ತು - ಮಹಾಯಾನ
ಪ್ರಯಾಗ್ ಧರ್ಮ ಸಭೆಯನ್ನು ನಡೆಸುತ್ತಿದ್ದ ವರ್ಧನ ಅರಸ - ಹರ್ಷವರ್ಧನ
ಅಲಹಾಬಾದಿನ ಮಹಾ ಸಭೆಯನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು - ಮಹಾ ಮೋಕ್ಷ ಪರಿಷತ್
ರತ್ನಾವಲ್ಲಿ ,ಪ್ರಿಯದರ್ಶಿಕಾ ಹಾಗೂ ನಾಗನಂದ ಮುಂತಾದ ಸಂಸ್ಕೃತ ನಾಟಕದ ಕರ್ತೃ - ಹರ್ಷವರ್ಧನ
ಹರ್ಷಚರಿತ ಹಾಗೂ ಕಾದಂಬರಿ ಕೃತಿಯ ಕರ್ತೃ - ಬಾಣ ಕವಿ
ಸೂರ್ಯ ಶತಕ ಕೃತಿಯ ಕರ್ತೃ - ಮಯೂರು
ವಾಕ್ಯಪದೀಯ ಕೃತಿಯ ಕರ್ತೃ - ವ್ಯಾಕರಣ ಪಂಡಿತ
ನಲಂದಾ ವಿಶ್ವವಿದ್ಯಾ ನಿಲಯದ ಲಾಂಛನ - ಧರ್ಮಚಕ್ರ
ನಲಂದಾ ವಿಶ್ವವಿದ್ಯಾ ನಿಲಯದ ಸ್ಥಾಪನೆಗೆ ಧನ ಸಹಾಯ ಮಾಡಿದ ಶ್ರೀಮಂತ ವ್ಯಾಪಾರಿ - ಸಖರಾದಿತ್ಯ
ನಲಂದಾ ವಿಶ್ವವಿದ್ಯಾ ನಿಲಯದ ವಿಧ್ಯಾರ್ಥಿಗಳ ವಸತಿ ಗೃಹಗಳನ್ನು ಈ ಹೆಸರಿನಿಂದ ಕರೆಯುವರು - ಸಂಘರಾಮ
ನಲಂದಾ ವಿಶ್ವವಿದ್ಯಾ ನಿಲಯಕ್ಕೆ ಪ್ರವೇಶ ಪರೀಕ್ಷೆ ನಡೆಸುತ್ತಿದ್ದವರು - ದ್ವಾರಪಾಲಕ ಅಥವಾ ಪಂಡಿರು
ನಲಂದಾ ವಿಶ್ವವಿದ್ಯಾ ನಿಲಯದ ಶಿಕ್ಷಣ ಮಾಧ್ಯಮ - ಸಂಸ್ಕೃತ
ವರ್ಧನರ ಕಾಲದಲ್ಲಿ ದಕ್ಷಿಣ ಭಾರತದ ಕಂಚಿಯನ್ನು ಪ್ರತಿನಿಧಿಸಿದ ಪ್ರಾಧ್ಯಾಪಕ - ಧರ್ಮಪಾಲ
ದಂಡಕಾರಣ್ಯವನ್ನು ಪ್ರತಿನಿಧಿಸಿದ ಪ್ರಾಧ್ಯಾಪಕ - ಸ್ಥಿರಮತಿ
ವಲ್ಲಭಿಯನ್ನು ಪ್ರತಿನಿಧಿಸಿದ ಪ್ರಾಧ್ಯಾಪಕ - ಗುಣಮತಿ
ನಲಂದಾ ವಿಶ್ವವಿದ್ಯಾ ನಿಲಯದ ಹ್ಯೂಯನ್ ತ್ಸಾಂಗ್ ನ ಗುರು - ಶೀಲಭದ್ರ
ನಲಂದಾ ವಿಶ್ವವಿದ್ಯಾ ನಿಲಯದ ಗ್ರಂಥಾಲಯದ ಸ್ಥಳವನ್ನು ಈ ಹೆಸರಿನಿಂದ ಕರೆಯುವರು - ಧರ್ಮಗಂಜ್
ಬೌದ್ಧ ಕೃತಿಗಳನ್ನು ಟಿಬೆಟ್ ಭಾಷೆಗೆ ಬಾಷಾಂತರಿಸಿದವರು - ಶಾಂತರಕ್ಷಿತ
ಹರ್ಷವರ್ಧನನ ಆತ್ಮೀಯ ಸ್ನೇಹಿತನ ಹೆಸರು - ಶಶಾಂಕ
ಕನೌಜಿನ ಸಮ್ಮೇಳನವನ್ನು ಕರೆದ ವರ್ಧನ ದೊರೆ - 2 ನೇ ಪುಲಿಕೇಶಿ
ಹರ್ಷನು ಈ ನದಿಯ ದಡದಲ್ಲಿ 2 ನೇ ಪುಲಿಕೇಶಿಯಿಂದ ಸೋಲನುಭವಿಸಿದನು - ನರ್ಮದಾ ನದಿ ತೀರದ ಕದನ
ಉತ್ತರ ಪಥೇಶ್ವರ ಎಂಬ ಬಿರುದುಳ್ಳ ಅರಸ - ಹರ್ಷವರ್ಧನ
ಹರ್ಷವರ್ಧನನ ತಂಗಿಯ ಹೆಸರು - ರಾಜಶ್ರೀ
ವರ್ಧನರ ರಾಜಧಾನಿ - ಥಾನೇಶ್ವರ
ಹರ್ಷವರ್ಧನನ ರಾಜಧಾನಿ - ಕನೌಜ್
ಹರ್ಷವರ್ಧನನ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಚೀನಾಯಾತ್ರಿಕ - ಹ್ಯೂಯನ್ ತ್ಸಾಂಗ್
ಮಹಾಯಾಗದಲ್ಲಿ ಮೋಕ್ಷಪರಿಷತ್ತು ಜರುಗುತಿದ್ದುದ್ದು - 5 ವರ್ಷಗಲಿಗೋಮ್ಮೆ
ಬಂಗಾಳದ ಪ್ರಾಚೀನ ಹೆಸರು - ಗೌಡದೇಶ
ರಾಜ್ಯಾದಾಯದ ಒಂದು ಭಾಗವನ್ನು ಸಾಹಿತ್ಯ ಕ್ಷೇತ್ರಕ್ಕೆ ಮೀಸಲು ದೊರೆ - ಹರ್ಷವರ್ಧನ
ಹರ್ಷವರ್ಧನ ಅಧಿಕಾರಕ್ಕೆ ಬಂದಿದ್ದು - ಕ್ರಿ.ಶ.606
ಸಂಸ್ಕೃತ ನಾಟಕಕಾರ ಭವಭೂತಿ ಯ ಆಶ್ರಯದಾತ - ಯಶೋವರ್ಮ
ಹೂಣರನ್ನು ಸೋಲಿಸಿದ ವರ್ಧನ ದೊರೆ - ಪ್ರಭಾಕರ ವರ್ಧನ
ಪ್ರಭಾಕರ ವರ್ಧನನ ಮಕ್ಕಳು - ರಾಜವರ್ಧನ , ಹರ್ಷವರ್ಧನ , ಮತ್ತು ರಾಜಶ್ರೀ
ರಾಜಶ್ರೀಯನ್ನು ರಕ್ಷಿಸಲು ಸಹಾಯ ಮಾಡಿದ ಬೌದ್ಧ ಸನ್ಯಾಸಿ - ದಿವಾಕರ ಮಿತ್ರ
ಹರ್ಷವರ್ಧನ ಸಾಮ್ರಾಜ್ಯದ ದಕ್ಷಿಣದ ಮೇರೆ - ನರ್ಮದಾ ನದಿ
ಹರ್ಷನ ಆಡಳಿತದಲ್ಲಿ ವಿದೇಶಿ ವ್ಯವಹಾರದ ಮಂತ್ರಿಯನ್ನು ಈ ಹೆಸರಿನಿಂದ ಕರೆಯುವರು - ಮಹಾಸಂಧಿ ವಿಗ್ರಹಿಕ
ಕಂದಾಯ ಮಂತ್ರಿ - ಭೋಗಪತಿ
ರಾಯಭಾರಿಯನ್ನು ಊಈ ಹೆಸರಿನಿಂದ ಕರೆಯಲಾಗುತ್ತಿತ್ತು - ಧೂತ
ಹರ್ಷನ ಆಡಳಿತದಲ್ಲಿ ಕಾನೂನು ಪಾಲನೆ ಮಾಡುತ್ತಿದ್ದವರು - ದಂಡಪಾಕ್ಷಿಕ
ಹರ್ಷನ ಪೂರ್ವಿಕರು ಈ ದೇವರ ಆರಾಧಕರಾಗಿದ್ದರು - ಶಿವ
ಹರ್ಷನು ಮರಮ ಹೊಂದಿದ್ದು - ಕ್ರಿ.ಶ.647
ಹ್ಯಯನ್ ತ್ಸಾಂಗ್ ನ ಜನನವಾದದ್ದು - ಕ್ರಿ.ಶ.600
ಹ್ಯೂಯನ್ ತ್ಸಾಂಗ್ ನು ಕಾಶ್ಮೀರವನ್ನು ಪ್ರವೇಶಿಸಿದುದು ಈ ಮರುಭೂಮಿಯ ಮುಖಾಂತರ - ಗೋಭಿಮರುಭೂಮಿ
ಹ್ಯೂಯನ್ ತ್ಸಾಂಗ್ ನು ಕಾಲವಾದುದು - ಕ್ರಿ.ಶ. 664
ಹರ್ಷವರ್ಧನನು ಈ ರಾಜವಂಶದವನು - ಪುಷ್ಯಭೂತಿ
ಹರ್ಷವರ್ಧನನ ಅಧಿಕಾರಾವಧಿ - ಕ್ರಿ.ಶ. 606 – 647
ಬಾಣಭಟ್ಟಮ ಸಂಸ್ಕೃತ ಗದ್ಯಕೃತಿ - ಕಾದಂಬರಿ
ಮಹಾರಾಜಾಧಿರಾಜ ಎಂಬ ಬಿರುದನ್ನು ಹೊಂದಿದ್ದ ವರ್ಧನರ ದೊರೆ - ಪ್ರಭಾಕರ ವರ್ಧನ
ಹರ್ಷವರ್ಧನನ ತಾಯಿಯ ಹೆಸರು - .ಯಶೋಮತಿ
ಹರ್ಷಶಕವನ್ನು ಪ್ರಾರಂಭಿಸಿದವನು - ಹರ್ಷವರ್ಧನ ( ಕ್ರಿ.ಶ.606 )
ಠಾಣೇಶ್ವರದಿಂದ ಕನೌಜಿಗೆ ರಾಜಧಾನಿಯನ್ನು ವರ್ಗಾಯಿಸಿದ ವರ್ಧನ ದೊರೆ - ಹರ್ಷವರ್ಧನ
ಶಿಲಾಧಿತ್ಯ ಎಂಬ ಬಿರುದನ್ನು ಹೊಂದಿದ್ದ ವರ್ಧನ ದೊರೆ - ಹರ್ಷವರ್ಧನ

ಹರ್ಷನ ಆಡಳಿತ ವಿಭಾಗಗಳು
ಪ್ರಾಂತ್ಯ ( ಭುಕ್ತಿ )
ವಿಷಯ ( ಜಿಲ್ಲೆ )
ಪಥಕ ( (ಗ್ರಾಮಗಳ ಗುಂಪು )
ಗ್ರಾಮ
ರಾಜಶ್ರೀಯ ಪತಿಯ ಹೆಸರು - ಗೃಹವರ್ಮ
ಬಾಣ ಕವಿಯ ಪ್ರಭಾಕರ ವರ್ಧನನ್ನು ಈ ಹೆಸರಿನಿಂದ ಕರೆದಿದ್ದಾರೆ - ಹೂಣ ಹರಿಣ ಕೇಸರಿ
ವಿಷಯದ ಕೇಂದ್ರ ಸ್ಥಾನದ ಹೆಸರು - ಅಧಿಷ್ಠಾನ
ಭುಕ್ತಿಯ ಅಧಿಕಾರಿಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - - ಭೋಗಪತಿ
ಗಡಸೇನೆಯ ಮುಖ್ಯಸ್ಥ - ಗಜಸಾಧನಿಕ
ಕನೌಜಿನ ಸಮ್ಮೇಳನದ ಅಧ್ಯಕ್ಷತೆ - ಹ್ಯೂಯನ್ ತ್ಸಾಂಗ್
ಪ್ರತಾಪಶೀಲ ಎಂಬ ಬಿರುದನ್ನು ಹೊಂದಿದ್ದ ವರ್ಧನ ಅರಸ - ಪ್ರಭಾಕರ ವರ್ಧನ
ಕನೌಜ್ - ಹರ್ಷನ ರಾಜಧಾನಿ
ಪ್ರಯಾಗ - ಧರ್ಮ ಸಮ್ಮೇಳನ ನಡೆದ ಜಾಗ
ನಳಂದ ವಿಶ್ವ ವಿದ್ಯಾನಿಲಯ
ಥಾನೇಶ್ವರ - ಹರ್ಷನ ಪೂರ್ವದ ರಾಜಧಾನಿ

ಗುಪ್ತರು

ಗುಪ್ತರು
ಗುಪ್ತರ ಏಳಿಗೆಗೆ ಮುನ್ನ ಉತ್ತರ ಭಾರತದ ಪರಿಸ್ಥಿತಿ
ಕ್ರಿ.ಶ. 150 ರಿಂದ 300 ರವರೆಗೆ ಉತ್ತರ ಭಾರತವನ್ನು ಅನೇಕ ಸಣ್ಣ ಪುಟ್ಟ ರಾಜ್ಯಗಳು ಆಳುತ್ತಿದ್ದವು . ಅವುಗಳಲ್ಲಿ ಕೆಲವು ರಾಜಪ್ರಭುತ್ವವನ್ನು ಇನ್ನು ಕೆಲವು ಗಣರಾಜ್ಯಗಳನ್ನು ಹೊಂದಿದ್ದವು ( ಕುಶಾನರ ಪತನಾನಂತರ ಗುಪ್ತರು ಏಳಿಗೆಗೆ ಬರುವವರೆಗೆ )
a. ರಾಜಪ್ರಭುತ್ವ - ನಾಗರು ,ಅಹಿಚ್ಚತ್ರರು ,ಅಯೋದ್ಯ , ವಾಕಟಕರು
b. ಮೌಕರಿಗಳು ಮತ್ತು ಗುಪ್ತರು
c. ಗಮರಾಜ್ಯಗಳಲ್ಲಿ - ಅರ್ಜುನಯಾನರು ಮಾಳ್ವರು , ಯಾದೇಯರು ,ಸಿಬಿಗಳು ,ಕುಲುಟರು

ಹಾಗೇಯೇ ಪಶ್ಚಿಮ ಭಾರತದಲ್ಲಿ ಕ್ಷತ್ರಪರು ( ರುದ್ರದಾಮನ ) ಹಾಗೂ ದಕ್ಷಿಣದಲ್ಲಿ ಶಾತವಾಹನರು ಏಳಿಗೆ ಹೊಂದಲು ಹವಣಿಸುತ್ತಿದ್ದರು ಈ ರಾಜ್ಯಗಳಲ್ಲೆ ಸ್ವಲ್ಪ ಮಟ್ಟಿಗೆ ಪ್ರಾಮುಖ್ಯತೆಯನ್ನು ಪಡೆದವರು ,ವಾಕಟಕರು ಹಾಗೂ ಗುಪ್ತರು

ಗುಪ್ತರು ,ಮೌರ್ಯರು ಮತ್ತು ಶಾತವಾಹನರ ಕಾಲದಲ್ಲಿ ಸಾಮ್ರಜ್ಯದ ಗುಪ್ತಾಚಾರ ಅಧಿಕಾರಿಗಳಾಗಿದ್ದರು
ಗುಪ್ತರ ಮೂಲ ಪುರುಷ - ಮಹಾರಾಜ ಶ್ರೀಗುಪ್ತ
ಶ್ರೀಗುಪ್ತನ ಮಗನ ಹೆಸರು - ಘಟೋತ್ಕಚ ಗುಪ್ತ
ಮಹಾರಾಜ ರೆಂಬ ಬಿರುದನ್ನು ಹೊಂದಿದ್ದವನು - 1 ನೇ ಚಂದ್ರಗುಪ್ತ
1 ನೇ ಚಂದ್ರಗುಪ್ತನ ರಾಜಧಾನಿ - ಪಾಟಲಿಪುತ್ರ
1 ನೇ ಚಂದ್ರಗುಪ್ತನ ಪತ್ನಿಯ ಹೆಸರು - ಲಿಚ್ಚವಿ ವಂಶದ ರಾಜಕುಮಾರಿ ಕುಮಾರ ದೇವಿ
1 ನೇ ಚಂದ್ರಗುಪ್ತನ ಮಗನ ಹೆಸರು - ಸಮುದ್ರಗುಪ್ತ

ಸಮುದ್ರಗುಪ್ತ
ಗುಪ್ತರ ಪ್ರಸಿದ್ದ ದೊರೆ - ಸಮುದ್ರಗುಪ್ತ
ಸಮುದ್ರಗುಪ್ತನ ಪ್ರಾರಂಭದ ರಾಜಧಾನಿ - ಪಾಟಲಿಪುತ್ರ
ಸಮುದ್ರಗುಪ್ತನ ಎರಡನೇ ರಾಜಧಾನಿ - ಉಜ್ಜಯಿನಿ
ಗುಪ್ತ ಸಂತತಿಯಲ್ಲಿ ದಿಗ್ವಿಜಯಕ್ಕೆ ಈತನ ಕುರಿತಾಗಿದೆ - ಸಮುದ್ರಗುಪ್ತನ
ಅಲಹಾಬಾದ್ ಸ್ತಂಭ ಶಾಸನ ಮೊದಲು ಿದ್ದ ಪ್ರದೇಶ - ಕೌಸಂಬಿ
ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ - ಫೀರೋಜ್ ಷಾ ತುಘಲಕ್
ಅಲಹಾಬಾದ್ ಸ್ತಂಭ ಶಾಸನದ ಕರ್ತೃ - ಹರಿಷೇಣ
ಹರಿಷೇಣನಿಗಿದ್ದ ಬಿರುದುಗಳು - ಸಂಧಿ ವಿಗ್ರಾಹಕ , ಮಹಾದಂಡನಾಯಕ ,ಕುಮಾರ ವ್ಯಾಸ
ಸಮುದ್ರಗುಪ್ತ ದಕ್ಷಿಣ ಭಾರತದ ದಂಡಯಾತ್ರೆಯ ಸಮಯದಲ್ಲಿದ್ದ ಪಲ್ಲವರ ್ರಸ - ವಿಷ್ಣುಗೋಪ
ಭಾರತದ ನೆಪೋಲಿಯನ್ ಎಂದು ಕರೆಸಿಕೊಂಡವರು - ಸಮುದ್ರಗುಪ್ತ
ಸಮುದ್ರಗುಪ್ತನನ್ನು ಭಾರತದ ನೆಪೋಲಿಯನ್ ಎಂದು ಕರೆದವರು - ವಿ.ಎ.ಸ್ಮಿತ್
ಎಂಟು ಬಗೆಯ ಚಿನ್ನದ ನಾಣ್ಯಗಳನ್ನು ಚಂಕಿಸಿದ ಗುಪ್ತ ದೊರೆ - ಸಮುದ್ರಗುಪ್ತನ
ಕವಿರಾಜ ನೆಂದು ಬಿರುದುಳ್ಳ ಗುಪ್ತ ಅರಸ - ಸಮುದ್ರಗುಪ್ತನ
ಸಮುದ್ರಗುಪ್ತನ ಆಸ್ಥಾನದ ಕವಿಗಳು - ಹರಿಷೇಣ ಹಾಗೂ ವಸುಬಂಧು
ಸಮುದ್ರಗುಪ್ತನ ನಂತರ ಅಧಿಕಾರಕ್ಕೆ ಬಂದವರು - ಆತನ ಮಗ ರಾಮಗುಪ್ತ


ಎರಡನೇ ಚಂದ್ರಗುಪ್ತ ವಿಕ್ರಮಾಧಿತ್ಯ
ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯನ ಮಡದಿಯರು - ಲಿಚ್ಛವಿ ಕನ್ಯೆ ಕುಮಾರದೇವಿ ಹಾಗೂ ಕುಬೇರ ನಾಗ
ಶಕರಿ ಮತ್ತು ಶಶಾಂಕ ಎಂಬ ಬಿರುದುಳ್ಳ ಗುಪ್ತರ ಅರಸ - ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯ
ನವರತ್ನ ಗಳೆಂಬ ಒಂಬತ್ತು ಮಂದಿ ವಿದ್ವಣ್ಮಣಿಗಳನ್ನು ಆಸ್ಥಾನದ ಕವಿಗಳನ್ನಾಗಿ ಹೊಂದಿದ್ದ ಗುಪ್ತ ದೊರೆ - ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯನ
ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯನಿಗೆ ಇದ್ದ ಬಿರುದುಗಳು - ವಿಕ್ರಮಾದಿತ್ಯ ವಿಕ್ರಮಾಂಕ ಹಾಗೂ ವಿಕ್ರಮ ಸಿಂಹ
ಗುಪ್ತರ ಇತಿಹಾಸದಲ್ಲಿ ಈತನ ಯುಗ ಸುವರ್ಣಯುಗವಾಗಿತ್ತು - ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯ
ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಚೀನಿಯಾತ್ರಿಕ - ಫಾಹಿಯಾನ್
ಪೋ - ಕೋ -ಕಿ ಕೃತಿಯ ಕರ್ತೃ - ಫಾಹಿಯಾನ್
ಮಹಾಕವಿ ಕಾಳಿದಾಸ ಈತನ ಆಸ್ಥಾನದಲ್ಲಿದ್ದ - ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯನ
ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯ ಈ ಮತದ ಅವಲಂಬಿಯಾಗಿದ್ದ - ವೈಷ್ಣವ ಮತಾವಲಂಬಿಯಾಗಿದ್ದ

ಗುಪ್ತರ ಕೊನೆಯ ಅಸಮರ್ಥ ದೊರೆಗಳು
ಕುಮಾರ ಗುಪ್ತ
ಸ್ಕಂದ ಗುಪ್ತ
ಬುಧಗುಪ್ತ
ನರಸಿಂಹ ಗುಪ್ತ

ಗುಪ್ತರ ಕಾಲದ ಸಂಸ್ಕೃತಿ

ಗುಪ್ತರ ಕಾಲವನ್ನು ಈ ಹೆಸರಿನಿಂದ ಕರೆಯಲಾಗಿದೆ - ಸುವರ್ಣಯುಗ
ಗುಪ್ತರ ಕಾಲವನ್ನು ಸುವರ್ಣಯುಗ ಎಂದು ಕರೆದವರು - ವಿ.ಎ.ಸ್ಮಿತ್
ಗುಪ್ತರ ಕಾಲವನ್ನು ಇವರ ಅಭ್ಯುದಯ ಕಾಲಕ್ಕೆ ಹೋಲಿಸಲಾಗಿದೆ - ಗ್ರೀಕ್ ಪೆರಿಕ್ಲಿಸ್ ಹಾಗೂ ಇಂಗ್ಲೆಂಡಿನ ಎಲಿಜಬೆತ್
ಹಿಂದೂ ಧರ್ಮದಲ್ಲಿ ನವೋದಯವನ್ನು ಉಂಟು ಮಾಡಿದವರು - ಗುಪ್ತರು
ಿವರ ಕಾಲದಲ್ಲಿ ಹಿಂದೂ ಧರ್ಮ ಪುನಃ ಏಳಿಗೆಗೆ ಬಂದಿತ್ತು - ಗುಪ್ತರು
ಶೈವ ಸಂಪ್ರದಾಯ ಸ್ಥಾಪಕ - ಲಾಕುಲೀಶ
ಶಕ್ತಿ ವಿಶಿಷ್ಟಾದ್ವೈತ ತತ್ವಕ್ಕೆ ಇವರ ಕಾಲದಲ್ಲಿ ದಾರಿ ದೊರಕಿತು - ಗುಪ್ತರು
ಗುಪ್ತರು ವಿಷ್ಣುವನ್ನು ಈ ಹೆಸರಿನಿಂದ ಪೂಜಿಸುತ್ತಿದ್ದರು - ಗದಾಧರ , ಕೃಷ್ಣ , ವಾಸುದೇವ ,ಜನರ್ಧಾನ , ಅನಂತಶಯನ , ನಾರಾಯಣ , ಗೋವಿಂದ
ಗುಪ್ತರು ಶಿವನನ್ನು ಈ ಹೆಸರಿನಿಂದ ಪೂಜಿಸುತ್ತಿದ್ದರು ೃ- ಮಹೇಶ್ವರ ,ಶಂಭು , ಶಂಕರ , ಹರ
ಗುಪ್ತರು ಪಾರ್ವತಿಯನ್ನು ಈ ಹೆಸರಿನಿಂದ ಪೂಜಿಸುತ್ತಿದ್ದರು - ಆದಿಶಕ್ತಿ , ಭಗವತಿ

ಸಾಹಿತ್ಯ
ಗುಪ್ತರ ಆಶ್ರಯ ಪಡೆದಿದ್ದ ವಿಧ್ವಾಂಸರಲ್ಲಿ ಅಗ್ರಗಣ್ಯನಾದವನು - ಕಾಳಿದಾಸ

ಕಾಳಿದಾಸನ ಕೃತಿಗಳು
ಕುಮಾರ ಸಂಭವ
ಶಾಕುಂತಲಾ
ವಿಕ್ರಮೋರ್ವಶೀಯ
ಮೇಘದೂತ
ಮಾಲವಿಕಾಗ್ನಿ ಮಿತ್ರ ...........ಇವುಗಳೆಲ್ಲವು ಸಂಸ್ಕೃತ ಕೃತಿಗಳು
ಭಾಷ ಕವಿಯ ನಾಟಕಗಳು
a. ಚಾರುದತ್ತ
b. ಮಧ್ಯಮ ವ್ಯಾಯೋಗ
c. ಧೂತವಾಕ್ಯ
d. ಬಾಲಚರಿತ
e. ಪ್ರತಿಮಾ
f. ಅಬಿಷೇಕ
g. ಅವಿಮಾರ್ಕ
h. ಪ್ರತಿಜ್ಞಾಯೋಗಂಧರಾಯಣ
i. ಸ್ವಪ್ನ ವಾಸವದ್ತ
j. ಧೂತ ಘಟೋತ್ಕಚ
k. ಊರು ಭಂಗ

ಮೃಚ್ಚಕಟಿಕ ನಾಟಕದ ಕರ್ತೃ - ಶೂದ್ರಕ
ಮುದ್ರಾರಾಕ್ಷಸದ ಕರ್ತೃ - ವಿಶಾಖದತ್ತ
ದೇವಿಗುಪ್ತರ ಕೃತಿಯ ಕರ್ತೃ - ವಿಶಾಖದತ್ತ
ಕಿರಾತಾರ್ಜುನಿಯ ಕೃತಿಯ ಕರ್ತೃ - ಭಾರವಿ
ದಶಕುಮಾರ ಚರಿತ್ರೆ ಹಾಗೂ ಕಾವ್ಯದರ್ಶ ಕೃತಿಯ ಕರ್ತೃ - ದಂಡಿ
ಪಂಚತಂತ್ರದ ಕರ್ತೃ - ವಿಷ್ಣುಶರ್ಮ
ಪಂಚತಂತ್ರ - ಇದು ವಿಶಿಷ್ಟ ನೀತಿಕತೆಗಳ ಸಂಗ್ರಹ
ಕಂಠಪಾಠದಲ್ಲಿ ವೇದಗಳು ಗ್ರಂಥರೂಪ ಪಡೆದದ್ದು ಇವರ ಕಾಲದಲ್ಲಿ - ಗುಪ್ತರು
ರಾವಣ ವಧ ಕೃತಿಯ ಕರ್ತೃ - ಭಟ್ಟ
ಉತ್ತರ ರಾಮನ ಚರಿತೆ ಕೃತಿಯ ಕರ್ತೃ - ಭವಭೂತಿ
ನೀತಿಶಾಸ್ತ್ರದ ಕರ್ತೃ - ಕಾಮಂದಕ
ಶಿಶುಪಾಲ ವಧ ಕೃತಿಯ ಕರ್ತೃ - ಮಾಘ
ಅಮರ ಕೋಶ ಕೃತಿಯ ಕರ್ತೃ - ಅಮರ ಸಿಂಹ
ಚರಕ ಸಂಹಿತೆಯ ಕರ್ತೃ - ಚರಕ
ಸುಶೃತ ಸಂಹಿತೆಯ ಕರ್ತೃ - ಸುಶೃತ
ಅಷ್ಟಾದ್ಯಾಯಿನಿ - ಪಾಣಿನಿ ( ವ್ಯಾಕರಣ )
ಶಿವಪುರಾಣ ಹಾಗೂ ವಿಷ್ಣು ಪುರಾಣದ ಕರ್ತೃ - ಭರ್ತೃಹರಿ
ಯೋಗಚಾರ ಭೂಮಶಾಸ್ತ್ರದ ಕರ್ತೃ - ಅಸಗ
ಬೃಹತ್ ಸಂಹಿತೆ ಹಾಗೂ ಬೃಹತ್ ಜಾತಕ ಕರ್ತೃ - ವರಾಹ ಮಿಹಿರ
ಅಷ್ಟಾಂಗ ಸಂಗ್ರಹ ( ವೈದ್ಯಗ್ರಂಥ ) ದ ಕರ್ತೃ - ವಾಗ್ಭಟ
ಸೂರ್ಯ ಸಿದ್ಧಾಂತ ( ಖಗೋಳ ಕೃತಿ )ಯ ಕರ್ತೃ - ಬ್ರಹ್ಮಗುಪ್ತ
ಆರ್ಯಭಟೀಯ (ಖಗೋಳ ) ಸೂರ್ಯಸಿದ್ಧಾಂತದ ಕರ್ತೃ - ಆರ್ಯಭಟ
ನಾಟ್ಯಶಾಸ್ತ್ರದ ಕರ್ತೃ - ಭರತಮುನಿ
ವರಾಹ ಮಿಹಿರ - ಖಗೋಳಜ್ಞನಾಗಿದ್ದ
ಗುಪ್ತರ ಕಾಲದ ಪ್ರಸಿದ್ದ ಶಿಲ್ಪ - ಶಂಕು

ವಿಜ್ಞಾನ ಕ್ಷೇತ್ರಕ್ಕೆ ಗುಪ್ತರ ಕೊಡುಗೆ
ಶೂನ್ಯ ಸಿದ್ಧಾಂತ ಹಾಗೂ ಬಿಂದುವಿನ ಉಪಯೋಗವನ್ನು ಬೆಳಕಿಗೆ ತಂದವನು - ಖ್ಯಾತ ಗಣಿತಜ್ಞ - ಬ್ರಹ್ಮಗುಪ್ತ ( ಸೊನ್ನೆ )
ಸೂರ್ಯ ಸಿದ್ಧಾಂತ ಅಥವಾ ಆರ್ಯಭಟೀಯ ಕೃತಿಯ ಕರ್ತೃ - ಆರ್ಯಭಟ
ಭಾರತದಲ್ಲಿ ಮೊದಲ ಭಾರಿಗೆ ಗ್ರಹಗಳ ಚಲನೆ ಹಾಗೂ ಗ್ರಹಣಗಳಾಗುವ ಬಗೆಗೆ ವಿವರಣಿಯನ್ನು ನೀಡಿದವರು - ಆರ್ಯಭಟ
ಬೃಹತ್ ಸಂಹಿತೆ ಎಂಬ ಕೃತಿಯನ್ನು ಬರೆದ ಖಗೋಳ ಶಾಸ್ತ್ರಜ್ಞನ ಹೆಸರು - ವರಾಹ ಮಿಹಿರ
ಅಷ್ಟಾಂಗ ಸಂಗ್ರಹ ಎಂಬ ವೈದ್ ಗ್ರಂಥವನ್ನು ರಚಿಸಿದವರು - ವಾಗ್ಭಟ

ಔಷದ ವೈಧ್ಯ
ಗುಪ್ತರ ಕಾಲದಲ್ಲಿ ಜೀವಿಸಿದ್ದ ಆಯುರ್ವೇದದ ಪಿತಾಮಹಾ - ಧನ್ವಂತರಿ
ಧನ್ವಂತರಿಯ ಪ್ರಸಿದ್ಧ ಕೃತಿ - ಆಯುರ್ವೇದ ನಿಘಂಟು
ವೈಧ್ಯಕೀಯ ಮತ್ತು ಗಿಡ ಮೂಲಿಕೆಗಳ ವಿಷಯವನ್ನೋಳಗೊಂಡ ಅತ್ಯಂತ ಪ್ರಾಚೀನ ಗ್ರಂಥ - ಧನ್ವಂತರಿಯ ಆಯುರ್ವೇದ ನಿಘಂಟು
ಆಯುರ್ವೇದ ಪದದ ಅರ್ಥ - ದೀರ್ಘಾಯಸ್ಸು ಮತ್ತು ಆರೋಗ್ಯದ ಅಧ್ಯಯನ ಎಂದರ್ಥ
ಆಯುರ್ವೇದ ಪದ್ಧತಿಯ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಯನ್ನು ಅಭಿವೃದ್ದಿ ಪಡಿಸಿದವರು - ಎರಡನೇ ನಾಗರ್ಜುನ ಮತ್ತು ವಾಗ್ಭಟ
ರಸವೈಧ್ಯ ಕೃತಿಯ ಕರ್ತೃ - ಎರಡನೇ ನಾಗರ್ಜುನ
ಭಾರತದ ರಸಾಯನ ಶಾಸ್ತ್ರದ ಪಿತಾಮಹಾ - ಎರಡನೇ ನಾಗರ್ಜುನ


ಕಲಾ ವೈಭವ
ಗುಪ್ತರ ಕಾಲದ ಮೊದಲ ದೇವಾಲಯ - ಝಾನ್ಸಿಯ ಬಳಿಯ ದೇವಗಡದ ದಶಾವತಾರ ( ವಿಷ್ಣು ) ದೇವಾಲಯ
ಗುಪ್ತರ ಕಾಲದ ಶಿಲ್ಪಕಲೆಯಲ್ಲಿ ಪ್ರಧಾನವಾದುದು - ಮಾನವಾಕೃತಿಗಳು
ಅಜಂತಾ ದೇವಾಲಯ ಈ ಜಿಲ್ಲೆಯಲ್ಲಿದೆ - ಔರಂಗಾಬಾದ್ ( ಮಹಾರಾಷ್ಟ್ರ )
ಬೆಳ್ಳಿ , ಬಂಗಾರ ಹಾಗೂ ತಾಮ್ರದ ನಾಣ್ಯವನ್ನು ಹೊರಡಿಸಿದ ಗುಪ್ತ ದೊರೆ - ಚಂದ್ರಗುಪ್ತ
ಗುಪ್ತರ ಕಾಲದಲ್ಲಿದ್ದ ಅತ್ಯಂತ ದೊಡ್ಡ ಶಿಕ್ಷೆ - ಕೈಯನ್ನು ಕತ್ತರಿಸುವುದು

Extra Tips
ಸಮುದ್ರಗುಪ್ತನ ವಿಜಯದ ಸಂಕೇತ - ಅಶ್ವಮೇಧಯಾಗ
ಕಂಠಪಾಠದಲ್ಲಿದ್ದ ವೇದಗಳುನ್ನು ಲಿಖಿತ ರೂಪದಲ್ಲಿ ಸಂಗ್ರಹಿಸಿದವನು - ವಶುಕ್ರ
ಕೌಮುದಿ ಮಹೋತ್ಸವ ನಾಟಕದ ಕರ್ತೃ - ವಿಚ್ಚಿಕೆ
ಕಾವ್ಯ ಮೀಮಾಂಸೆಯ ಕರ್ತೃ - ರಾಜಶೇಖರ
ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ - ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ
ಗುಪ್ತ ಸಂತತಿಯ ಪ್ರಥಮ ಐತಿಹಾಸಿಕ ದೊರೆ ಹಾಗೂ ನಿಜವಾದ ಗುಪ್ತ ಸಂತತಿಯ ಸ್ಥಾಪಕ - 1 ನೇ ಚಂದ್ರಗುಪ್ತ
ಸಮುದ್ರಗುಪ್ತನ ದಂಡ ನಾಯಕ - ಹರಿಷೇಣ
ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ - ಅಲಹಾ ಬಾದ್ ಸ್ತಂಭ ಶಾಸನ
ಸಮುದ್ರಗುಪ್ತನ ದಿಗ್ವಿಜಯಳು

ಉತ್ತರ ಭಾರತದ ದಿಗ್ವೀಜಯ
ಅಡವಿ ರಾಜರುಗಳೊಂದಿಗೆ ದಿಗ್ವೀಜಯ
ದಕ್ಷಿಣ ಭಾರತದ ದಿಗ್ವೀಜಯ
ಗಡಿನಾಡು ರಾಜ್ಯಗಳ ಮೇಲೆ ದಿಗ್ವೀಜಯ
ಗಣರಾಜ್ಯಗಳ ಮೇಲೆ ದಿಗ್ವೀಜಯ
ಅಶ್ವಮೇದ ಪರಾಕ್ರಮ ರಾಜಾಧಿರಾಜ , ಚಕ್ರವರ್ತಿ ಎಂಬ ಬಿರುದುಗಳನ್ನು ಹೊಂದಿರುವ ಗುಪ್ತ ಅರಸ - ಸಮುದ್ರಗುಪ್ತ
ಪರಮ ಭಾಗವತ ಎಂದು ಹೆಸರುವಾಸಿಯಾಗಿದ್ದ ಗುಪ್ತ ದೊರೆ - ಸಮುದ್ರಗುಪ್ತ
ವಿಕ್ರಮಾದಿತ್ಯ ಎಂಬ ಬಿರುದುಳ್ಳ ಗುಪ್ತ ದೊರೆ - 2 ನೇ ಚಂದ್ರಗುಪ್ತ
2 ನೇ ಚಂದ್ರಗುಪ್ತನ ತಾಯಿಯ ಹೆಸರು - ದತ್ತಾದೇವಿ
ದೇವಶ್ರೀ ,ದೇವಗುಪ್ತ ಎಂಬ ಬಿರುದು ಹೊಂದಿದ್ದ ಗುಪ್ತ ದೊರೆ - 2 ನೇ ಚಂದ್ರಗುಪ್ತ
2 ನೇ ಚಂದ್ರಗುಪ್ತ ಚಂದ್ರಗುಪ್ತನ ಎರಡನೇ ರಾಜಧಾನಿ - ಉಜ್ಜಯಿನಿ
ಭಾರತದ ಷೇಕ್ಸ್ ಫಿಯರ್ ಎಂದು ಖ್ಯಾತಿವೆತ್ತ ಕವಿ - ಕಾಳಿದಾಸ
ದೆಹಲಿಯ ಮೆಹ್ರೋಲಿಯ ಕಬ್ಬಿಣದ ಶಾಸನವನ್ನು ಬಿಡಿಸಿದ ಗುಪ್ತ ದೊರೆ - 2 ನೇ ಚಂದ್ರಗುಪ್ತ
ಗುಪ್ತರ ಸುವರ್ಣಯುಗವನ್ನು ಈ ಹೆಸರಿನಿಂದ ಕರೆಯಲಾಗಿದೆ - ಕ್ಲಾಸಿಕಲ್ ಯುಗ
ಗುಪ್ತರ ಆಡಳಿತ ಭಾಷೆ - ಸಂಸ್ಕೃತ
ನೀತಿಸಾರ ಕೃತಿಯ ಕರ್ತೃ - ಶುಕ್ಲ
ಜ್ಯೋತಿಷ್ಯ ಶಾಸ್ತ್ರ ಕೃತಿಯ ಕರ್ತೃ - ಕ್ಷಪಣಕ
ಭಾರತದ ನ್ಯೂಟನ್ ಎಂದು ಕರೆಯಲ್ಪಡುವ ಖಗೋಳ ಗಣಿತಜ್ಞ - ಬ್ರಹ್ಮಗುಪ್ತ
ಭೂಮಿಯ ಗುರುತ್ವಾಕರ್ಷಣಿಯ ಸಿದ್ಧಾಂತವನ್ನು ಮೊದಲೇ ತೋರಿಸಿಕೊಟ್ಟವನು - - ಬ್ರಹ್ಮಗುಪ್ತ
ಜ್ಯೋತಿಷ್ಯ ಸಂಹಿತೆಯ ಕೃತಿಯ ಕರ್ತೃ - ಆರ್ಯಭಟ
ಆರ್ಯಭಟನ ಶಿಷ್ಯ - ಲತದೇವ
ಸರ್ವ ಸಿದ್ಧಾಂತದ ಗುರು ಎಂದು ಹೆಸರನ್ನು ಪಡೆದಿದ್ದವನು - ಲತದೇವ
ಲೋಲಕ ನಿಯಮ ಕಂಡುಹಿಡಿದವನು - ಲತದೇವ
ಶಾಕುಂತಳ ನಾಟಕ ಕರ್ತೃ - ಕಾಳಿದಾಸ
ಗುಪ್ತ ಶಕೆಯನ್ನು ಆರಂಭಿಸಿದವನು - 1 ನೇ ಚಂದ್ರಗುಪ್ತ
ಗುಪ್ತ ಶಕೆಯ ಆರಂಭ - ಕ್ರಿ.ಶ. 320
ಗುಪ್ತರ ಚಕ್ರಾಧಿಪತ್ಯದಲ್ಲಿ ಆಡಳಿತ ಪದ್ಧತಿ - ರಾಜ ಪ್ರಭುತ್ವದ ಆಡಳಿತ
ಅರಸ ಹಾಗೂ ಮಂತ್ರಾಲೋಚನಾ ಸಭೆಯ ಮಧ್ಯಸ್ಥಗಾರ - ಕಂಚುಕಿ
ಉತ್ತರದಲ್ಲಿ ಪ್ರಾಂತ್ಯಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಭುಕ್ತಿ
ದಕ್ಷಿಣದಲ್ಲಿ ಪ್ರಾಂತ್ಯಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಮಂಡಲ

ಕೇಂದ್ರಿಯ ಆಡಳಿತ
ರಾಜಪ್ರಭುತ್ವದ ಆಡಳಿತ ಅಸ್ತಿತ್ವದಲ್ಲಿತ್ತು
ರಾಜ ಆಡಳಿತದ ಮುಖ್ಯಸ್ಥನಾಗಿದ್ದ
ರಾಜನಿಗೆ ಸಲಹೆಗಾರರಾಗಿ - ಮಂತ್ರಿ ಪರಿಷತ್ತು ಅಸ್ತಿತ್ವದಲ್ಲಿತ್ತು
ಮಂತ್ರಿಗಳ ನಿರ್ಣಯಗಳನ್ನು ಅರಸನಿಗೆ ತಿಳಿಸಲು - ಅಮಾತ್ಯ ರೆಂಬ ಅಧಿಕಾರಿಗಳಿದ್ದರು
ಮಂತ್ರಿಗಳ ಕೆಳಗೆ - ನಾಗರಿಕ ಅಧಿಕಾರಿಗಳಿದ್ದರು

ಕಂದಾಯ ಆಡಳಿತ
ಭೂಕಂದಾಯ ಆದಾಯದ ಮೂಲವಾಗಿತ್ತು
ಉತ್ಪತ್ತಿಯ 1/6 ಅಥವಾ ¼ ಬಾಗ ಕಂದಾಯದ ರೂಪದಲ್ಲಿ ನೀಡಬೇಕಾಗಿತ್ತು
ನಗರ ಪ್ರದೇಶ ತೆರಿಗೆ ಕಾಡಿನ ಉತ್ಪನ್ನ ತೆರಿಗೆ ಹಾಗೂ ಗಣಿಗಳ ವಿಶೇಷ ತೆರಿಗೆ ಕೋಟೆಯ ಮೇಲಿನ ತೆರಿಗೆ ಮುಂತಾದುವು ತೆರಿಗೆಯ ಮೂಲವಾಗಿತ್ತು
ಸಾಮಂತರು ಕಪ್ಪ ಕಾಣಿಕೆಯನ್ನು ನೀಡುತ್ತಿದ್ದರು

ಮಿಲಿಟರಿ ಆಡಳಿತ
ಗುಪ್ತರು ನಾಲ್ಕು ರೀತಿಯ ಸೇನಾ ಬಲವನ್ನು ಹೊಂದಿದ್ದರು
ಕಾಲ್ದಳ , ಅಶ್ವದಳ , ಗಜದಳ ಮತ್ತು ನೌಕದಳ
ಶಸ್ತ್ರಾಸ್ತ್ರಗಳು - ಬಿಲ್ಲು , ಬಾಣ, ಕತ್ತಿ , ಕೊಡಲಿ ,ಈಟಿಗಳಿದ್ದವು
ಸೇನಾ ಅಧಿಕಾರಿಗಳು - ಮಹಾದಂಡನಾಯಕ , ಮಹಾಸೇನಾಪತಿ , ಮಹಾಬಲಾಧಿಕೃತ , ದಂಡನಾಯಕ , ಸಂಧಿ ವಿಗ್ರಹಿಕ , ಗೋಪ , ಹಾಗೂ ಮಹಾ ಸಂಧಿ ವಿಗ್ರಹಿಕ


ನ್ಯಾಯಿಕ ಆಡಳಿತ
ರಾಜ - ಮುಖ್ಯ ನ್ಯಾಯಾಧೀಶ
ಮಹಾದಂಡನಾಯಕ - ನ್ಯಾಯಿಕ ಹಾಗೂ ಸೇನಾ ಮುಖ್ಯಸ್ಥ
ಮಹಾ ಕ್ಷಪಾಟಲಿಕ - ದಾಖಲಾತಿಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ
ಶಿಕ್ಷೆ - ಮೃದುವಾಗಿತ್ತು
ಕಳ್ಳರನ್ನು - ಬಂಧನದಲ್ಲಿಡುತ್ತಿದ್ದರು
ರಾಜ್ಯಾದಾಯಕ್ಕೆ ದ್ರೋಹ ವಿಧಿಸುತ್ತಿದ್ದವರು - ಸಾರ್ವಜನಿಕವಾಗಿ ಮೆರವಣಿಗೆ ಮಾಡಿ ಆನೆಯಿಂದ ಮರಣದಂಡನೆ ವಿಧಿಸುತ್ತಿರು
ಬ್ರಾಹ್ಮಣರು ಮೋಸ ಮಾಡಿದರೆ - ಕಣ್ಣು ಕೀಳುತ್ತಿದ್ದರು

ಪ್ರಾಂತೀಯ ಆಡಳಿತ
ಶ್ರೇಣಿಯ - ಆಡಳಿತ ಅಸ್ತಿತ್ವದಲ್ಲಿತ್ತು
ಸಾಮ್ರಾಜ್ಯವನ್ನು ಉತ್ತರ ಹಾಗೂ ದಕ್ಷಿಣವಾಗಿ - ಪ್ರಾಂತ್ಯಗಳಾಗಿ ವಿಭಾಗಿಸಿದ್ದರು
ಉತ್ತರದ ಪ್ರಾಂತ್ಯವನ್ನು - ಭುಕ್ತಿ ಗಳೆಂದು ಕರೆಯುತ್ತಿದ್ದರು
ದಕ್ಷಿಣದ ಪ್ರಾಂತ್ಯಗಳನ್ನು - ಮಂಡಲಗಳೆಂದು ಕರೆಯುತ್ತಿದ್ದರು
ಪ್ರಾಂತ್ಯಗಳ ಮುಖ್ಯಸ್ಥರನ್ನು - ಉಪಾರಿಕ , ಗೋಪ , ಬೋಗಿಕ ,ಬೋಗಪತಿ ಹಾಗೂ ರಾಜಾಸ್ಥಾನಿಯರೆಂದು ಕರೆಯುತ್ತಿದ್ದರು
ಮಿಲಿಟರಿ ಅಥವಾ ಸೇನೆಯ ಮುಖ್ಯಸ್ಥ - ಬಾಲಧಿಕರಮಣಿಕ
ಪೊಲೀಸ್ ಮುಖ್ಯಸ್ಥ - ದಂಡಪಸಂಧಿಕರಣಿಕ
ಮಿಲಿಟರಿ ಖಜಾನೆಯ ಚಾನ್ಸಲರ್ - ರಣಭಂಡಾರಿಕ
ನ್ಯಾಯಾಂಗದ ಮುಖ್ಯಸ್ಥ - ಮಹಾದಂಡ ನಾಯಕ
ನ್ಯಾಯ ಪರಪಾಲನೆ ಮತ್ತು ಶಿಸ್ತಿನ ಅಧಿಕಾರಿ - ವಿನಯಾ ಸ್ಥಿತಿ ಸ್ಥಾಪಕ
ಕಾಲಾಳು ಹಾಗೂ ಅಶ್ವ ಸೈನ್ಯದ ಅಧಿಪತಿ - ಭಟಸ್ವಪತಿ
ಗಜದಳದ ಅಧಿಪತಿ - ಮಹಾಪಿಲ್ಲುಪತಿ
ದಂಡ ಹಾಗೂ ಸಾಲದ ಅಧಿಕಾರಿ - ಸಧಾನಿಕ

ಜಿಲ್ಲಾಡಳಿತ
ಭುಕ್ತಿಗಳನ್ನು - ವಿಷಯಗಳಾಗಿ ( ಜಿಲ್ಲೆ) ವಿಭಜಿಸಲಾಗಿದೆ
ಮಂಡಲಗಳನ್ನು - ನಾಡು ( ಕೊಟ್ಟಂ ) ಗಳಾಗಿ ವಿಭಜಿಸಲಾಗಿದೆ
ಜಿಲ್ಲಾ ಮುಖ್ಯಸ್ಥರು - ಆಯುಕ್ತರು ಅಥವಾ ವಿಷಯ ಪತಿ
ಜಿಲ್ಲೆಗಳು - ಹಲವು ಹಳ್ಳಿಗಳಾಗಿ ವಿಭಜಿಸಸ್ಪಟ್ಟಿತ್ತು
ಹಳ್ಳಿಯ ಹಿರಿಯರು - ಮಹಟ್ಟರು
ಹಲವು ಹಳ್ಳಿಗಳು - ಗ್ರಾಮಗಳಾಗಿ ವಿಭಜಿಸಲಾಗಿದೆ
ಗ್ರಾಮಗಳ ಮುಖ್ಯಸ್ಥರು - ಗ್ರಾಮಿಕರು
ಗ್ರಾಮಗಳಲ್ಲಿ - ಸುಂಕ ವಸೂಲಿಗಾರರಿದ್ದರು
ಸುಂಕ ವಸೂಲಿಗಾರರು - ಸೌಲ್ ಕಿಕರು
ಕೋಟೆ ಹಾಗೂ ಅರಣ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು - ಗೌಲ್ ಮಿಕರು ಹಾಗೂ ಅಗ್ರಹಾರಿಕ
ಅಕ್ಷಪಟಲ - ಮಹಾಕ್ಷಪಟಲಿನ ಅಧೀಕನಕ್ಕೆ ಒಳಪಟ್ಟಿದ್ದ ಜಿಲ್ಲಾ ಮಾಹಿತಿಗಳನ್ನು ಹೊಂದಿದ್ದ ಕಛೇರಿ
ಈ ಕಛೇರಿಯ ಗುಮಾಸ್ತರನ್ನು - ಲೇಖಕರು ಮತ್ತು ದಿವಿರ ರೆಂದು ಕರೆಯುತ್ತಿದ್ದ್ರರು
ದಾಖಾಲಾತಿಗಳ ಮುಖ್ಯಾಧಿಕಾರಿಗಳನ್ನು - ಕರಣಿಕರು
ದಾಖಾಲಾತಿಗಳ ಕರಡು ತಯಾರಕರು - ಸಸಯಿತ್ರಿ ಅಥವಾ ಕರ್ ತ್ರಿ
ಇವರ ಕೈ ಕೆಳಗೆ - ಸರ್ವಧ್ಯಕ್ಷರು ಅಥವಾ ಸಾಮಾನ್ಯ ಮೇಲ್ವಿಚಾರಕರಿದ್ದರು
ಕುಲಪುತ್ರರು - ಭ್ರಷ್ಟಚಾರವನ್ನು ತಡೆಗಟ್ಟವ ಅಧಿಕಾರಿಗಳಿದ್ದರು
ಜಿಲ್ಲಾಡಳಿತ ಹಾಗೂ ಪ್ರಾಂತ್ಯಾಡಳಿತದ ಅಧಿಕಾರಿಗಳಿಗೆ - ಕುಮಾರಮಾತ್ಯ ಎಂಬ ಬಿರುದುಗಳಿದ್ದವು

ನಗರಾಡಳಿತ
ನಗರಾಡಳಿತ - ಪುರಪಾಲ ಅಥವಾ ನಗರ ರಕ್ಷಕರು ಎಂಬ ಮುಖ್ಯಸ್ಥನ ಅಧೀನಕ್ಕೆ ಒಳಪಟ್ಟಿತ್ತು
ನಗರಗಳು - ಮಂಡಳಿಗಳನ್ನು ಒಳಗೊಂಡಿತ್ತು
ನಗರಗಳಲ್ಲಿನ ಅಧಿಕಾರಿಗಳು - ನಗರಸಭೆಯ ಮುಖ್ಯಸ್ಥ , ವರ್ತಕ , ವೃತ್ತಿ ಸಂಘದ ಪ್ರಮುಖ ಪ್ರತಿನಿಧಿ , ಕಸುಬುದಾರರ ಪ್ರತಿನಿಧಿ ಹಾಗೂ ಪ್ರಮುಖ ದಾಖಾಲಾತಿ ಅಧಿಕಾರಿಗಳು
ಅವಾಸ್ತಿಕ - ಧರ್ಮಶಾಲೆಯ ಮುಖ್ಯಸ್ಥರು

ಗ್ರಾಮಾಡಳಿತ
ಗ್ರಾಮಗಳ ಮುಖ್ಯಸ್ಥ - ಗ್ರಾಮಿಕ
ಗ್ರಾಮಗಳ ಮಂಡಳಿ - ಹೆಗ್ಗಡೆ ಹಾಗೂ ಗ್ರಾಮದ ಹಿರಿಯರಿಂದ ಕೂಡಿತ್ತು
ಸರಹದ್ದನ್ನು ನಿಗಧಿ ಪಡಿಸುವವರು - ಧೂತ ಅಥವಾ ಹರಿಕಾರ ಅಥವಾ ಸೀಮಾಕರ್ ಮಕಾರ

ಸಾಮಾಜಿಕ ಪರಿಸ್ಥಿತಿ
ಜಾತಿಪದ್ಧತಿ - ಅಸ್ತಿತ್ವದಲ್ಲಿತ್ತು
ಅನುಲೋಮ ವಿವಾಹ - ಉನ್ನತ ಜಾತಿಯ ಪುರುಷರು ಕೆಳಜಾತಿಯ ಸ್ತ್ರೀಯರನ್ನು ವಿವಾಹ ಮಾಡಿಕೊಳ್ಳುವುದು
ಪ್ರತಿಲೋಮ ವಿವಾಹ - ಕೆಳಜಾತಿಯ ಪುರುಷರು ಉನ್ನತ ಜಾತಿಯ ಸ್ತ್ರೀಯರನ್ನು ವಿವಾಹವಾಗುವುದು
ಚಾಂಡಾಲರು - ಚಾಂಡಾವೂಲಿ ಕಾರ್ಯನಿರ್ವಹಿಸುತ್ತಿದ್ದರು ( ಅಸ್ಪೃಶ್ಯರು )
ಶೀಲಾಭಟ್ಟರಿಕಾ - ಗುಪ್ತರ ಕಾಲದ ಪ್ರಮುಖ ಸ್ತ್ರೀ ಬರಹಗಾರ್ತಿ
ಸತಿಪದ್ದತಿ - ಅಸ್ತಿತ್ವದಲ್ಲಿತ್ತು
ವಿಧವಾ ವಿವಾಹ - ಅಸ್ತಿತ್ವದಲ್ಲಿತ್ತು

ಧಾರ್ಮಿಕ ಪರಿಸ್ಥಿತಿ
ಹಿಂಧೂ ಧರ್ಮದ ಅನುಯಾಯಿಗಳಾಗಿದ್ದರು
ಬೌದ್ಧ ಧರ್ಮ - ರಾಜಧರ್ಮ ಎಂದು ಘೋಷಿಸಲಾಗಿತ್ತು
ವೈಷ್ಣವ ಧರ್ಮ ಹಾಗೂ ಶೈವಧರ್ಮ ಹೆಚ್ಚು ಪ್ರಾಧಾನ್ಯತೆ ಪಡೆದಿತ್ತು
ಗುಪ್ತರ ಕಾಲದ್ಲಿ ವಿಷ್ಣುವಿನ 10 ನೇ ಅವತಾರ - ಬುದ್ಧನಾಗಿದ್ದ
ನೇಪಾಳ ಹಾಗೂ ಟಿಬೆಟ್ ಗಳಲ್ಲಿ ತಾರೆಯರ ಪಂಥವೆಂದು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ಪಂಥ
ದ್ವೀತಿಯ ಜೈನ ಸಮ್ಮೇಳನ ನಡೆದ ಪ್ರದೇಶ - ವಲ್ಲಭ
ದ್ವೀತಿಯ ಜೈನ ಸಮ್ಮೇಳನ ನಡೆದ ವರ್ಷ - ಕ್ರಿ.ಶ.454 ರಲ್ಲಿ
ಕ್ರೈಸ್ತ ಧರ್ಮ ಭಾರತಕ್ಕೆ ಪ್ರವೇಶಿಸಿದ್ದು - 1 ನೇ ಶತಮಾನದಲ್ಲಿ
ಗುಪ್ತರ ಕಾಲದ ಸಿರಿಯನ್ ಚರ್ಚು ಈ ಪ್ರದೇಶದಲ್ಲಿತ್ತು - ಮಲಬಾರ್ ತೀರ
ಗ್ರೀಕ್ ನ ಚರಿತ್ರೆಯಲ್ಲಿ ಈತನ ಕಾಲವನ್ನು ಶ್ರೇಷ್ಠತೆಯ ಯುಗ ಅಥವಾ ಕ್ಲಾಸಿಕಲ್ ಯುಗ ಎಂದು ಕರೆಯಲಾಗಿದೆ - ಪೆರಿಕ್ಲಿಸ್
ಸ್ವರ್ಗೀಯ ಸುಂದರ ತರುಣಿಯ ಅದ್ಭುತ ಕಥೆಯನ್ನೊಳಗೊಂಡ ಕಾಳಿದಾಸನ ಕೃತಿ - ವಿಕ್ರಮೋರ್ವಶೀಯಾ
ಭಾರತದ ನಾಟಕಗಳಲ್ಲಿ ಸರ್ವೋತ್ಕೃಸ್ಟವಾದ ಪ್ರಾಚೀನ ನಾಟಕ - ಶೂದ್ರಕನ ಮೃಚ್ಛಕಟಿಕ
ಬೃಹತ್ ಕಥಾ ಅಥವಾ ವಡ್ಡ ಕಥಾ ಕೃತಿಯ ಕರ್ತೃ - ಗುನಾಡ್ಯ
ಗುಪ್ತರ ಕಾಲದ ವೈಧ್ಯ ತ್ರಿವಳಿಗಳು - ಚರಕ ಶುಶ್ರೂತ ಹಾಗೂ ವಾಗ್ಭಟ
ಆನೆಗಳ ರೋಗಗಳಿಗೆ ಸಂಭಂದಿಸಿದ ಕೃತಿ - ಹಸ್ತಾಯುಧ
ಖಗೋಳ ಶಾಸ್ತ್ರದ ಬೈಬಲ್ ಎಂದು ಕರೆಯಲ್ಪಟ್ಟ ಕೃತಿ - ಪಂಚಸಿದ್ಧಾಂತಿಕ
ಪಂಚಸಿದ್ಧಾಂತಿಕ ಕೃತಿಯ ಕರ್ತೃ ವರಾಹ ಮಿಹಿರ
ಗಣಿತ ಖಗೋಳ ಶಾಸ್ತ್ರಕ್ಕಿಂತ ಭಿನ್ನವಾದ ವಿಷಯ ಎಂದು ಪ್ರಥಮ ಭಾರಿಗೆ ಹೇಳಿದ ವ್ಯಕ್ತಿ - ಆರ್ಯಭಟ
ದತ್ತಿಯ ರೂಪದಲ್ಲಿ ನೀಡಲಾಗುತ್ತಿದ್ದ ಗ್ರಾಮಗಳನ್ನು ಈ ಹೆಸರಿನಿಂದ ಕರೆಯಲಾಗಿದೆ - ಅಗ್ರಹಾರಗಳು
ಗುಪ್ತರ ನಂತರದ ಕಾಲವಧಿಯಲ್ಲಿ ಝೀಲಂ ನದಿಗೆ ಅಣಿಕಟ್ಟನ್ನು ಕಟ್ಟಿಸಿದವನು - ಕಾಶ್ಮೀರದ ರಾಜ ಅವಂತಿ ವರ್ಮನ ಸಚಿವನಾದ ಸೂರ್ಯ ಅಥವಾ ಸುಯ್ಯ
ಸಹ್ರಲಿಂಗ ಸರೋವರವದ ನಿರ್ಮಾತೃ ಚಾಳುಕ್ಯ ಅರಸ - ಸಿದ್ದಲಿಂಗ ರಾಜ
ಭೂಪಾಲದ ಬಳಿ ಭೋಜಪುರ ಎಂಬ ಸರೋವರದ ನಿರ್ಮಾತೃ - ಪರಮಾರರ ಅರಸ - ರಾಜಭೋಜ
ನಲಂದಾ ವಿ.ವಿ.ನಿಲಯದ ನಿರ್ಮಾತೃ - ಮೊದಲನೆಯ ಕುಮಾರ ಗುಪ್ತ
ಅಶ್ವಮೇಧ ಚಿಹ್ನೆಯುಳ್ಳ ನಾಣ್ಯಗಳನ್ನು ಹೊರಡಿಸಿದ ಗುಪ್ತ - ಸಮುದ್ರಗುಪ್ತ
ದಕ್ಷಿಣ ಭಾರತಕ್ಕೆ ದಂಡೆತ್ತಿ ಹೋದ ಗುಪ್ತ ದೊರೆ - ಸಮುದ್ರಗುಪ್ತ
ವಿಕ್ರಮಾಂಕದೇವಚರಿತ ಕೃತಿಯ ಕರ್ತೃ - ಬಿಲ್ಹಣ
ಸಮುದ್ರಗುಪ್ತನ ಆಲ್ವಿಕೆಯ ಅವಧಿ - 40 ವರ್ಷ
ವೀಣಾ ಪಾಣಿಯ ಚಿತ್ರವಿರುವ ನಾಣ್ಯ ಹೊರಡಿಸಿದವನು - ಸಮುದ್ರಗುಪ್ತ
ಸಿಂಹ ಶೈಲಿಯ ನಾಣ್ಯಗಳನ್ನು ಹೊರಡಿಸಿದ ಗುಪ್ತ ದೊರೆ - 2 ನೇ ಚಂದ್ರಗುಪ್ತ
ಗುಪ್ತರ ಕಾಲದಲ್ಲಿ ದಖನ್ ಪ್ರದೇಶದ ಅತ್ಯಂತ ಬಲಿಷ್ಠ ರಾಜವಂಶ - ವಾಕಟಕರು
ಗುಪ್ತ ಸಾಮ್ರಾಜ್ಯವನ್ನು ನಾಶಗೊಳಿಸಿದವರು - ಹೂಣರು
ಪರಾಕ್ರಮಾಂಕ ಎಂಬ ಬಿರುದುಳ್ಳ ಗುಪ್ತ ದೊರೆ - ಸಮುದ್ರಗುಪ್ತ
ಸಮುದ್ರಗುಪ್ತನ ದಿಗ್ವಿಜಯದ ಸಂಧರ್ಭದಲ್ಲಿದ್ದ ಕಂಚಿಯ ಅರಸ - ವಿಷ್ಣುಗೋಪ
ಗುಪ್ತರಾಜರು ಪುನರುತ್ಥಾನ ಗೊಳಿಸಿದ ಭಾಷೆ - ಸಂಸ್ಕೃತ
ಆರು ಬಗೆಯ ಕಲಾತ್ಮಕ ನಾಣ್ಯಗಳನ್ನು ಟಂಕಿಸಿದ ಗುಪ್ತ ದೊರೆ - ಕುಮಾರ ಗುಪ್ತ
ಪ್ರತಿಮಾ ನಾಟಕದ ಕರ್ತೃ - ಭಾಷ
ಸಮುದ್ರಗುಪ್ತನ ಆಸ್ಥಾನದ ಕವಿ - ಹರಿಷೇಣ
ಗುಪ್ತರ ಕಾಲದ ಪ್ರಸಿದ್ದ ಜ್ಯೋತಿಷ್ಯ - ವರಾಹ ಮಿಹಿರ
ಸ್ಕಂದಗುಪ್ತನ ಪ್ರಮುಖ ಕದನ - ಹೂರೊಡನೆ ಕಾದಾಟ



ಗುಪ್ತರ ಅವನತಿಗೆ ಕಾರಣಗಳು

ಅಸಮರ್ಥ ಉತ್ತರಾಧಿಕಾರಿಗಳು
ಹೂಣರ ಧಾಳಿ
ಆಂತರಿಕ ಕಲಹ
ಜನರು ಹಾಗೂ ಸೈನಿಕರ ಸುಖಲೋಪ ಜೀವನ ( ಸೈನಿಕ ಶಕ್ತಿಯ ಕುಗ್ಗುವಿಕೆ )
ಗುಪ್ತರ ಮಾಂಡಲಿಕರ ಪ್ರಾಬಲ್ಯ
ದಾಶಮಿಕ ಸಂಖ್ಯಾ ಕ್ರಮವನ್ನು ಜಾರಿಗೆ ತಂದವನು - ಆರ್ಯಭಟ
ಮಹೇಂದ್ರಾಧಿತ್ಯ ಬಿರುದುಳ್ಳ ಅರಸ - 1 ನೇ ಕುಮಾರ ಗುಪ್ತ
ಗುಪ್ತರ ಕೊನೆಯ ಶ್ರೇಷ್ಠ ದೊರೆ - ಸ್ಕಂದಗುಪ್ತ
ವಿಸುದ್ಧ ಮಗ್ಗ ಕೃತಿಯ ಕರ್ತೃ - ಬುದ್ಧ ಘೋಷ
ಗುಪ್ತರ ಕಾಲದ ಪ್ರಸಿದ್ದ ವೈಶ್ಯಾವಾಟಿಕೆಯ ಕೇಂದ್ರ - ನಾಗರವಧು

ಗುಪ್ತರ ಕಾಲದ ವಿವಿಧ ತೆರಿಗೆಗಳು
ಭಾಗ - ಕೃಷಿಕರು ತಮ್ಮ ಉತ್ಪನ್ನದ 1/6 ಭಾಗದ ಕರ
ಭೋಗ - ತರಕಾರಿ ,ಹಣ್ಣು ಹಂಪಲು , ಸೌದೆ ,ಹೂವುಗಳನ್ನು ಅರಮನೆಗೆ ನೀಡುವುದು
ಕಾರಾ - ವಿಶೇಷ ಸಂಧರ್ಭದಲ್ಲಿ ಗ್ರಾಮಗಳ ಮೇಲೆ ವಿಧಿಸುತ್ತಿದ್ದ ತೆರಿಗೆ
ಬಾಲಿ - ಪ್ರಜೇಗಳು ಸ್ವ ಇಚ್ಛೆಯಿಂದ ಕೊಡುತ್ತಿದ್ದ ತೆರಿಗೆ
ಉದಿಯಾಗ - ಪೊಲೀಸ್ ಹಾಗೂ ನೀರಿನ ಸರಬರಾಜಿಗೆ ವಿಧಿಸುತ್ತಿದ್ದ ತೆರಿಗೆ
ಉಪಕಾರಿ ಕರ -
ಹಿರಣ್ಯ - ಸುವರ್ಣ ನಾಣ್ಯಗಳನ್ನು ಕರದ ರೂಪದಲ್ಲಿ ನೀಡುವುದು
ವತಭೂತ - ಗಾಳಿ,ಭೂತಗಳ ,ಧರ್ಮವಿಧಿ ಸಂಸ್ಕಾರಗಳ ತೆರಿಗೆ
ಹಲೀವ ಕರ - ಉಳುವವನು ತೆರಬೇಕಾಗಿದ್ದ ಕರ
ಶುಲ್ಕ - ವರ್ತಕರು ತಮ್ಮ ಸರಕು ಸಾಗಿಸಲು ನೀಡುತ್ತಿದ್ದ ತೆರಿಗೆ

ಗುಪ ಶಕೆಯನ್ನು ಈ ಹೆಸರಿನಿಂದಲೂ ಕರೆಯುವರು - ವಲ್ಲಭಿ ಶಕೆ
ಅಸ್ಸಾಂ ನ ಪ್ರಾಚೀನ ಹೆಸರು - ಕಾಮರೂಪ
ಉಜ್ಜಯಿನಿ ಈ ಪ್ರದೇಶದಲ್ಲಿದೆ - ಮಧ್ಯಪ್ರದೇಶ
ಪುನರ್ಭೂ ಪದದ ಅರ್ಥ - ವಿವಾಹವಾದ ಪದ್ಧತಿ
ಗುಪ್ತರ ಕಾಲದ ತಾಮ್ರ ಎರಕದ ಮೂರ್ತಿ ಪ್ರಸ್ತುತ ಈ ಮ್ಯೂಸಿಯಂನಲ್ಲಿದೆ - Barminggyam Musium
ಅಮರ ಕೋಶದ ನಿಜವಾದ ಹೆಸರು - ನಾಮಲಿಂಗಾನು ಶಾಸನಂ
ಗ್ರೀಕರು ಭಾರತದಿಂದ ಕೊಂಡೋಯ್ದ ಅಂಕೆಯನ್ನು ಈ ಹೆಸರಿನಿಂದ ಕರೆಯಲಾಗಿದೆ - ಅರೇಬಿಕ್
ಭೂಮಿಯ ಗುಂಡಾಗಿದೆ ಎಂಬ ವೈಜ್ಞಾನಿಕ ಸತ್ಯವನ್ನು ಮೊತ್ತ ಮೊದಲು ಸಾರಿದ ಭಾರತೀಯ ಖಗೋಳ ಶಾಸ್ತ್ರಜ್ಞ - ಆರ್ಯಭಟ
ಭುಕ್ತಿಗಳನ್ನು ನೋಡಿಕೊಳ್ಳುತ್ತಿದ್ದವರು - ಉಪರೀಕರು
ಗುಪ್ತರ ಸಾಮ್ರಾಜ್ಯದ ಸ್ಥಾಪನೆಯಾದದ್ಧು - ಕ್ರಿ.ಶ.4 ನೋ ಶತಮಾನದಲ್ಲಿ


Extra Tips
ಪಾಟಲಿಪುತ್ರ - ಗುಪ್ತರ ರಾಜಧಾನಿ
ಸಾರಾನಾಥ - ಗುಪ್ತರ ಕಾಲದ ಧಾರ್ಮಿಕಾ ಸ್ತೂಪ
ಅಲಹಾಬಾದ್ - ಸಮುದ್ರಗುಪ್ತನ ಸ್ತಂಭ ಶಾಸನವಿದೆ
ಮೆಹ್ರೌಲಿ - ತುಕ್ಕುಹಿಡಿಯದ ಕಬ್ಬಿಣದ ಸ್ತಂಭ
ಅಜಂತಾ - ಗುಪ್ತರ ಗುಹಾಲಯ ಭಿತ್ತಿಚಿತ್ರಗಳಿವೆ
ಸಮುದ್ರಗುಪ್ತನ ತಂದೆಯ ಹೆಸರು - 1 ನೇ ಚಂದ್ರಗುಪ್ತ
ಕೃಷ್ಣ ಚರಿತ ಕೃತಿಯ ಕರ್ತೃ - ಸಮುದ್ರಗುಪ್ತ
ಮಾಗಶಿಖಾವನದ ಬಳಿ ಚೀನಾ ಯಾತ್ರಿಕರಿಗಾಗಿ ದೇವಾಲಯವನ್ನು ನಿರ್ಮೀಸಿದ ಗುಪ್ತ ದೊರೆಯ ಹೆಸರು - ಶ್ರೀಗುಪ್ತ ( ಮೂಲ ಪುರುಷ )
ಮೊದಲನೇ ಚಂದ್ರಗುಪ್ತನ ತಂದೆ - ಘಟೋತ್ಕಚ

ಗುಪ್ತರ ಆಸ್ಥಾನದ ನವರತ್ನಗಳು
ಷಪಣಿಕ
ಧನ್ವಂತರಿ
ಅಮರಸಿಂಹ
ವೇತಾಲಭಟ್ಟ
ಘಟಕರ್ಪರ
ವರರುಚಿ
ಶಂಕು
ಮರಾಹ ಮಿಹಿರ
ಕಾಳಿದಾಸ

ಗುಪ್ತರ ಉತ್ತರಾಧಿಕಾರಿಗಳು
a. 1 ನೇ ಕುಮಾರ ಗುಪ್ತ
b. ಸ್ಕಂದ ಗುಪ್ತ
c. 2ನೇ ಕುಮಾರ ಗುಪ್ತ
d. ಬುದ್ಧಗುಪ್ತ
e. ನರಸಿಂಹ ಗುಪ್ತ
f. ವಿಷ್ಣುಗುಪ್ತ

ಗುಪ್ತರ ಕಾಲದ ದೇವಾಲಯಗಳು
a. ವಿಷ್ಣು ಮತ್ತು ನರಸಿಂಹ ದೇವಾಲಯ - ತ್ರಿಗಾವ ( ಜಬಲಾಪುರ )
b. ಶಿವ ದೇವಾಲಯ - ಎರಾನ್ ( ಭಿಲ್ತು )
c. ಸೂರ್ಯ ದೇವಾಲಯ - ವೈಶಾಲಿ (ಪಾಟ್ನ )
d. ಭೂಮಾರ ದೇವಾಲಯ - ಸಾಂಚಿ ( ಭೂಪಾಲ )

ಚಿತ್ರಕಲೆಯ ಕೇಂದ್ರಗಳು

a. ಅಜಂತಾ ಗುಹಾಲಯ
b. ಎಲ್ಲೋರ ಗುಹಾಲಯ
c. ಭಾಗ್ ಗುಹಾಲಯ

ಮೊಟ್ಟ ಮೊದಲ ಭಾರಿಗೆ ಭಾರಿ ಪ್ರಮಾಣದಲ್ಲಿ ಚಿನ್ನದ ನಾಣ್ಯಗಳನ್ನು ಹೊರ ತಂದ ಗುಪ್ತ ದೊರೆ - ಸಮುದ್ರಗುಪ್ತ
2 ನೇ ಚಂದ್ರಗುಪ್ತನಿಂದ ಸೋಲಿಸಲ್ಪಟ್ಟ ಶಕ ರಾಜ - 3 ನೇ ರುದ್ರಸಿಂಹ
ಭಗವಂತನ ಅವತಾರ ಸಿದ್ದಾಂತ ಪ್ರಾರಂಭವಾದುದು ಇವರ ಕಾಲದಲ್ಲಿ - ಗುಪ್ತರಕಾಲದಲ್ಲಿ
Record Of Buddist Kingdoms ಕೃತಿಯ ಕರ್ತೃ - ಫಾಹಿಯಾನ್
ಗುಪ್ತರ ಕಾಲದಲ್ಲಿ ಆವಿಷ್ಕಾರಗೊಂಡ ಹಿಂದೂ ಪವಿತ್ರ ಗ್ರಂಥ - ಭಗವದ್ಗೀತೆ
ಜಮೀನ್ದಾರಿ ವ್ಯವಸ್ಥೆಯು ಇವರ ಕಾಲದಲ್ಲಿ ಆರಂಭವಾಯಿತು - ಗುಪ್ತರು
ಗುಪ್ತರು ಗೊತಮ ಬುದ್ಧನನ್ನು ಇವನ ಆವತಾರವೆಂದು ನಂಬಿ ಪೂಜಿಸುತ್ತಿದ್ದರು - ವಿಷ್ಣುವಿನ ಅವತಾರ
ಗುಪ್ತರ ಕಾಲದಲ್ಲಿ ಸಂಸ್ಕೃತ ವ್ಯಾಕರಣವನ್ನು ರಚಿಸಿದವರು - ಪಾಣಿನಿ ಮತ್ತು ಪತಂಜಲಿ
ಹಿಂದೂ ಎಂಬ ಪದವನ್ನು ಮೊಟ್ಟ ಮೊದಲಿಗೆ ಬಳಸಿದವರು - ಅರಬ್ಬರು
ಮೌರ್ಯರ ಕಾಲದ ಅರ್ಥಸಾಸ್ತ್ರಕ್ಕೆ ಹೋಲಿಸಬಹುದಾದ ಗುಪ್ತರ ಕಾಲದ ಗ್ರಂಥ - ಕಾಮಾಂಧಕನು ರಚಿಸಿದ ನೀತಿ ಪಾಠಗ್ರಂಥ
ಅಂಗ್ - ಕೋಕ್ - ಕೋಟ್ - ದೇವಾಲಯವಿರುವುದು - ಕೊಂಬೋಡಿಯಾದಲ್ಲಿ
ಗುಪ್ತರ ಶಾಸನದ ಮೇಲಿರುತ್ತಿದ್ದ ಚಿಹ್ನೆ - ಗರುಡ
ಗುಪ್ತರ ಕಾಲದ ಪಶ್ಚಿಮ - ಪೂರ್ವ ರಾಷ್ಟ್ರದ ಪ್ರಮುಖ ವ್ಯಾಪಾರ ಕೇಂದ್ರ - ಇಥಿಯೋಪಿಯಾ
ಗುಪ್ತರ ಕಾಲದ ಬೆಳ್ಳಿಯ ನಾಣ್ಯದ ಹೆಸರು - ರೂಪ್ಯಕ ಅತವಾ ದಿವಾರ್
ಆರ್ಯಭಟನು ಈ ಪ್ರಾಂತ್ಯಕ್ಕೆ ಸೇರಿದವನು - ಪಾಟಲಿಪುತ್ರ
ಗುಪ್ತರ ಯುಗದಲ್ಲಿ ಗುಣಮಟ್ಟವುಳ್ಳ ಕಬ್ಬು ಬೆಳೆಗೆ ಪ್ರಸಿದ್ದವಾದ ಪ್ರದೇಶ - ಉತ್ತರ ಬಂಗಾಳಿ
ಗಂಗಮಾಧವ ಕೃತಿಯ ಕರ್ತೃ - 2 ನೇ ಚಂದ್ರಗುಪ್ತ
ರಂಘವಂಶ ಕೃತಿಯ ಕರ್ತೃ - ಕಾಳಿದಾಸ
ಚಂದ್ರಗುಪ್ತ ವಿಕ್ರಮಾದಿತ್ಯನ ಪ್ರೀತಿಯ ಆರಾಧ್ಯ ದೈವ - ಶಿವ
ಕಾಳಿದಾಸನ ಅಭಿಜ್ಞಾನ ಶಾಕುಂತಳೆ ಕೃತಿಯನ್ನು ಆಂಗ್ಲ ಭಾಷೆಗೆ ಅನುವಾದಿಸಿವರು - ವಿಲಿಯಂ ಜೋನ್ಸ್

ಮಗಧ ಸಾಮ್ರಾಜ್ಯ

ಮಗಧ ಸಾಮ್ರಾಜ್ಯ
ಪ್ರಾಚೀನ ಭಾರತದಲ್ಲಿ ಸ್ಥಾಪಿಸಲ್ಪಟ್ಟ ಐತಿಹಾಸಿಕ ಸಾಮ್ರಾಜ್ಯಗಳಲ್ಲಿ ಮೊಟ್ಟ ಮೊದಲನೆಯ ಸಾಮ್ರಾಜ್ಯ - ಮಗಧ ಸಾಮ್ರಾಜ್ಯ
ಮಗಧ ಸಾಮ್ರಾಜ್ಯವನ್ನು ಆಳಿದ ಮನೆತನಗಳ ಸಂಖ್ಯೆ - 8




ಪ್ರಮುಖ ಮಗಧ ಮನೆತನಗಳು
ಅಸುರರ ಮನೆತನ
ಶಿಶುನಾಗ ಮನೆತನ
ನಂದ ಮನೆತನ
ಮೌರ್ಯ ಮನೆತನ
ಗುಪ್ತ ಮನೆತನ

ಶಿಸುನಾಗ ಮನೆತನದ ಅರಸರು - ಬಿಂಬಸಾರ ,ಅಜಾತಶತೃ
ಮಹಾ ಪದ್ಮನಂದ ಈ ವಂಶದ ಅರಸ - ನಂದ ಮನೆತನ
ಮಗಧದ ಾರಂಭದ ರಾಜಧಾನಿ - ರಾಜಗೃಹ
ಮಗಧದ ನಂತರದ ರಾಜಧಾನಿ - ಪಾಟಲಿಪುತ್ರ

ಮಗಧ ಸಾಮ್ರಾಜ್ಯದ ಏಳಿಗೆಗೆ ಕಾರಣವಾದ ಅಂಶಗಳು
ಮಹಾತ್ವಾಕಾಂಕ್ಷಿ ಅರಸರು
ಫಲಭರಿತ ಪ್ರದೇಶ
ಆಯಕಟ್ಟಿನ ಪ್ರದೇಶದಲ್ಲಿದ್ದ ರಾಜಧಾನಿ
ವಿಪುಲ ಖನಿಜ ಸಂಪತ್ತು
ಮಗಧ ಅರಸರ ಆರ್ಥಿಕ ನೀತಿ
ಅಪಾರ ಗಜದಳ
ಉದಾರ ಧಾರ್ಮಿಕ ನೀತಿ
ಮಗಧ ಅರಸರ ಆಕ್ರಮಣಕಾರಿ ಧೋರಣಿ
ಕೌಟಿಲ್ಯನ ತಂತ್ರ

ಮಗಧದಲ್ಲಿ 16 ಜನಪದ ಅಥವಾ ಗಣರಾಜ್ಯವನ್ನು ಸೋಲಿಸಿ ಮಗಧದಲ್ಲಿ ಒಂದು ಪ್ರಬಲ ಸೈನ್ಯ ಕಟ್ಟಿದವರು - ಹರ್ಯಂಕ ವಂಶದವರು
ಹರ್ಯಂಕ ವಂಶದ ಪ್ರಮುಖ ಅರಸರು - ಬಿಂಬಸಾರ ಹಾಗೂ ಅಜಾತಶತೃ
ಬಿಂಬಸಾರನ ಇನ್ನೋಂದು ಹೆಸರು - ಶ್ರೇಣಿಕ
ಮಗಧದ ಗಣ್ಯ ಹಾಗೂ ಸಾಂಸ್ಕೃತಿಕ ನಗರಗಳು - ವಾರಣಾಸಿ , ಶ್ರಾವಸ್ತಿ , ರಾಜಗೃಹ , ಗಿರಿವ್ರಜ , ಕೋಸಲ ,ಆವಂತಿ , ಹಾಗೂ ತಕ್ಷಶಿಲೆ
ಹರ್ಯಂಕರ ನಂತರ ಮಗಧವನ್ನು ಆಳಿದವರು - ನಂದವಂಶ
ನಂದ ವಂಶದ ಸ್ಥಾಪಕ - ಮಹಾ ಪದ್ಮನಂದ
ಮಗಧ ಸಾಮ್ರಾಜ್ಯದ ನಿಜವಾದ ಸ್ಥಾಪಕ - ಬಿಂಬಸಾರ
ಬಿಂಬಸಾರನ ಮಗನ ಹೆಸರು - ಅಜಾತಶತೃ
ಮಗಧದ ಪ್ರಸಿದ್ದ ಅರಸ - ಅಜಾತಶತೃ
ನಂದರ ಕೊನೆಯ ಅರಸ - ಧನನಂದ
ಮಗಧದ ಅಧಿಪತ್ಯವನ್ನು ಕೊನೆಗಾಣಿಸಿದವರು - ಚಂದ್ರಗುಪ್ತ ಮೌರ್ಯ

ಮೌರ್ಯ ಸಾಮ್ರಾಜ್ಯ
ಭಾರತದಲ್ಲಿ ಏಳಿಗೆಗೆ ಬಂದ ಸಾಮ್ರಾಜ್ಯಗಳಲ್ಲಿ ಮೊತ್ತ ಮೊದಲನೆಯ ಸಾಮ್ರಾಜ್ಯ - ಮಾರ್ಯ ಸಾಮ್ರಾಜ್ಯ
ಅನೇಕ ಸಣ್ಣ ರಾಜ್ಯಗಳನ್ನು ಒಟ್ಟುಗೂಡಿಸಿ ಏಕ ಚಕ್ರಾಧಿಪತ್ಯವನ್ನು ಸ್ಥಾಪಿಸಿದವರು - ಮೌರ್ಯರು
ಶಾಂತಿ, ಅಹಿಂಸೆ , ದಯ , ಧರ್ಮ , ನೀತಿ ಮೊದಲಾದ ಮಾನವೀಯ ಮೌಲ್ಯಗಳನ್ನು ಮೊದಲ ಭಾರಿಗೆ ಪ್ರಪಂಚಕ್ಕೆ ಪರಿಚಯಿಸಿದವರು - ಮೌರ್ಯರು
ಮೌರ್ಯರ ಕಾಲದ ಭಾರತದ ಇತಾಹಾಸದಲ್ಲಿ ಇತಿಹಾಸಕಾರರನ್ನು ಕತ್ತಲೆಯಿಂದ ಬೆಳಕಿನತ್ತ ಒಯ್ಯುವ ಪೂರ್ವಕಾಲ ಎಂದವರು - ವಿ.ಎ.ಸ್ಮಿತ್
ಮೌರ್ಯರ ರಾಜಧಾನಿ - ಪಾಟಲಿಪುತ್ರ
ಆಧಾರಗಳು

ಕೌಟಿಲ್ಯನ - ಅರ್ಥಶಾಸ್ತ್ರ
ಮೆಗಸ್ತಾನಿಸ್ ನ - ಇಂಡಿಕಾ
ವಿಶಾಖದತ್ತನ - ಮುದ್ರಾರಾಕ್ಷಸ
ಮೇಗಸ್ತಾನಿಸ್ ಈ ದೇಶದವನು - ಗ್ರೀಕ್

ಮೌರ್ಯರ ಮೂಲಗಳು
ಮೌರ್ಯ ಸಾಮ್ರಾಜ್ಯದ ಸ್ಥಾಪಕ - ಚಂದ್ರಗುಪ್ತ ಮೌರ್ಯ
ವಿಷ್ಣು ಪುರಾಣದ ಪ್ರಕಾರ ನಂದ ಅರಸನ ಪತ್ನಿ ಮುರ ಎಂಬುವಳ ಪುತ್ರ - ಚಂದ್ರಗುಪ್ತ ಮೌರ್ಯ
ಅರ್ಥಶಾಸ್ತ್ರ ಕೃತಿಯ ಕರ್ತೃ - ಕೌಟಿಲ್ಯ
ಕೌಟಿಲ್ಯನಿಗಿದ್ದ ಇನ್ನೇರಡು ಹೆಸರು - ಚಾಣಕ್ಯ ಮತ್ತು ವಿಷ್ಣುಗುಪ್ತ
ಕೌಟಿಲ್ಯನು ಅಧ್ಯಯನ ಮಾಡಿದ ವಿ.ವಿ.ನಿಲಯ - ತಕ್ಷಶಿಲ
ಚಂದ್ರಗುಪ್ತ ಮೌರ್ಯನನ್ನು ಅಧಿಕಾರದಲ್ಲಿ ಕೂರಿಸಿದವನು - ಕೌಟಿಲ್ಯ
ಕೌಟಿಲ್ಯ ಈ ಅರಸನ ಮಂತ್ರಿಯಾಗಿದ್ದ - ಚಂದ್ರಗುಪ್ತ ಮೌರ್ಯ
ಅರ್ಥಶಾಸ್ತ್ರ ಕೃತಿ ಈ ಭಾಷೆಯಲ್ಲಿ ಬರೆಯಲಾಗಿದೆ - ಸಂಸ್ಕೃತ
ಅರ್ಥಶಾಸ್ತ್ರ ಇದು - ಸಂಪೂರ್ಮ ರಾಜ್ಯಾಡಳಿತದವನ್ನು ಕುರಿತುದ್ದಾಗಿದೆ
The Prime ಗ್ರಂಥದ ಕರ್ತೃ - ಮೆಕೆವೆಲ್ಲಿ
ಅರ್ಥಶಾಸ್ತ್ರ ಕೃತಿಯನ್ನು ಈ ಗ್ರಂಥಕ್ಕೆ ಹೋಲಿಸಲಾಗಿದೆ - ಮೆಕೆವೆಲ್ಲಿಯ ದ ಪ್ರೈಮ್
ಬಾರತದ ಮೆಕೆವೆಲ್ಲಿ ಎಂದು ಕರೆಯಲ್ಪಟ್ಟವರು - ಕೌಟಿಲ್ಯ
ಅರ್ಥಶಾಸ್ತ್ರ ಕೃತಿಯು - ಐವತ್ತು ಅಧ್ಯಯನಗಳನ್ನು ಹೊಂದಿದೆ

ಅರ್ಥಶಾಸ್ತ್ರದ ಪ್ರಮುಖ ಮೂರು ಭಾಗಗಳು
ರಾಜ ಅವನ ಸಮಿತಿ ಮತ್ತು ಸರಕಾರ ವಿವಧ ಶಾಖೆಗಳು
ಸಿವಿಲ್ ಮತ್ತು ಕ್ರಿಮಿನಲ್ ಕಾಯಿದೆ
ಅಂತರ ರಾಜ್ಯಗಳ ಕಾಯಿದೆ , ರಾಯಭಾರ ಮತ್ತು ಕದನ

ಚಂದ್ರಗುಪ್ತ ಮೌರ್ಯ
ಕೌಟಿಲ್ಯನನ್ನು ಕೂರೂಪಿ ಎಂದು ಹೊರ ಹಾಕಿದವರು - ಧನನಂದ
ಕೌಟಿಲ್ಯನ ಪ್ರಾರಂಭದ ವೃತ್ತಿ - ಧರ್ಮಶಾಲೆಯ ಅಧ್ಯಕ್ಷ
ಚಂದ್ರಗುಪ್ತ ಮೌರ್ಯನ ಪ್ರಾರಂಭದ ವೃತ್ತಿ ಜೀವನ - ದನ ಕಾಯುವವನು
ಚಂದ್ರಗುಪ್ತ ಮೌರ್ಯ ತರಭೇತಿ ಪಡೆದ ಶಾಲೆ - ತಕ್ಷಶಿಲೆ
ಚಂದ್ರಗುಪ್ತನಿಗೆ ತರಬೇತಿ ನೀಡಿದವನು - ಕೌಟಿಲ್ಯ
ಚಂದ್ರಗುಪ್ತ ಮೌರ್ಯನ ಏಳಿಗೆಯ ಅವಧಿಯಲ್ಲಿ ಭಾರತಕ್ಕೆ ಧಾಳಿ ಮಾಡಿದ ಮ್ಯಾಸಿಡೋನಿಯಾದ ದೊರೆ - ಅಲೆಗ್ಸಾಂಡರ್
ಅಲೆಗ್ಸಾಂಡರ್ ಗೆದ್ದ ಭಾರತದ ಪ್ತಾಂತ್ಯಕ್ಕೆ ದೊರೆಯಾಗಿ ಬಂದವನು - ಸೆಲ್ಯುಕಸ್
ಅಲೆಗ್ಸಾಂಡರ್ ನ ರಾಯಭಾರಿ ಸೇನಾಧಿಪತಿ - ಸೆಲ್ಯುಕಸ್ ನಿಕೆಟರ್
ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿದ್ ಸೆಲ್ಯೂಕಸ್ ನ ರಾಯಭಾರಿ - ಮೆಗಸ್ತಾನಿಸ್
ಜೈನ ಗುರು ಭದ್ರಬಾಹುವಿನೊಂದಿಗೆ ದಕ್ಷಿಣದ ಶ್ರವಣಬೆಳಗೋಳದಲ್ಲಿ ಚಂದ್ರಗುಪ್ತ ಮೌರ್ಯನು ಕೈಗೊಂಡ ವ್ರತ - ಸಲ್ಲೇಖನ ವ್ರತ
ಉತ್ತರ ಭಾರತದಲ್ಲಿ ಕ್ಷಾಮದ ಕುರಿತು ಭವಿಷ್ಯ ನುಡಿದ ಜೈನ ಗುರು - ಭದ್ರಬಾಹು
ಚಂದ್ರಗುಪ್ತ ಮೌರ್ಯ ಮರಣ ಹೊಂದಿದ ವರ್ಷ - ಕ್ರಿ.ಪೂ.298
ಶ್ರವಣಬೆಳಗೊಳದಲ್ಲಿ ಚಂದ್ರಗುಪ್ತ ಬಸದಿಯ ನಿರ್ಮಾತೃ - ಚಂದ್ರಗುಪ್ತ ಮೌರ್ಯ
ಚಂದ್ರಗುಪ್ತ ಮೌರ್ಯ ಕೊನೆಯುಸಿರೆಳೆದ ಬೆಟ್ಟ - ಚಂದ್ರಗಿರಿ ಬೆಟ್ಟ
ಚಂದ್ರಗುಪ್ತ ಮೌರ್ಯನ ಮಗನ ಹೆಸರು - ಬಿಂದುಸಾರ
ಮೌರ್ಯರ ಶ್ರೇಷ್ಠ ಚಕ್ರವರ್ತಿ - ಅಶೋಕ
ಹರಿವಂಶ ಕೃತಿಯ ಕರ್ತೃ - ಜಿನಸೇನಾ
ಬೃಹತ್ ಕಥಾ ಕೋಶ ಕೃತಿಯ ಕರ್ತೃ - ಹರಿಷೇಣ
ಶ್ರವಣಬೆಳಗೋಳದ ಪ್ರಾಚೀನ ಹೆಸರು - ಕಾಥವಪುರಿ
ತಾರಾನಾಥ ಈ ದೇಶದ ಇತಿಹಾಸಕಾರ - ಟಿಬೆಟ್

ಅಶೋಕ
ಅಶೋಕನ ತಂದೆಯ ಹೆಸರು - ಬಿಂದುಸಾರ
ಅಧಿಕಾರವನ್ನು ಧರ್ಮದ ಕವಚದಿಂದ ಸುತ್ತಿಟ್ಟ ಮೌರ್ಯ ದೊರೆ - ಅಶೋಕ

ಆಧಾರಗಳು
ಅಶೋಕನ ಶಾಸನಗಳು ಈ ಲಿಪಿಯನ್ನು ಹೊಂದಿದೆ - ಬ್ರಾಹ್ಮಿಲಿಪಿ
ಅಶೋಕನ ಶಾಸನಗಳನ್ನು ಅರ್ಥೈಸಿ ವಿವರಣಿ ನೀಡಿದವರು - ಜೇಮ್ಸ್ ಪ್ರಿಸ್ಸೆಸ್
ಅಶೋಕನಿಗಿದ್ದ ಬಿರುದುಗಳು - ದೇವನಾಂಪ್ರಿಯ , ಪ್ರಿಯದರ್ಶಿ
ಮಸ್ಕಿ ಶಾಸನವನ್ನು ಶೋಧಿಸಿದ ವರ್ಷ - 1915
ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ - ಮಸ್ಕಿ ಶಾಸನ
ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ - ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ
ನಿಟ್ಟೂರಿನ ಶಾಸನದ ರಚನಾಕಾರ - ಉಪಗುಪ್ತ
ನಿಟ್ಟೂರಿನ ಶಾಸನದ ಲಿಪಿಕಾರ - ಚಡಪ

ಅಶೋಕನ ಬಾಲ್ಯದ ಜೀವನ
ಅಶೋಕನ ಬಾಲ್ಯ ಜೀವನದ ಬಗೆಗೆ ಬೆಳಕು ಚೆಲ್ಲುವ ಬೌದ್ಧ ಗ್ರಂಥಗಳು - ದೀಪವಂಶ ಹಾಗೂ ಮಹಾ ವಂಶ
ಬಿಂದುಸಾರನ ಆಳ್ವಿಕೆಯಲ್ಲಿ ಅಶೋಕ ಈ ಪ್ರದೇಶದ ರಾಜ್ಯಪಾಲನಾಗಿದ್ದ - ಉಜ್ಜಯಿನಿ ಮತ್ತು ತಕ್ಷಶಿಲೆ
ಅಶೋಕನ ಸಂಸ್ಥಾನದ ಪಟ್ಟಧರಸಿ - ತಿಷ್ಷಮಿತ್ರೆ
ಅಶೋಕನು ಪ್ರೇಮ ವಿವಾಹ ಮಾಡಿಕೊಂಡ ಮಹಿಳೆ - ವಿದಿಶಾ ನಗರದ ಸುಪ್ರಸಿದ್ಧ ಶ್ರೇಷ್ಠಿಯ ಮಗಳಾದ - ಮಹಾದೇವಿ
ಅಶೋಕನ ಮಂತ್ರಿಯ ಹೆಸರು - ರಾಧಗುಪ್ತ
ಅಶೋಕನು ಸಿಂಹಾಸನಾ ರೂಢನಾದ ವರ್ಷ - ಕ್ರಿ.ಪೂ.269

ಅಶೋಕನ ದಿಗ್ವೀಜಯ
ಒರಿಸ್ಸಾದ ಪ್ರಾಚೀನ ಹೆಸರು - ಕಳಿಂಗ
ಅಶೋಕನು ನಡೆಸಿದ ಕೊನೆಯ ಯುದ್ಧ - ಕಳಿಂಗ ಯುದ್ಧ
ಕಳಿಂಗ ಯುದ್ಧ ನಡೆದ ಪ್ರದೇಶ - ಭುವನೇಶ್ವರದಿಂದ 150 ಕಿ.ಮೀ ಪ್ರದೇಶದಲ್ಲಿರುವ ಫೌಲಿ ಎಂಬಲ್ಲಿ ನಡೆಯಿತು
ಮೈಸೂರಿನ ಪ್ರಾಚೀನ ಹೆಸರು - ಮಹಿಷ ಮಂಡಳ

ಅಶೋಕ ಮತ್ತು ಬೌದ್ಧ ಧರ್ಮ
ಬೌದ್ಧಧರ್ಮ ಪ್ರಚಾರದಲ್ಲಿ ಅಗ್ರಗಣ್ಯ ಅರಸ - ಅಶೋಕ
ಪ್ರಪ್ರಥಮ ಬಾರಿಗೆ ಧರ್ಮದ ವಿಜಯವು ವಿದೇಶಗಳಲ್ಲಿ ಮೊಳಗಿದ್ದು - ್ಶೋಕನ ಕಾಲದಲ್ಲಿ
ಪಾಟಲಿಪುತ್ರದಲ್ಲಿ ಮೂರನೇ ಬೌದ್ಧ ಸಮ್ಮೇಳನ ನಡೆಸಿದವನು - ಅಶೋಕ
ಅಶೋಕನು ತೆರಿಗೆಯಿಂದ ಮಾಪಿ ಮಾಡಿದ ಪ್ರದೇಶ - ಲುಂಬಿಣಿ

ಅಶೋಕನ ಆಡಳಿತ
ಅಶೋಕನ ರಾಜ್ಯವನ್ನ ಈ ಹೆಸರಿನಿಂದ ಕರೆಯುವರು - ಧರ್ಮರಾಜ್ಯ ಅಥವಾ ಸುಖೀರಾಜ್ಯ
ಧರ್ಮವನ್ನು ಹರಡುವುದ ಮೂಲಕ ಭಾರತವನ್ನು ಏಕಾಧಿಪತ್ಯಕ್ಕೆ ಒಳಪಡಿಸಿದ ಅರಸ - ಅಶೋಕ
ಕಾನ್ ಸ್ಟಂಟೈನ್ ಅಥವಾ ಚಾರ್ಲ್ ಮನ್ ಅಥವಾ ನೆಪೋಲಿಯನ್ ಗೆ ಹೋಲಿಸಲಾದ ಅರಸ - ಅಶೋಕ
ವಿಜಯದಿಂದ ವೈರಾಗ್ಯಕ್ಕೆ ಬಂದ ಏಕಮೇವ ಅಧ್ವೀತಿಯ ಸಾಮ್ರಾಟ - ಅಶೋಕ

ಮೌರ್ಯರ ಪಥನ
ಮೌರ್ಯರ ಕೊನೆಯ ಅರಸ - ಬೃಹದ್ರತ
ಬೃಹದ್ರತನನ್ನ ಕೊಲೆಗೈದ ಶುಂಗ ಅರಸ - ಪುಷ್ಯಮಿತ್ರ ಶುಂಗ
ಮೌರ್ಯರ ಅಧಿಕಾರವನ್ನು ಕೊನೆಗೊಳಿಸಿದವರು - ಶುಂಗರು

ಮೌರ್ಯ ವಂಶಾವಳಿ
ಚಂದ್ರಗುಪ್ತ ಮೌರ್ಯ - ಕ್ರಿ.ಪೂ .320 -298
ಬಿಂದುಸಾರ - ಕ್ರಿ.ಪೂ.298 – 273
ಅಶೋಕ - ಕ್ರಿ.ಪೂ. 273 – 232
ದಶರಥ ಮೌರ್ಯ - ಕ್ರಿ.ಪೂ. 232 – 226
ಸಂಪ್ರತಿ - ಕ್ರಿ.ಪೂ. 226 – 215
ಕಾಲಶೋಕ - ಕ್ರಿ.ಪೂ.215 – 202
ಜೀವವರ್ಮ - ಕ್ರಿ.ಪೂ. 202 – 195
ಸುಧನ್ಯ ಮೌರ್ಯ - ಕ್ರಿ.ಪೂ. 195 – 181
ಬೃಹದ್ರತ ಮೌರ್ಯ - ಕ್ರಿ.ಪೂ. 181 – 180

ಕಲೆ ಮತ್ತು ವಾಸ್ತುಶಿಲ್ಪಕ್ಕೆ ಮೌರ್ಯರ ಕೊಡುಗೆ

ಅಶೋಕನು ತನ್ನ ಅಧಿಕಾರವದಿಯಲ್ಲಿ ನಿರ್ಮಿಸಿದ ಸ್ಥೂಪಗಳ ಸಂಖ್ಯೆ - 84000
ಸ್ತೂಪಗಳನ್ನು - ಕಲ್ಲು ಮತ್ತು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ
ಸಾಂಚಿಯ ಸ್ತೂಪದ ಸ್ಥಾಪಕ - ಅಶೋಕ
ಸಾಂಚಿಯ ಸ್ತೂಪ ಪ್ರಸ್ತುತ ಈ ರಾಜ್ಯದಲ್ಲಿದೆ - ಮಧ್ಯಪ್ರದೇಶ
ಗೌತಮನ ಜೀವನಕ್ಕೆ ಸಂಬಂಧಿಸಿದ ಜಾತಕ ಕತೆಗಳ ದೃಶ್ಯವಳಿಯನ್ನು ಹೊಂದಿರುವ ಸ್ತೂಪದ ಹೆಸರು - ಬಾರ್ಹುತ ಸ್ತೂಪ
ಬಿಹಾರದ ರಾಜಧಾನಿ - ಪಾಟ್ನ
ಪಾಟ್ನದ ಹಿಂದಿನ ಹೆಸರು - ಪಾಟಲಿಪುತ್ರ
ಪಾಟಲಿಪುತ್ರಕ್ಕೆ ಬೇಟಿ ನೀಡಿದ ಗ್ರಕ್ ರಾಯಭಾರಿ - ಮೆಗಾಸ್ತಾನಿಸ್
ಕ್ರಿ.ಪೂ. 4ನೇ ಶತಮಾನದ ಕೊನೆಯಲ್ಲಿ ಭಾರತಕ್ಕೆ ಬಂದಿದ್ದು ಚೀನಿ ಪ್ರವಾಸಿ - ಫಾಹಿಯಾನ್
ಅಶೋಕನ ಕಾಲದ ಪ್ರಮುಖ ಗುಹಾಲಾಯಗಳು - ಸುಧಾಮ ಮತ್ತು ಕರ್ಣಚಾಪರ್
ಅಶೋಕನು ನಿರ್ಮಿಸಿದ ಸ್ತಂಭಗಳಲ್ಲಿ ಪ್ರಮುಖವಾದುದು - ಸಾರನಾಥದ ಸ್ತಂಭ

Extra Tips
ಭೀಮ ಮತ್ತು ವೇದಾವತಿ ನದಿಗಳ ನಡುವಣ ಪ್ರದೇಶ - ಕುಂತಲ
ಅಶೋಕನ ಕಾಲದ ಮಸ್ಕಿ ಶಾಸನದಲ್ಲಿರುವ ಲಿಪಿ - ಬ್ರಾಹ್ಮಿ
ಅಶೋಕನ ಮಸ್ಕಿ ಶಾಸನ ಈ ಭಾಷೆಯಲ್ಲಿ ಬರೆಯಲಾಗಿದೆ - ಪ್ರಾಕೃತ
ಅಶೋಕನನ್ನು ದೇವನಾಂಪ್ರಿಯ ಎಂದು ಸಂಭೋಧಿಸಿದ ಶಾಸನ - ಮಸ್ಕಿ
ಅಶೋಕನ ಕಾಲದ ರಾಜ್ಯದ ಅಧಿಕಾರಿಗಳು - ಧರ್ಮಾ ಮಹಾ ಮಾತ್ರರು
ಕೌಟಿಲ್ಯನ ಅರ್ಥಶಾಸ್ತ್ರದ ಮತ್ತೋಂದು ಹೆಸರು - - ಕೂಟನೀತಿಶಾಸ್ತ್ರ
ಕೌಟಿಲ್ಯನ ಅರಥಶಾಸ್ತ್ರವನ್ನು ಬೆಳಕಿದೆ ತಂದವರು - ಮೈಸೂರಿನ ಓರಿಯಂಟಲ್ ಲೈಬ್ರರಿಯ ಕ್ಯೂರೇಟರ್ ಆಗಿದ್ದ ಶ್ಯಾಮಾಶಾಸ್ತ್ರಿ
ಕೌಟಿಲ್ಯನ ಅರ್ಥಶಾಸ್ತ್ರ ಬೆಳಕಿಗೆ ಬಂದ ವರ್ಷ - 1909
ಇಂಡಿಕಾದ ಅಳಿದುಳಿದ ಚೂರುಗಳನ್ನು ಕೂಡಿಸಿ ನಮಗೆ ಅದರ ಪೂರ್ಣರ್ಥ ಒದಗಿಸಿವರು - ಡೈಡೋರಸ್
ಮಸ್ಕಿ ಶಾಸನವನ್ನು ಶೋಧಿಸಲಾದ ವರ್ಷ - 1915
ಅಲೆಗ್ಸಾಂಡರ್ ಕಾಲವಾದ ಪ್ರದೇಶ - ಬ್ಯಾಬಿಲಾನ್ .ಕ್ರಿ.ಪೂ. 323
ಅಹನಾನೂರು ಕೃತಿಯ ಕರ್ತೃ - ತಮಿಳು ಕವಿ , ಮಾಮುಲ್ನಾರ್
ಅಶೋಕನಿಗೆ ಬೌದ್ಧ ಧರ್ಮವನ್ನು ಧಾರೆ ಎರೆದ ಭಿಕ್ಷು - ಉಪಗುಪ್ತ
ಅಶೋಕನು ತನ್ನ ಆಡಳಿತದಲ್ಲಿ ಆರಂಭಿಸಿದ ಹೊಸ ಶಾಖೆ - ಧರ್ಮಾಮಹಾ ಮಾತೃ
ಅಶೋಕನ ಕಾಲದ ಕಂದಾಯ ಅಧಿಕಾರಿಗಳ ಹೆಸರು - ರಜ್ಜುಕ
ರಜ್ಜುಕರ ಮೇಲ್ವಿಚಾರಣಿಗೆ ನೇಮಕವಾಗಿದ್ದ ಅಧಿಕಾರಿಗಳು - ಯಾತ್ರ
ಮೌರ್ಯರ ಕಾಲದ ರಾಜ್ಯದ ಆಡಳಿತದ ಮುಖಂಡ - ರಾಜ
ಮೌರ್ಯರ ಆಡಳಿತದಲ್ಲಿ ರಾಜರಿಗೆ ಸಲಹೆಯನ್ನು ನೀಡುತ್ತಿದ್ದವರು - ಅಮಾತ್ಯರು
ಸರ್ವಲೋಹಹಿತ ಎಂಬ ಉದಾತ್ತ ದ್ಯೇಯ ಹೊಂದಿದ್ದವರು - ಅಶೋಕ
ಮೌರ್ಯರ ಆಡಳಿತದಲ್ಲಿ ಸಚಿವರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಅಮಾತ್ಯರು
ಅಶೋಕನ ಕಾಲದಲ್ಲಿ ಸಚಿವರನ್ನು ಈ ಹೆಸರಿನಿಂದ ಕರೆಯಲಾಗಿದೆ - ಧರ್ಮಮಹಾಮಾತ್ರರು
ಮೌರ್ಯರ ಹಣಕಾಸು ವಿಭಾಗದ ಅಧಿಕಾರಿ - ಕೋಶಾಧ್ಯಕ್ಷ
ಕೃಷಿ ವಿಭಾಗದ ಅಧ್ಯಕ್ಷನ ಹೆಸರು - ಸೀತಾಧ್ಯಕ್ಷ
ಅಬಕಾರಿ ವಿಭಾಗದ ಅಧ್ಯಕ್ಷ - ಸುರಾಧ್ಯಕ್ಷ
ಸೇನಾ ವಿಭಾಗದ ಅಧ್ಯಕ್ಷ - ಬಲಾಧ್ಯಕ್ಷ
ಲೆಕ್ಕ ಹಾಗೂ ತನಿಖೆ ವಿಭಾಗದ ಮುಖ್ಯಸ್ಥ - ಅಷ್ಯಪಟಲಾಧ್ಯಕ್ಷ
ಕೋಶದ ವಿಭಾಗದ ಮುಖ್ಯಸ್ಥ ಹೆಸರು - ಸನ್ಕಿದಾತ
ಉಗ್ರಾಣ ಮುಖ್ಯಸ್ಥನ ಹೆಸರು - ಸಮೂರ್ತ
ನ್ಯದ ಮುಖ್ಯಸ್ಥ - ಸೇನಾಪತಿ
ಕೋಟೆ ಕೊತ್ತಲದ ಅಧಿಕಾರಿ - ಮರ್ಗಪಾಲ

ಚಂದ್ರಗುಪ್ತ ಮೌರ್ಯನ ಯುದ್ಧ ಕಛೇರಿಯಲ್ಲಿದ್ದ 6 ಮಂಡಲಗಳು
ಒಂದನೇಮಂಡಲ - ನೌಕಡಳಿತ
2 ನೇ ಮಂಡಲ - ಸಾರಿಗೆ ಸಂಪರ್ಕ , ಮನರಂಡನೆ ವ್ಯವಸ್ಥೆ
3 ನೇ ಮಂಡಲ - ಕಾಲ್ದಳ
4 ನೇ ಮಂಡಲ - ಅಶ್ವದಳ
5 ನೇ ಮಂಡಲ - ರಥದಳ
6 ನೇ ಮಂಡಲ - ಗಜದಳ

ಮೌರ್ಯರ ಕಾಲದ ಎರಡು ನ್ಯಾಯಾಲಯಗಳು - ಧರ್ಮಸ್ಥೇಯ ಹಾಗೂ ಕಂಟಕ ಶೋಧನಾ
ಇಂದಿನ ಸಿವಿಲ್ ನ್ಯಾಯಾಲಯವನ್ನು ಹೋಲುತ್ತಿದ್ದ ನ್ಯಾಯಾಲಯ - ಧರ್ಮಸ್ಥೇಯ
ಇಂದಿನ ಕ್ರಿಮಿನಲ್ ನ್ಯಾಯಾಲಯವನ್ನು ಹೋಲುವ ನ್ಯಾಯಾಲಯ - ಕಂಟಕ ಶೋಧನಾ
ಸೌರಾಷ್ಟ್ರದ ಇನ್ನೋಂದು ಹೆಸರು - ಕಾಥೆವಾಡ
ಮೌರ್ಯರ ಕಾಲದಲ್ಲಿ ಜಿಲ್ಲೆಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಅಹಾರ ಅಥವಾ ವಿಷಯ
ಸ್ಟ್ರಾಬೋ ಈ ದೇಶದ ವಿದ್ವಾಂಸ - ಗ್ರೀಕ್
ಮೌರ್ಯರ ರಾಜ್ಯಾಡಳಿತ ಕ್ಷೇತ್ರದಲ್ಲಿ ಕಂಡು ಬರುವ ಪ್ರಥಮ ಘಟಕ - ಗ್ರಾಮ
ಗ್ರಾಮಗಳ ಮುಖಂಡರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಗ್ರಾಮಿಕ
ಗ್ರಾಮೀಕರ ಮೇಲಾಧಿಕಾರಿಯ ಹೆಸರು - ಗೋಪ
ಗೋಪನ ಮೇಲಾಧಿಕಾರಿಯ ಹೆಸರು - ಸ್ಥಾನಿಕ
ನಗರದ ಮುಖಂಡನ ಹೆಸರು - ನಗರಿಕ
ಹರಪ್ಪ ಸಂಸ್ಕೃತಿಯ ನಂತರ ಕಲೆ ಮತ್ತು ವಾಸ್ತು ಶಿಲ್ಪಕ್ಕೆ ಯೋಗ್ಯ ಕಾಲ - ಮೌರ್ಯರ ಕಾಲ
ಸಾಂಚಿ ಪದದ ಅರ್ಥ - ಶಾಂತಿಯ ಸ್ಥ ಳ
ಮೌರ್ಯರ ಪತನಾ ನಂತರ ದಕ್ಷಿಣ ಬಾರತದಲ್ಲಿ ಅಧಿಪತ್ಯಕ್ಕೆ ಬಂದವರು - ಶಾತವಾಹನರು
ಪ್ರಾಚೀನ ಭಾರತದ ಪ್ರಥಮ ಐತಿಹಾಸಿಕ ಸಾಮ್ರಾಜ್ಯ - ಮೌರ್ಯ ಸಾಮ್ರಾಜ್ಯ
ಪ್ರಾಚೀನ ಭಾರತದ ಅತ್ಯಂತ ದೊಡ್ಡ ಸಾಮ್ರಾಜ್ಯ - ಮೌರ್ಯ ಸಾಮ್ರಾಜ್ಯ
ಮೌರ್ಯರ ರಾಜ ಲಾಂಛನ - ಧರ್ಮಚಕ್ರ
ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ - ಅಶೋಕ
ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ - ಬ್ರಾಹ್ಮಿ ಹಾಗೂ ಖರೋಷ್ಠಿ
ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ - 13 ನೇ ಶಿಲಾ ಶಾಸನ
ಸುವರ್ಣಗಿರಿಯ ಇಂದಿನ ಹೆಸರು - ಕನಕಗಿರಿ ( ರಾಯಚೂರು ಜಿಲ್ಲೆ )
ಇಸಿಲದ ಇಂದಿನ ಹೆಸರು - ಬ್ರಹ್ಮಗಿರಿ ( ಚಿತ್ರದುರ್ಗ ಜಿಲ್ಲೆ )
ಚಂದ್ರಗುಪ್ತ ಮೌರ್ಯನು ಈತನನ್ನು ಕೊಂದು ಅಧಿಕಾರ ವಹಿಸಿಕೊಂಡನು - ನಂದರ ದೊರೆ ಧನನಂದ
ಭಾರತದ ಪ್ರಥಮ ಹಿಂದೂ ಸಾಮ್ರಾಜ್ಯದ ನಿರ್ಮಾಪಕ - ಚಂದ್ರಗುಪ್ತ ಮೌರ್ಯ
ಮಹಾಶಯ ಅಥವಾ The Great ಎಂದು ಕರೆಸಿಕೊಂಡ ಮೌರ್ಯ ದೊರೆ - ಅಶೋಕ
ಅಶೋಕನು ಸಿಂಹಾಸನಕ್ಕ ಬಂದಿದ್ದು - ಕ್ರಿ.ಪೂ.269 ರಲ್ಲಿ
ಕಳಿಂಗಾ ಯುದ್ಧದ ಸಮಯ ಕಳಿಂಗವನ್ನು ಆಳುತ್ತಿದ್ದ ಅರಸ - ಶುದ್ಧ ಧರ್ಮ
3 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷ - ಮೊಗ್ಗಲಿಪುತ್ರ
ದಾರ್ಶನಿಕ ದೊರೆ ಎಂದು ಹೆಸರುವಾಸಿಯಾದ ದೊರೆ - ಅಶೋಕ
ಅಶೋಕನ ಕಾಲದಲ್ಲಿ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತವಾಗಿದ್ದ ಪ್ರಾಚೀನ ನಗರ - ಪಾಟಲಿಪುತ್ರ
ಪ್ರಿಯದರ್ಶಿ ,ರಾಜರ್ಷಿ ಎಂದು ಹೆಸರನ್ನು ಪಡೆದ ಮೌರ್ಯರ ಅರಸ - ಅಶೋಕ
ಭಾರತದ ಪ್ರಥಮ ರಾಷ್ಟ್ರೀಯ ರಾಜ - ಅಶೋಕ
ಭಾರತದ ದ್ವೀತಿಯ ಬುದ್ಧ ಎಂದು ಕರೆಯಲ್ಪಟ್ಟವರು - ಅಶೋಕ
ಭಾರತದಲ್ಲಿ ದಕ್ಷ ಕೇಂದ್ರಿಕೃತ ಆಡಳಿತ ಪದ್ಧತಿಗೆ ಭದ್ರ ಬುನಾದಿಯನ್ನು ಹಾಕಿದವರು - ಮೌರ್ಯರು
ಮೌರ್ಯರ ಆಡಳಿತ ತಿಳಿಯಲು ಪ್ರಮುಖ ಆಧಾರಗಳು - ಕೌಟಿಲ್ಯನ ಅರ್ಥಶಾಸ್ತ್ರ ಹಾಗೂ ಮೆಗಸ್ತನೀಸ್ ನ ಇಂಡಿಕಾ ಗ್ರಂಥ
ರಾಜನಿಗೆ ಆಡಳಿತದಲ್ಲಿ ಸಲಹೆಯನ್ನು ನೀಡಲು ಇದ್ಧ ಸಲಹಾ ಸಮಿತಿಯ ಹೆಸರು - ಮಂತ್ರಿಪರಿಷತ್
ಮೌರ್ಯರು ಮಂತ್ರಿಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಅಮಾತ್ಯರು
ಮೌರ್ಯರ ಕಾಲಾವಧಿಯಲ್ಲಿ ಮೌರ್ಯರ ಮಂತ್ರಿಗಳಿದ್ದು ವಾರ್ಷಿಕ ವೇತನ - 48000 ಪಣ
ವಿವಿಧ ಇಲಾಖೆಗಳ ಆಡಲಿತ ಮುಖ್ಯಸ್ಥ - ಅಧ್ಯಕ್ಷ
ಮೌರ್ಯರ ಕಾಲವದಲ್ಲಿ ನಗರ ಮತ್ತು ಗ್ರಾಮಗಳಲ್ಲಿ ನ್ಯಾಯದಾನ ಮಾಡುತ್ತಿದ್ದವರು - ರಾಜುಕರು ಮತ್ತು ಮಹಾ ಮಾತ್ಯರು
ಮೌರ್ಯರ ಗ್ರಾಮ ಮಟ್ಟದಲ್ಲಿ ನ್ಯಾಯದಾನ ಮಾಡುತ್ತಿದ್ದವರು - ಪಂಚರು
ಮೌರ್ಯರ ಕಂದಾಯ ಸಂಗ್ರಹಾಧಿಕಾರಿಗಳು - ರಾಜುಕ , ಸಮಹರ್ತ ಹಾಗೂ ಸನ್ನಿದತರು
ಗಿರ್ನಾರದಲ್ಲಿ ಸುದರ್ಶನ ಎಂಬ ಸರೋವರವನ್ನು ನಿರ್ಮಿಸಿದವನು - ಚಂದ್ರಗುಪ್ತ ಮೌರ್ಯ
ಕೌಟಿಲ್ಯನು ಗೂಢಾಚಾರರನ್ನು ಈ ಹೆಸರಿನಿಂದ ಕರೆದಿದ್ದಾನೆ - ಗುದಪುರುಷರು
ಪ್ಲೀನಿ ಈ ದೇಶದ ವಿದ್ವಾಂಸ - ರೋಮನ್
ಮೌರ್ಯರು ಬಳಸುತ್ತಿದ್ದ ಯುದ್ಧ ತಂತ್ರ - ಕೂಟಯುದ್ಧ ತಂತ್ರ
ಪ್ರಪಂಚದಲ್ಲಿ ಮೊಟ್ಟ ಮೊದಲು ಜನಗಣತಿಯನ್ನು ಆರಂಭಿಸಿದ್ದು - ಕ್ರಿ.ಪೂ. 6 ನೇ ಶತಮಾನದಲ್ಲಿ
ಕ್ರಿ.ಪೂ.6 ನೇ ಶತಮಾನದಲ್ಲಿ ಮೊಟ್ಟ ಮೊದಲ ಜನಗಣತಿಯನ್ನು ಆಂಭಿಸಿದ ದೇಶ - ರೋಮ್
ಪ್ರಪಂಚದಲ್ಲಿ ಮೊಟ್ಟ ಮೊದಲು ಜನಗಣತಿಯನ್ನು ಆರಂಭಿಸಿದ ದೊರೆ - ರೋಮ್ ದೊರೆ ಸೆರ್ವಿಯನ್
ಪ್ರಪಂಚದಲ್ಲಿ ಜನಗಣತಿಯನ್ನು ಆರಂಭಿಸಿದ ಎರಡನೇ ದೇಶ - ಭಾರತ
ಪಾಟಲಿಪುತ್ರದ ಹಾಗೇ ನಗರಾಡಳಿತ ಹೊಂದಿದ್ದ ನಗರಗಲಳು - ತಕ್ಷಶಿಲಾ , ಉಜ್ಜಯಿನಿ

ಮೌರ್ಯರ ಪೌರಾಡಳಿತ ಮಂಡಳಿಗಳು
ಕೈಗಾರಿಕ ಮಂಡಳಿ
ವಿದೇಶಿಯರ ಮಂಡಳಿ
ಜನಗಣತಿ ದಾಖಾಲಾತಿ ಮಂಡಳಿ
ಅಳತೆ ಮತ್ತು ತೂಕ ಮಂಡಳಿ
ಸಿದ್ಧ ವಸ್ತುಗಳ ಮಂಡಳಿ
ತೆರಿಗೆ ಮಂಡಳಿ

ನಗರದಲ್ಲಿ ಮಾರುವ ವಸ್ತುಗಳ ಮೇಲೆ ಮೌರ್ಯರು ವಿಧಿಸುತ್ತಿದ್ದ ತೆರಿಗೆಯ ಹೆಸರು - ತೈತ್ಸ್
ಮೌರ್ಯರ ಕಾಲದ ಜಿಲ್ಲಾಧಿಕಾರಿ - ಸಮಹರ್ತಿ
ಶಿಲೆಯಿಂದ ವಾಸ್ತುಶಿಲ್ಪ ರಚಿಸಿದ ಮೊದಲಿಗರು - ಮೌರ್ಯರು
ಈ ಅರಸನ ಕಾಲದಲ್ಲಿ ಮೊಟ್ಟ ಮೊದಲು ಮರದ ಬದಲಿಗೆ ಕಲ್ಲನ್ನು ವಾಸ್ತುಶಿಲ್ಪಕ್ಕೆ ಬಳಸಲಾಯಿತು - ಅಶೋಕ
ಬುದ್ಧನ ಅವಶೇಷಗಳ ಮೇಲೆ ನಿರಮಿಸಿರುವ ಸ್ಮಾರಕಗಳು - ಸ್ತೂಪಗಳು
ಪಾಟಲಿ ಪುತ್ರದಲ್ಲಿ ವಿಶ್ವವಿಖ್ಯಾತಯನ್ನು ಪಡೆದ ಅರಮನೆ - ಚಂದ್ರಗುಪ್ತನ ಅರಮನೆ
ಮೌರ್ಯರ ಶಿಲ್ಪಕಲಾ ಚಾತುರ್ಯಕ್ಕೆ ಉತ್ತಮ ನಿದರ್ಶನ - ಸ್ತಂಭಗಳು
ಏಕಶಿಲೆಯಿಂದ ನಿರಮಾಣ ಮಾಡಿದ ಕಲ್ಲಿನ ಕಂಬಗಳು - ಸ್ತಂಭಗಳು
ಭಾರತೀಯತೆಯ ಸಾರಸಂಗ್ರಹವಾದ ಮೌರ್ಯರ ವಾಸ್ತುಶಿಲ್ಪ ಕೊಡುಗೆ - ಸಾರನಾಥದ ಅಶೋಕ ಸ್ತಂಭ
Oxford History of India ಕೃತಿಯ ಕರ್ತೃ - ವಿ.ಎ.ಸ್ಮಿತ್
ಬುದ್ಧ ಹಾಗೂ ಮಹಾವೀರ ಜನಿಸಿದ ಪ್ರದೇಶ - ಮಗಧ
ಮಗಧ ಪ್ರದೇಶವು ಇಂದಿನ ಈ ಬಾಗದಲ್ಲಿದೆ - ಬಿಹಾರ
ನಂದ ವಂಶದ ನಂತರ ಮಗಧದಲ್ಲಿ ಆಳ್ವಿಕೆಗೆ ಬಂದವರು - ಮೌರ್ಯರು
ಮೌರ್ಯ ಸಂತತಿಯ ಗಣ್ಯ ವ್ಯಕ್ತಿಗಳು - ಚಂದ್ರಗುಪ್ತ ಮೌರ್ಯ ಮತ್ತು ಅಶೋಕ
ಜೈನಧರ್ಮವನ್ನು ಸ್ವೀಕರಿಸಿದ ಮೌರ್ಯ ದೊರೆ - ಚಂದ್ರಗುಪ್ತ ಮೌರ್ಯ
ಗ್ರೀಕರ ಧಾಳಿಯಿಂದ ಅಸ್ತವ್ಯಸ್ಥಗೊಂಡ ಪ್ರದೇಶ - ಪಂಜಾಬ್
ಚಂದ್ರಗುಪ್ತ ಮೌರ್ಯ ಈ ಪ್ರದೇಶವನ್ನು ಗೊದ್ದುಕೊಂಡು ತನ್ನ ಮೊದಲ ಸಾಹಸಿ ಜೀವನ ಆರಂಭಿಸಿದ - ಪಂಜಾಬ್
ಸೌರಾಷ್ಟ್ರದಲ್ಲಿ ಸುದರ್ಶನ ಎಂಬ ಸರೋವರವನ್ನು ನಿರ್ಮಿಸಿದ ಚಂದ್ರಗುಪ್ತ ಮೌರ್ಯನ ಅಧಿಕಾರಿ - ಪುಷ್ಯಗುಪ್ತ
ಪ್ರೀತಿಯ ಮೂಲಕ ವಿಜಯ ಸಾಧಿಸಿದ ನವಯುಗದ ಪ್ರವರ್ತಕ - ಅಶೋಕ
ಮೌರ್ಯರ ಕಾಲದಲ್ಲಿ ಸಾರ್ವಜನಿಕ ಹಿತ ಗಮನಿಸುವ ಅದಿಕಾರಿಯನ್ನು ಈ ಹೆಸರಿನಿಂದ ಕರೆಯುವರು - ವಜ್ರಭೂಮಿಕ
ಅಶೋಕನ ಕಾಲದಲ್ಲಿ ಪ್ರಾಂತ್ಯಗಳ ಅಧಿಕಾರಿ - ಕುಮಾರ
ಪ್ರಾಂತಗಳ ಕೆಳಗಿದ್ ಮೌರ್ಯರ ಆಡಳಿತ ಪ್ರದೇಶ - ಜನಪದ
ಜನಪದವನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿ - ಸಮಹರತೃ
ಮೌರ್ಯರ ಕಾಲದಲ್ಲಿ ಕೈಗಾರಿಕೆಗಳ ಮೇಲ್ವಿಚಾರಣಿಯನ್ನು ನೋಡಿಕೊಳ್ಳುತ್ತಿದ್ದ ್ಧಿಕಾರಿ - ಸೂತ್ರಧ್ಯಕ್ಷ
ಭಾರತದಲ್ಲಿ ಮರದ ಮೇಲೆ ಉಣ್ಣಿ ಬೆಳೆಯುತ್ತದೆ ಎಂದು ಹೇಳಿದವರು - ಹೆರಡೋಟಸ್
ಮೌರ್ಯ ಸಾಮ್ರಾಜ್ಯದ ಅವನತಿಗೆ ಕಾರಣ
ಅರಸು ಮಕ್ಕಳಲ್ಲಿದ್ ಪ್ರತ್ಯೇಕತಾ ಭಾವನೆ
ಭಿನ್ನತೆಗಳಿಂದ ಕೂಡಿದ್ದ ಸಾಮ್ರಾಜ್ಯ
ದೂರದ ಪ್ರಾಂತ್ಯಕ್ಕೆ ಸಾರಿಗೆ ಸಂಪರ್ಕ ಕೊರತೆ
ಅತಿಯಾದ ಕೇಂದ್ರಿಕರಣ
ಅಶೋಕನು ಯುದ್ಧಗಳ ಕಡೆಗೆ ಗಮನ ಹರಿಸದಿದ್ದದ್ದು
ಅಶೋಕನು ಬೌದ್ಧ ಪರ ಧೋರಣಿ
ದುರ್ಬಲ ಹಾಗೂ ಅದಕ್ಷ ಉತ್ತರಾಧಿಕಾರಿಗಳು

ಸಲ್ಲೇಖನಾ ವ್ರತದ ಮೂಲಕ ತನ್ನ ್ಂತ್ಯವನ್ನು ಕಂಡುಕೊಂಡ ಮೊದಲ ಚಕ್ರವರ್ತಿ - ಚಂದ್ರಗುಪ್ತ ಮೌರ್ಯ
ಅಮಿತ್ರ ಘಾತ ಅಥವಾ ಶತೃಗಳ ಸಂಹಾರಕ ಎಂದು ಕರೆಯಲ್ಪಟ್ಟ ಅರಸ - ಚಂದ್ರಗುಪ್ತ ಮೌರ್ಯ ( ಬಿಂದುಸಾರ )
ಬಿಂದೂಸಾರನ ಆಸ್ಥಾನಕ್ಕೆ ಬಂದಿದ್ದ ಈಜಿಪ್ಟ್ ನ ರಾಯಭಾರಿ - ಡಿಯೋನಿಯಸ್
ಪ್ರಿಯದರ್ಶಿ ರಾಜ ಎಂದು ಕರೆಸಿಕೊಂಡವನು - ಅಶೋಕ
ಪ್ರಿಯದರ್ಶಿ ರಾಜ ಪದದ ಅರ್ಥ - ಆನಂದ ದಾಯಕ ರಾಜ
ಅಶೋಕನ ಕಾಲದ ಧರ್ಮ ಪ್ರಚಾರಕರು
ಮಜ್ಜಂಟಿಕ - ಕಾಶ್ಮೀರ ಮತ್ತು ಗಾಂಧಾರ
ಮಜ್ಜಮ - ಹಿಮಾಲಯ ದೇಶ
ಮಹಾ ರಕ್ಷಿತ - ಗ್ರೀಕ್ ದೇಶ
ಮಹಾ ಧರ್ಮರಕ್ಷಿತ - ಮಹಾರಾಷ್ಟ್ರ
ಮಹಾದೇವ - ಮಹಿಷಮಂಡಲ ( ಮೈಸೂರು )
ರಕ್ಷಿತ - ವನವಾಸಿ ( ಉತ್ತರ ಕನ್ನಡ )
ಸೋನ ಮತ್ತು ಉತ್ತರ - ಬರ್ಮಾ ( ದೂರ ಪ್ರಾಚ್ಯ )
ಮಹೇಂದ್ರ ಮತ್ತು ಸಂಘಮಿತ್ರೆ - ಶ್ರೀಲಂಕಾ ( ಸಿಲೋನ್ , ಸಿಂಹಳ )


ಮೌರ್ಯರ ಸಾಮ್ರಾಜ್ಯದ ಸಪ್ತಾಂಗದ ಒಂದು ಅಂಗ - ಅರಸ
ಮೌರ್ಯರ ರಾಜ್ಯದ ಕಂದಾಯ ಮೂಲ - ಭೂಕಂದಾಯ
ಮೌರ್ಯರ ಆಡಲಿತದಲ್ಲಿನ ಶ್ರೇಣಿಪದ್ಧತಿಯನ್ನು ಈ ಹೆಸರಿನಿಂದ ಕರೆಯುವರು - ಗಿಲ್ಡ್
ಗಿಲ್ಡ್ ಗಳ ಮೇಲೆ ಹಿಡಿತವನ್ನು ಸಾಧಿಸಿದವನು - ಮಹಾಶೆಟ್ಟಿ
ಮೌರ್ಯರ ವಾಣಿಜ್ಯದ ಮೇಲ್ವಿಚಾರಕ - ಪನ್ಯಾಧ್ಯಕ್ಷ
ಮೌರ್ಯರ ಮಾರುಕಟ್ಟೆಯ ಮೇಲ್ವಿಚಾರಕ - ಸಂಸ್ಥಾಧ್ಯಕ್ಷ
ತೂಕ ಮತ್ತು ಅಳತೆಯ ಮೇಲ್ವಿಚಾರಕ - ಪಾತವಾಧ್ಯಕ್ಷ
ಮೌರ್ಯರ ಕಾಲಾವಧಿಯಲ್ಲಿ ಪಾಟಲಿ ಪುತ್ರದಿಂದ ಸಾಮ್ರಾಜ್ಯದ ಗಡಿಯವೆರೆಗೆ ಇದ್ದ ರಸ್ತೆಯನ್ನು ಈ ಹೆಸರಿನಿಂದ ಕರೆಯುವರು - Grand trunk road (ಪ್ರಧಾನ ರಸ್ತೆ )
ಮೌರ್ಯರು ಸರ್ಕಾರದಿಂದ ಟಂಕಿಸಲ್ಪಟ್ಟ ನಾಣ್ಯಗಳು - ಪಂಚ್ ಮಾರ್ಕಿನ ನಾಣ್ಯ
ಮೌರ್ಯರ ಕಾಲದ ಪಶ್ಚಿಮ ಬಂದರುಗಳು - ಏಡನ್ ( Broch and sopara )
ಮೌರ್ಯರು ಆಮದು ರಪ್ತು ಹಾಗೂ ಕರ ವಸೂಲಿಗಾಗಿ ಬಳಸಿದ ನಾಣ್ಯಗಳು - ಕಾನೂನು ಸಮ್ಮತ ನಾಣ್ಯಗಳು
ದಿನನಿತ್ಯದ ಸರಕುಗಳನ್ನು ಕೊಳ್ಳಲು ಬಳಸಿದ ನಾಣ್ಯಗಳು - ಸಾಂಕೇತಿಕ ನಾಣ್ಯ
ಮೌರ್ಯರ ಪ್ರಮುಖ ನಾಣ್ಯಗಳು - ನಿಖ್ಖ ( ಬಂಗಾರ ) ಪುರಾನ ( ಬೆಳ್ಳಿ ) ಕರ್ಪಪಣ ( ತಾಮ್ರ )
ಮೌರ್ಯರು ಶಿಕ್ಷಣವನ್ನು ಆರಂಭಿಸುವಾಗ ಬಳಸಿದ ಸಂಸ್ಕಾರ - ಚೌಲ ಸಂಸ್ಕಾರ
ಮೌರ್ಯರ ಆಡಳಿತದಲ್ಲಿ ಹೂವಿನ ವಿನ್ಯಾಸವನ್ನು ಹೊಂದಿದ್ದ ಬಟ್ಟೆ - ಮಸ್ಕಿನ್ ಬಟ್ಟೆ
ಕಲ್ಪಸೂತ್ರ ವನ್ನು ಬರೆದ ವ್ಯಕ್ತಿ - ಭದ್ರಬಾಹು
ಕಾಮಸೂತ್ರ ಕೃತಿಯ ಕರ್ತೃ - ವಾತ್ಸಾಯನ
ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ - 1950 ರಲ್ಲಿ
ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ - ದೇವನಾಗರಿ
ಕರ್ನಾಟಕದ ಮೌರ್ಯರ ಲಾಂಛನ - ನವಿಲು
ಮೌರ್ಯರ ಆಡಲಿತದ ಭಾಷೆ - ಪ್ರಾಕೃತ
ಚಾಣಕ್ಯನ ಮೂಲ ಪ್ರದೇಶ - ತಕ್ಷಶಿಲೆ
ಚಾಣಕ್ಯನಿಂದ ವಿರಚಿತ ಅರ್ಥಶಾಸ್ತ್ರ ಕೃತಿಗೆ ಇರುವ ಇನ್ನೋಂದು ಹೆಸರು - ದಂಡನೀತಿ ಶಾಸ್ತ್ರ
ಮೌರ್ಯರ ಆಡಳಿತ ಕರ್ನಾಟಕದಲ್ಲಿ ಈ ಭಾಗದಲ್ಲಿತ್ತು - ಉತ್ತರ ಕರ್ನಾಟಕ
ಗ್ರೀಕ್ ದೊರೆ ಸೆಲ್ಯುಕಸ್ ನೊಂದಿಗೆ ವೈವಾಹಿಕ ಸಂಬಂಧವನ್ನು ಹೊಂದಿದ್ದ ಮೌರ್ಯ ದೊರೆ - ಚಂದ್ರಗುಪ್ತ ಮೌರ್ಯ
ಬಿಂದು ಸಾರನಿಗಿದ್ದ ಬಿರುದು - ಅಮಿತ್ರ ಘಾತ
ಅಶೋಕನು ಸಿಂಹಾಸನರೋಹಣ ಸಂಧರ್ಭದಲ್ಲಿ ತೊಡಕಾಗಿದ್ದ ದಾಯಾದಿ - ಸುಶೀಮ
ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ - ಕೊಪ್ಪಳ
ಮೌರ್ಯರ ಕಾಲದ ಹಣದ ಹೆಸರು - ಪಮ , ನಿಷ್ಕ
ಮೌರ್ಯರ ಕಾಲದ ಪ್ರಸಿದ್ಧ ಬೌದ್ಧ ಹಾಗೂ ಜೈನ ಕೇಂದ್ರಗಳು - ಬನವಾಸಿ ಮತ್ತು ಶ್ರವಣಬೆಳಗೋಳ
ಅಶೋಕನ ತಾಯಿಯ ಹೆಸರು - ಸುಭದ್ರಾಂಗಿ
ಅಶೋಕನ ಇಷ್ಟ ದೇವತೆ - ಶಿವ
ಅಶೋಕನ ಕಾಲದ ದಕ್ಷಿಣ ಭಾಗದ ರಾಜಧಾನಿ - ಸುವರ್ಣಗಿರಿ ( ರಾಯಚೂರು )
ಭಾರತದ ಶಾಸನಗಳ ಪಿತಾಮಹಾ - ಅಶೋಕ
ಅಶೋಕನ ಕಾಲದಲ್ಲಿ ಸುವರ್ಣಗಿರಿಯನ್ನು ಆಳುತ್ತಿದ್ದ ಪ್ರಾಂತ್ಯಾಧಿಕಾರಿಯ ಹೆಸರು - ಆರ್ಯಪುತ್ರ
ಅಶೋಕನಿಗಿದ್ದ ಇತರ ಬಿರುದುಗಳು - ಕಾಳಾಶೋಕ ಹಾಗೂ ಚಂಡಾಶೋಕ
ಚಂದ್ರಗುಪ್ತ ಮೌರ್ಯ ಸುಮಾರು - 24 ವರ್ಷ ಆಳಿದ
ಅಶೋಕನು ಸಿಂಹಾಸನಕ್ಕೆ ಏರಿದ್ದು - ಕ್ರಿ.ಪೂ. 273 ರಲ್ಲಿ
ಕಳಿಂಗ ರಾಜ್ಯ ಎಂದರೇ - ಒರಿಸ್ಸಾ ಪ್ರಾಂತ್ಯ
ಮೌರ್ಯರ ಕಾಲದ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯ ಬಗೆಗೆ ಬೆಳಕು ಚೆಲ್ಲುವ ಕೃತಿ - ಜಾತಕ ಕತೆಗಳು ( ಕೌಟಿಲ್ಯನ ಅರ್ಥಶಾಸ್ತ್ರ )
ಅಶೋಕನು ಶ್ರೀಲಂಕಾದಲ್ಲಿ ಬೌದ್ಧ ಧರ್ಮ ಪ್ರಚಾರಕ್ಕಾಗಿ ಕೈಗೊಂಡ ಕಾರ್ಯಗಳ ವರ್ಣನೆಯನ್ನು ತಿಳಿಸುವ ಕೃತಿಗಳು - ದೀಪವಂಶ ಹಾಗೂ ಮಹಾವಂಶ
ಅಶೋಕನು ಟಿಬೆಟ್ ನಲ್ಲಿ ಬೌದ್ಧ ಧರ್ಮ ಪ್ರಚಾರಕ ಮಾಡಿದುದರ ಬಗೆಗೆ ತಿಳಿಸುವ ಕೃತಿ - ದಿವ್ಯವದನ
ಪರಿಶಿಷ್ಟ ಪರ್ವಣ ಕೃತಿಯ ಕರ್ತೃ - ಹೇಮಚಂದ್ರ
ದೇಶೋದ್ಧಾರಕ ಎಂಬ ಪದದ ಬಿರುದುನ್ನು ಹೊಂದಿದ್ದ ಮೌರ್ಯ ಅರಸ - ಚಂದ್ರಗುಪ್ತ ಮೌರ್ಯ
ಚಂದ್ರಗುಪ್ತ ಮೌರ್ಯನು ಗ್ರೀಕರನ್ನು ಹೊಡೆದೊಡಿಸಿ ಪಡೆದುಕೊಂಡ ಬಿರುದು - ದೇಶೋದ್ದಾರಕ
ಚಂದ್ರಗುಪ್ತನು ನಂದರನ್ನು ಬಗ್ಗು ಬಡಿದು ಪಡೆದುಕೊಂಡ ಬಿರುದು - ಧರ್ಮೋದ್ಧಾರಕ
ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ - ರುದ್ರದಾಮನ್
ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು - ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು
ಧನನಂದ ಹಾಗೂ ಚಂದ್ರಗುಪ್ತ ಮೌರ್ಯರ ನಡುವಿನ ಯುದ್ಧದ ಕುರಿತು ಬೆಳಕು ಚೆಲ್ಲುವ ನಾಟಕ ಕೃತಿ - ವಿಶಾಖದತ್ತನ ಮುದ್ರಾರಾಕ್ಷಸ
ಚಂದ್ರಗುಪ್ತ ಮೌರ್ಯನು ಜೌನ ಧರ್ಮಕ್ಕೆ ಮತಾಂತರ ಗೊಳ್ಳುವ ಕುರಿತಾಗಿ ತಿಳಿಸುವ ಜೈನ ಕೃತಿ - ಭದ್ರಬಾಹುವಿನ ಪರಿಶಿಷ್ಟ ಪರ್ವನ್
ಬಿಂದುಸಾರನ ಸಮಕಾಲಿನ ಸಿರಿಯಾದ ಅರಸ - ಏಂಟಿಯೋಕಸ್
ಅಸೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು - 1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯಾ ಜೇಮ್ಸ್ ಪ್ರಿನ್ಸಸ್
ಅಶೋಕನನನ್ನು ಅನುಕರಣಿ ಮಾಡಿದ ಸಿಂಹಳದ ಅರಸ - ತಿಪ್ಪ
ಕಳಿಂಗ ಯುದ್ಧ ನಡೆದು ಎಷ್ಟು ವರ್ಷಗಳ ಬಳಿಕ ಅಶೋಕ ಬೌದ್ಧ ಧರ್ಮ ಸ್ವೀಕರಿಸಿದ - ಎರಡೂವರೆ
ಮೌರ್ಯರು ನಾಲ್ಕು ವಿಭಾಗಳಾಗಿ ವಿಭಜಿಸಿದ ರಾಜ್ಯಗಳು - ತಕ್ಷಶಿಲಾ , ಉಜ್ಜಯಿನಿ .ತೋಪಾಲಿ ಹಾಗೂ ಸುವರ್ಣಗಿರಿ
ಮೌರ್ಯರು ಅದಿಕಾರಿಗಳಿಗೆ ಈ ರೂಪದಲ್ಲಿ ವೇತನವನ್ನು ನೀಡುತ್ತಿದದ್ದು - ನಗದು ರೂಪದಲ್ಲಿ
ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ - ಬಬ್ರುಶಾಸನ
ಬಲಿ ಎಂಬ ತೆರಿಗೆಯಿಂದ ವಿನಾಯಿತಿ ಪಡೆದ ಗ್ರಾಮ - ಲುಂಬಿನಿ
ಲುಂಬಿನಿಯನ್ನು ಈ ಹೆಸರಿನಿಂದಲು ಕರೆಯುವರು - ರುಮ್ಮಿಂದೇಯ
ಅಶೋಕನು ಬೌದ್ಧ ಧರ್ಮವನ್ನು ಸ್ವೀಕರಿಸಿದ ನಂತರ ಮೊಟ್ಟ ಮೊದಲು ದರ್ಶಿಸಿದ ಪ್ರಾಂತ್ಯ - ಲುಂಬಿನಿ ಗ್ರಾಮ
ಅಶೋಕನ ಆಸ್ಥಾನದಲ್ಲಿದ್ದ ಗ್ರೀಕ್ ರಾಯಭಾರಿ - ತಿಹಾಪ
ಮೌರ್ಯರ ಕಾಲದ ಪ್ರಸಿದ್ಧ ವಿ.ವಿ.ನಿಲಯ - ತಕ್ಷಶಿಲ
ಅಶೋಕನ ಪ್ರಧಾನ ಮಂತ್ರಿಯ ಹೆಸರು - ರಾಧಗುಪ್ತ
ಬಿಂದುಸಾರನ ಪ್ರಧಾನ ಮಂತ್ರಿ - ಬಿಲ್ಲಾಟಕ
ಸಂಗ್ರಹಾ ಎಂದರೆ - 10 ಗ್ರಾಮಗಳಿಗೆ ಒಂದು ನ್ಯಾಯಸ್ಥಾನ
ದ್ರೋಣಮುಖಿ ಎಂದರೆ - 400 ಗ್ರಾಮಗಳಿದ್ದ ಒಂದು ನ್ಯಾಯಸ್ಥಾನ
ಫಿರೋಜ್ ಷಾ ತುಘಲಕ್ ,ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು - ಮಿರತ್ ಶಾಸನ ಹಾಗೂ ತೋಪ್ರ ಶಾಸನ
ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ - ಕಂದಾಹಾರ್
ಚಂದ್ರಗುಪ್ತ ಮೌರ್ಯನ ತಂದೆಯ ಹೆಸರು - ಶಕುನಿ
ಅಶೋಕನನ್ನು ಮಗಧ ರಾಜ ನೆಂದು ಸಂಭೋದಿಸಲಾದ ಶಾಸನ - ಬಬ್ರೂಶಾಸನ
ಅಶೋಕನ ಪಟ್ಟದ ರಾಣಿ - ಅಸಂಧಿ ಮಿತ್ರೆ
ರಂದ್ರದ ಗುರುತು ನಾಣ್ಯಗಳ ಮೇಲೆ ಇದ್ಧ ಪ್ರಧಾನ ಚಿಹ್ನೆಗಳು - ನವಿಲು ,ಬೆಟ್ಟ ,ಕ್ರೆಸೆಂಟ್
ಮೌರ್ಯರ ಕಾಲದಲ್ಲಿ ಬೃಹತ್ ಅರಮನೆಯನ್ನು ಕಟ್ಟಿಸಿದ ದೊರೆ - ಚಂದ್ರಗುಪ್ತಮೌರ್ಯ
ಕಳಿಂಗಾ ಪ್ರದೇಶವು ಈ ಎರಡು ನದಿಗಳ ಮಧ್ಯದಲ್ಲಿನ ಪ್ರದೇಶವಾಗಿದೆ - ಮಹಾನದಿ ಮತ್ತು ಗೋದಾವರಿ
ಕಳಿಂಗ ಯುದ್ಧದ ಮೇಲೆ ಬೆಳಕು ಚೆಲ್ಲುವ ಶಾಸನ - 12 ನೇ ಬಂಡೆಕಲ್ಲು ಶಾಸನ
ಅಶೋಕನ ಶಾಸನದ ಬಗೆಗಳು
ಬಂಡೆ ಕಲ್ಲಿನ ಶಾಸನ
ಕಿರು ಬಂಡೆ ಕಲ್ಲಿನ ಶಾಸನ
ಸ್ತಂಭ ಶಾಸನ
ಗುಹಾ ಶಾಸನ

ಮೌರ್ಯರ ಆಡಳಿತದಲ್ಲಿ ಸರಕಾರಕ್ಕೆ ಕೊಡಬೆಕಾಗಿದ್ದ ಕಂದಾಯ ಭಾಗ - 1/6 ಭಾಗ
ಮೌರ್ಯರ ಆಡಳಿತದಲ್ಲಿ ವಿನಿಮಯ ವ್ಯವಹಾರ ನೋಡಿಕೊಳ್ಳುತ್ತಿದ್ದವನು - ಸನ್ನಿಧಾತೃ
ಮೌರ್ಯರ ಕಾಲದ ವಿವಾಹ ಪದ್ಧತಿ

ಬ್ರಹ್ಮ - ವಜ್ರ ವೈಡೂರ್ಯಗಳೊಂದಿಗೆ ಕನ್ಯಾಧಾನ
ಪ್ರಜಾಪತ್ಯ - ಸ್ತ್ರೀಪುರುಷ ಪವಿತ್ರ ಕರ್ತವ್ಯಕ್ಕಾಗಿ ವಿವಾಹವಾಗುವುದು
ಅರ್ಷ - ಒಂದು ಜೊತೆ ಹಸುವನ್ನು ನೀಡಿ ಕನ್ಯೆಯನ್ನು ಪಡೆಯುವುದು
ದೈವ - ಯಾಜ್ಞಿಕ ಪುರೋಹಿತರೊಂದಿಗಿನ ಮದುವೆ
ಗಾಂಧರ್ವ - ಪ್ರೇಮ ವಿವಾಹ
ರಾಕ್ಷಸ - ಬಲತ್ಕಾರವಾಗಿ ವಿವಾಹವಾಗುವುದು
ಅಸುರ - ಹಣಕ್ಕಾಗಿ ಆದ ವಿವಾಹ
ಪೈಶಾಚ - ಕನ್ಯೆ ನಿದ್ರೆ ಅಥವಾ ಅಮಲಿನಲ್ಲಿದ್ದಾಗ ಅಪಹರಿಸಿ ಬಲತ್ಕಾರದಿಂದ ವಿವಾಹವಾಗುವುದು

ಅಲೆಗ್ಸಾಂಡರ್ ಬಗೆಗಿನ ಮಾಹಿತಿ
ಗುರು - ಅರಿಸ್ಟಾಟಲ್
ತಂದೆ ಹಾಗೂ ತಾಯಿ - ಎರಡನೇ ಫಿಲಿಪ್ಸ್ ಹಾಗೂ ಓಲಿಂಪಿಯಸ್
ಭಾರತಕ್ಕೆ ಆಹ್ವಾನವಿತ್ತ ಭಾರತದ ರಾಜ - ತಕ್ಷಶಿಲೆಯ ರಾಜ ಅಂಬಿ
ಹೋರಾಟ - ಪುರುರವನೊಡನೆ
ಭಾರತದಲ್ಲಿ ಗೆದ್ದ ಪ್ರದೇಶಗಳಿಗೆ ನೇಮಿಸಿದ ಅಧಿಕಾರಿಗಳು - ಸತ್ರೆಪ

ಕುಶಾನರು
ಮೌರ್ಯರ ನಂತರ ಮಗಧ ಸಾಮ್ರಾಜ್ಯವನ್ನಾಳಿದವರು - ಶುಂಗರು
ಶುಂಗರ ನಂತರ ಮಗಧದಲ್ಲಿ ಅಧಿಕಾರಕ್ಕೆ ಬಂದವರು - ಕಣ್ವರು
ಶುಂಗರು ಮತ್ತು ಕಣ್ವರು ಮಗಧ ರಾಜ್ಯವನ್ನು - 150 ವರ್ಷಗಳ ಕಾಲ ಆಲಿದರು
ಕಣ್ವರ ಕಾಲದ ಪ್ರಮುಖ ಜೈನರ ಕೇಂದ್ರ - ಮಥುರಾ ಪಟ್ಟಣ
ಯೋಗ ಸೂತ್ರ ಕೃತಿಯ ಕರ್ತೃ - ಪತಂಜಲಿ
ವ್ಯಾಕರಮ ಶಾಸ್ತ್ರದ ಪಂಡಿತ - ಪಾಣಿನಿ
ಕುಶಾನರು ಈ ಬುಡಕಟ್ಟಿಗೆ ಸೇರಿದವರಾಗಿದ್ದಾರೆ - ಚೀನಾದ ಯು-ಚಿ ಎಂಬ ಬುಡಕಟ್ಟಿಗೆ ಸೇರಿದವರು
ಕುಶಾನರು ಭಾರತದ ಮೇಲೆ ಧಾಳಿ ಮಾಡಿದ್ದು - ಕ್ರಿ.ಶ.1 ನೇ ಶತಮಾನ
ಕುಶಾನರು ತಮ್ಮ ಅಧಿಕಾರವನ್ನು ಮೊದಲು ಸ್ಥಾಪಿಸಿಕೊಂಡ ಪ್ರದೇಶ - ಪಂಜಾಬ್
ಕುಶಾನರ ರಾಜಧಾನಿ - ಪೇಷಾವರ ಅಥವಾ ಪುರುಷಪುರ
ಪೇಷಾವರ ಈಗ ಈ ಭಾಗದಲ್ಲಿದೆ - ಪಾಕಿಸ್ತಾನ ಭಾಗವಾಗಿದೆ
ಕುಶಾನರಲ್ಲಿ ಹೆಚ್ಚು ಪ್ರಸಿದ್ದಿಯಾದವನು - ಕಾನಿಷ್ಕ

ಮೌರ್ಯ ಸಾಮ್ರಾಜ್ಯದ ನಂತರ ಆಳಿದ ಸಣ್ಣ ರಾಜವಂಶಗಳು
ಶುಂಗರು
ಕಣ್ವರು
ಚೇರರು
ಶಾತವಾಹನರು , ಇವೆಲ್ಲ ಅಲೆಮಾರಿ ಪಂಗಡಗಳು
ಈ ರಾಜ್ಯದ ಮೇಲೆ ಆಕ್ರಮಣವೆಸಗಿದ ವಿದೇಶಿಯರು
a. ಇಂಡೋ - ಬ್ಯಾಕ್ಟ್ರಿಯನ್ನರು ( ಇಂಡೋ - ಗ್ರೀಕರು )
b. ಶಕರು - ಸಿಥಿಯನ್ನರು
c. ಇಂಡೋ ಪಾರ್ಥಿಯನ್ನರು ( ಪಲ್ಲವರು )
d. ಕುಶಾನರು
ಮೌರ್ಯರ ನಂತರ ಪ್ರಪ್ರಥಮವಾಗಿ ಸವಿಸ್ತಾರವಾದ ಸಾಮ್ರಾಜ್ಯವನ್ನು ಸ್ಥಾಪಿಸಿದವರು - ಕುಶಾನರು
ಕುಶಾನರು ಮೂಲತಃ ಈ ಪ್ರಾಂತ್ಯದವರು - - ಚೀನಾದ ಕುನ್ - ಸು ( ಆಧುನಿಕ ಚೀನಾ )

ಕುಶಾನರ ಐತಿಹಾಸಿಕ ಹಿನ್ನಲೆ
ಇವರು ಮೂಲತಃ ಯೂ -ಚಿ. ಪಂಗಡದವರು
ಇವರು ಆಧುನಿಕ ಚೀನಾ ಅಥವಾ ಕನ್ - ಸೂ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದರು
ಸುಮಾರು ಕ್ರಿ.ಪೂ.165 ರಲ್ಲಿ ಹುಂಗ್ - ನು ಬುಡಕಟ್ಟು (ಹೂಣರು ) ನವರಿಂದ ಆಕ್ರಮಣಕ್ಕೆ ತುತ್ತಾಗಿ ಸೋಲನ್ನು ಅನುಭವಿಸಿದರು
ಈ ಆಕ್ರಮಣದಲ್ಲಿ ಇವರು ತಮ್ಮ ಮುಖಂಡನನ್ನು ಕೆಳೆದುಕೊಂಡರು
ತದ ನಂತರ ಮುಖಂಡನ ಪತ್ನಿಯ ನೇತೃತ್ವದಲ್ಲಿ ಆ ಪ್ರದೇಶದಿಂದ ಪಲಾಯನ ಮಾಡಿದರು
ಪಲಾಯನ ಸಂದರ್ಭದಲ್ಲಿ ವೂ - ಸನ್ ರನ್ನು ಸೋಲಿಸಿ ಇವರ ಮುಖ್ಯಸ್ಥರನ್ನು ಸಂಹರಿಸಿದರು
ಈ ಸಂದರ್ಭದಲ್ಲಿ ಒಂದು ಗುಂಪು ಪಶ್ಚಿಮಾಭಿಮುಖವಾಗಿ ಮುಂದುವರೆದು ಓಕ್ಸಾರ್ಟಸ್ ಪ್ರದೇಶದಲ್ಲಿದ್ದ ಶಕರನ್ನು ಸೋಲಿಸಿ ಅಲ್ಲಿಯೇ ನೆಲೆನಿಂತರು
ಆದರೆ ಅದು ಬಹಳ ಕಾಲ ನೆಲೆ ನಿಲ್ಲಲು ಸಾಧ್ಯವಾಗಲಿಲ್ಲ ಕಾರಣ ವೂ - ಸನ್ ರ ಮುಖ್ಯಸ್ಥನ ಮಗ ಪ್ರಾಬಲ್ಯಕ್ಕೆ ಬಂದು ನೆಲೆ ನಿಂತಿದ್ದ ಯೂಚಿಗಳನ್ನು ಸೋಲಿಸಿದರು
ತದ ನಂತರ ಯೂಚಿಗಳು ಆಕ್ಸಸ್ ಅಥವಾ ಆಮುದರ್ಯ ಕಣಿವೆಯ ಪಶ್ಚಿಮ ಮತ್ತು ದಕ್ಷಿಣದತ್ತ ಮುಂದುವರಿದು ಶಕರನ್ನು ಪುನಃ ಸೋಲಿಸಿ ಬ್ಯಾಕ್ಟ್ರಿಯಾ ಎಂದು ಗುರುತಿಸ್ಪಟ್ಟಿರುವ ತಾ - ಹಿಯಾ ದಲ್ಲಿ ಕ್ರಿ.ಪೂ. 1 ನೇ ಶತಮಾನದಲ್ಲಿ ಆರಂಭದಲ್ಲಿ ನೆಲೆನಿಂತರು
ಪ್ರಾರಂಭದಲ್ಲಿ ವ್ಯಾಪಾರದಲ್ಲಿ ತೊಡಗಿಕೊಂಡಿದ್ದು ಸ್ಥಳೀಯರನ್ನು ಆಕರ್ಷಿಸಿಕೊಂಡು ಆಕ್ಸಸ್ ನ ಉತ್ತರದಲ್ಲಿ ಆಧುನಿಕ ಬೊಖಾರ ಅಥವಾ ಸೋಗ್ಡಿಯಾನದಲ್ಲಿ ರಾಜಧಾನಿಯನ್ನು ಸ್ಥಾಪಿಸಿದರು . ಇಲ್ಲಿಗೆ ಅವರ ಅಲೆಮಾರಿ ಜೀವನ ಕೊನೆಗೊಂಡು ಸಾಮ್ರಾಜ್ಯ ಸ್ಥಾಪನಾ ಕಾರ್ಯ ಪ್ರಾರಂಭವಾಯಿತು .ಪ್ರಾರಂಭದಲ್ಲಿ ತಾವು ಸ್ಥಾಪಿಸಿದ್ದ ಐದು ಪ್ರಾಂತ್ಯಗಳಾಗಿ ವಿಭಜಿಸಿದ ಪ್ರತಿಯೊಂದನ್ನು ಮುಖ್ಯಸ್ಥನ ಆಳ್ವಿಕೆಗೆ ಒಳಪಡಿಸಿದವರು ಅವುಗಳಲ್ಲಿ ಕಿ - ಷಾಂಗ್ ಎನ್ನುವುದು ಕೂಡ ಒಂದು ಹೀಗೆ 100 ವರ್ಷಗಳು ಉರುಳಿದ ನಂತರ ಕಿ - ಷಾಂಗ್ ನ ಮುಖ್ಯಸ್ಥನಾಗಿದ್ದ 1 ನೇ ಕುಜುಲ ಕಡ್ ಫೀಸಸ್ ಎಲ್ಲಾ ಪ್ರಾಂತ್ಯಗಳನ್ನು ಏಕೀಕೃತ ಸಾಮ್ರಾಜ್ಯವನ್ನು ಸ್ಥಾಪಿಸಿದನು .ಇದೇ ಕುಶಾನರ ಸಾಮ್ರಾಜ್ಯ
ಕುಶಾನರ ಸಾಮ್ರಾಜ್ಯದ ಸ್ಥಾಪಕ - 1ನೇ ಕುಜುಲ ಕಡ್ ಫೀಸಿಸ್
1ನೇ ಕುಜುಲ ಕಡ್ ಫೀಸಿಸ್ ನ ನಂತರ ಅಧಿಕಾರಕ್ಕೆ ಬಂದ ಕುಶಾನ್ ಅರಸ - ವಿಮಾ ಕಡ್ ಫೀಸಸ್
ಕುಶಾನರ ಪ್ರಸಿದ್ದ ಅರಸ - ಕಾನಿಷ್ಕ
ಕಾನಿಷ್ಕನ ಈ ಧರ್ಮದ ಅನುಯಾಯಿಯಾಗಿದ್ದ - ಬೌದ್ಧ ಧರ್ಮ
2 ನೇ ಅಶೋಕ ಎಂದು ಕರೆಸಿಕೊಂಡ ಕುಶಾನರ ದೊರೆ - ಕಾನಿಷ್ಕ
4 ನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ಶ್ರೀನಗರದ ಕುಂಡಲಿವನ
4 ನೇ ಬೌದ್ಧ ಸಮ್ಮೇಳನವನ್ನು ವ್ಯವಸ್ಥೆಗೊಳಿಸಿದವನು - ಕಾನಿಷ್ಕ
4 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದವರು - ವಸುಮಿತ್ರ
ತ್ರಿಪಿಟಕಗಳ ಮೇಲೆ ಬರೆದ ಮಹಾಭಾಷ್ಯವನ್ನು ಈ ಹೆಸರಿನಿಂದ ಕರೆಯಲಾಗಿದೆ - ಮಹಾವಿಭಾಷ
ಕಾನಿಷ್ಕನ ಕಾಲವಧಿಯಲ್ಲಿ ಕಂಡುಬಂದ ಬೌದ್ಧಧರ್ಮದ ಪಂಥಗಳು - ಹೀನಾಯಾನ ಮತ್ತು ಮಹಾಯಾನ
ಕಾನಿಷ್ಕನು ಈ ಪಂಥವನ್ನ ಅನುಸರಿಸಿದನು - ಮಹಾಯಾನ
ಕಾನಿಷ್ಕನ ಕಾಲವಧಿಯಲ್ಲಿ ಹೆಚ್ಚು ಪ್ರಚಾರಕ್ಕೆ ಬಂದ ಪಂಥ - ಮಹಾಯಾನ ಪಂಥ
ಬೋದಿ ಸತ್ವರು ಎಂದರೆ - ಬುದ್ಧನ ಗುಣಗಳನ್ನು ಮೈಗೂಡಿಸಿಕೊಂಡವ
ಪಾಲಿ ಭಾಷೆಗೆ ಮಹತ್ವವನ್ನು ಕೊಟ್ಟ ಪಂಥ - ಹೀನಾಯಾನಗಳು
ಅಶ್ವಘೋಷ ಕವಿ ಈತನ ಆಸ್ಥಾನದಲ್ಲಿದ್ದ - ಕಾನಿಷ್ಕ

ಅಶ್ವಘೋಷ ಕವಿಯ ಪ್ರಮುಖ ಕೃತಿಗಳು
ಬುದ್ಧ ಚರಿತ - ಬುದ್ಧನ ಜೀವನ ಚರಿತ್ರೆಯನ್ನು ಒಳಗೊಂಡಿದೆ
ಸೌಂದರನಂದ ಕಾವ್ಯ - ಬುದ್ಧನ ಜೀವನದ ಪ್ರಮುಖ ಘಟನೆ ಒಳಗೊಂಡಿದೆ
ವಜ್ರಾಶುಚಿ ಅಥವಾ ವಜ್ರದ ಸೂಚಿ - ಅಂದಿನ ಜಾತಿ ವ್ಯವಸ್ಥೆಯ ಬಗೆಗಿನ ವಿವರ
ಸರಿಪುತ್ರ ಪ್ರಕರಣ - ಮತಾಂತರ ಹಾಗೂ ಸಮಾನತೆಯ ಸಿದ್ಧಾಂತ
ಭಾರತದ ಮಾರ್ಟಿನ್ ಲೂಥರ್ ಹಾಗೂ ಐನ್ ಸ್ಟೀನ್ ಎಂದು ಕರೆಯಲ್ಪಡುವ ಕವಿ ಅಥವಾ ತತ್ವಜ್ಞಾನಿ - ನಾಗಾರ್ಜುನ
ನಾಗಾರ್ಜನ ಎಂಬ ತತ್ವಜ್ಞಾನಿ ಈತನ ಆಸ್ಥಾನದಲ್ಲಿದ್ದ - ಕಾನಿಷ್ಕ
ಮಾಧ್ಯಮಿಕ ಸೂತ್ರ ಎಂಬ ಕೃತಿಯ ಕರ್ತೃ - ನಾಗಾರ್ಜುನ
ಮಾಧ್ಯಮಿಕ ಸೂತ್ರ ಈ ಸಿದ್ಧಾಂತವನ್ನು ಒಳಗೊಂಡಿದೆ - ಸಾಪೇಕ್ಷ ಸಿದ್ಧಾಂತ

ನಾಗಾರ್ಜುನ ಕವಿಯ ಪ್ರಮುಖ ಕೃತಿಗಳು

ಪ್ರಾಜ್ಞಪರ ಮಿತ್ರ ಸೂತ್ರ - ವೇದಾಂತ ಕೃತಿಯಾಗಿರುವ ಇದು ಮಾಧ್ಯಮಿಕ ಸೂತ್ರದ ಇನ್ನೋಂದು ಹೆಸರು
ಸುಹೃಲ್ಲೇಖ ಅಥವಾ ಮಿತ್ರನಿಗೊಂದು ಪತ್ರ - ಇದು ನಾಲ್ಕು ಆರ್ಯ ಸತ್ಯಗಳು ಹಾಗೂ ಅಷ್ಟಾಂಗ ಮಾರ್ಗವನ್ನು ಕುರಿತು ತಿಳಿಸುತ್ತದೆ
ಚರಕ ಕವಿ ಈ ರಾಜನ ಆಸ್ಥಾನದಲ್ಲಿದ್ದನು - ಕಾನಿಷ್ಕ
ಚರಕ ಸಂಹಿತೆ ಕೃತಿಯ ಕರ್ತೃ - ಚರಕ
ಆರ್ಯುವೇದ ಔಷದ ಶಾಸ್ತ್ರದ ಕುರಿತು ತಿಳಿಸುವ ಚರಕ ಕವಿಯ ಕೃತಿ - ಚರಕ ಸಂಹಿತೆ
ಚರಕ ಸಂಹಿತೆ ಈ ಭಾಷೆಗಳಿಗೆ ತರ್ಜುಮೆಗೊಂಡಿದೆ - 7 ನೇ ಶತಮಾನದಲ್ಲಿ ಪರ್ಶಿಯನ್ ಹಾಗೂ 8ನೇ ಶತಮಾನದಲ್ಲಿ ಅರೇಬಿಕ್ ಭಾಷೆಗೆ
ಕಾನಿಷ್ಕನ ಕಾಲದ ಪ್ರಮುಖ ವಿದ್ವಾಂಸರು - ವಸುಮಿತ್ರ ಹಾಗೂ ಪಾರ್ಶ್ವ ( 4 ನೇ ಬೌದ್ಧ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಿದರು )
ಕುಶಾನರ ಕಾಲ ಗುಪ್ತರ ಯುಗಕ್ಕೆ ಅಥ್ಯುತ್ತಮ ಪೀಠಿಕೆ ಎಂದವರು - ಡಾ//.ಹೆಚ್.ಜಿ.ರಾಲಿನ್ ಸನ್
ಆಧುನಿಕ ಪೇಷವರ ಎಂದು ಕರೆಯಲ್ಪಡುವ ಪ್ರದೇಶ - ಗಾಂಧಾರ
ಕುಶಾನರ ಪ್ರಮುಖ ಕಲಾ ಕೇಂದ್ರ - ಗಾಂಧಾರ
ಗ್ರೀಕ್ ಹಾಗೂ ಭಾರತೀಯ ಕಲಾ ಲಕ್ಷಣಗಳನ್ನು ಒಳಗೊಂಡಿರುವ ಕಲೆ - ಗಾಂಧಾರ ಕಲೆ
ಗಾಂಧಾರ ಕಲೆಯನ್ನು ಈ ಹೆಸರಿನಿಂದಲೂ ಕರೆಯುವರು - ಇಂಡೋ - ಗ್ರೀಕ್ ಕಲೆ ಅಥವಾ ಗ್ರೀಕ್ ಬೌದ್ಧ ಕಲೆ ಅಥವಾ ಗ್ರೀಕ್ ರೋಮನ್ ಕಲೆ

ಕಾನಿಷ್ಕನ ಕಾಲದ ವಿವಿಧ ಕಲಾ ಪಂಥಗಳು
ಗಾಂಧಾರ ಕಲಾ ಪಂಥ
ಮಥುರಾ ಕಲಾ ಪಂಥ
ಸಾರನಾಥ ಕಲಾ ಪಂಥ

ಬುದ್ಧನ ಬೃಹದಾಕಾರದ ಮೂರ್ತಿ ಈ ಕಲೆಯನ್ನು ಹೊಂದಿದೆ - ಗಾಂಧಾರ ಕಲೆ
ಬುದ್ಧನು ಪ್ರಪ್ರಥಮ ವಿಗ್ರಹ ರಚನೆ ಈ ಕಲೆಯನ್ನು ಹೊಂದಿದೆ - ಮಥುರಾ ಶಿಲ್ಪಕಲೆ
ಏಜಿಸಿಲಾಸ್ ಎಂಬ ಗ್ರೀಕ್ ವಾಸ್ತು ಶಿಲ್ಪಯ ಆಶ್ರಯದಾತ - ಕಾನಿಷ್ಕ
ಪೇಷಾವರದಲ್ಲಿ ಅವಶೇಷಗಳ ಗೋಪುರಗಳನ್ನು ಕಟ್ಟಿಸಿದವರು - ಕಾನಿಷ್ಕ
ಕುಶಾನರ ಕಾಲದಲ್ಲಿ ಮಹಾನ್ ವ್ಯಕ್ತಿಗಳ ಹೆಣವನ್ನು ಸುಟ್ಟು ಬರುವ ಬೂದಿಯನ್ನು ಸಂರಕ್ಷಿಸಿಡುತ್ತಿದ್ದ ಪೆಟ್ಟಿಗೆಯ ಹೆಸರು - ಕಾನಿಷ್ಕ
ಕಾಶ್ಮೀರದಲ್ಲಿ ಕಾನಿಷ್ಕಪುರ ಎಂಬ ನಗರ ನಿರ್ಮಾತೃ - ಕಾನಿಷ್ಕ
ತಕ್ಷಶಿಲೆಯ ಸಿರ್ ಸುರ್ ನಗರಕ್ಕೆ ಅಡಿಗಲ್ಲು ಹಾಕಿದವನು - ಕಾನಿಷ್ಕ
ಕುಶಾನರ ಕಾಲದಲ್ಲಿ ಚೀನಾಕ್ಕೆ ಹೋಗಿ ಬೌದ್ಧ ಕೃತಿಯನ್ನು ಚೀನಿ ಭಾಷೆಗೆ ಭಾಷಂತರಿಸಿದವರು - ಕಶ್ಯಾಪ ಮಾತಾಂಗ
ಗಾಂಧಾರ ಬುದ್ಧನ ವಿಶಿಷ್ಟ ಲಕ್ಷಣ - ದಪ್ಪ ಹೊದಿಕೆ ಮತ್ತು ಮಡಿಕೆ ಗೆರೆಗಳು
ಗಾಂಧಾರ ಶಿಲ್ಪ ಕಲೆಯು ಸಂಪ್ರದಾಯವು ಈ ದೇಶದ ಬೌದ್ಧ ಕಲೆಯ ಹುಟ್ಟಿಗೆ ಕಾರಣವಾಯಿತು - ಜಪಾನ್
ಕನಿಷ್ಕನ ಪ್ರಸಿದ್ದ ಆಸ್ಥಾನದ ಕವಿ - ಅಶ್ವಘೋಷ
ಕಾನಿಷ್ಕನ ರಾಜಧಾನಿ - ಪುರುಷಪುರ
ಕಾಶ್ಗರ , ಯಾರ್ಖಂಡ್ ,ಖೋಟಾನಗಳ ಮೇಲೆ ಪ್ರಭುತ್ವ ಸಾಧಿಸಿದ ಮೊದಲ ಇಂಡೋ - ಏಷಿಯಾಟಿಕ್ ದೊರೆ - ಕಾನಿಷ್ಕ
ಬುದ್ಧನು ಆಕೃತಿಯನ್ನು ತನ್ನ ನಾಣ್ಯಗಳಲ್ಲಿ ಮುದ್ರಿಸಿದ ಮೊದಲ ರಾಜ - ಕಾನಿಷ್ಕ
ಕಾನಿಷ್ಕನ ಅದಿಕಾರದ ಅವಧಿ - ಕ್ರಿ.ಶ. 78 ರಿಂದ 120

ಗಾಂಧಾರ ಶಿಲ್ಪಕಲೆಯ ಲಕ್ಷಣಗಳು
ಕಂದು ಬಣ್ಣದ ಪದರ ಶಿಲೆಯಲ್ಲಿ ಮೂಡಿದೆ
ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ
ವಿಗ್ರಹಳಲ್ಲಿ ಮೀಸೆಯನ್ನು ತೋರಿಸಲಾಗಿದೆ
ತಲೆಗೂದಲುಗಳು ಮೆಟ್ಟಿಲು ಮೆಟ್ಟಿಲುಗಳಾಗಿ ಮೇಲಿರುತ್ತದೆ
ಧರಿಸಿರುವ ಉಡುಪು ಗ್ರೀಕರ ಟೋಗ ಮಾದರಿ

ದೇವಪುತ್ರ ಎಂಬ ಬಿರುದನ್ನು ಹೊಂದಿದ್ದ ಕುಶಾನರ ಅರಸ - 2 ನೇ ಕಾಡ್ ಪೈಸಸ್
2 ನೇ ಕಾಡ್ ಪೈಸಸ್ ಧರಿಸಿದ್ದ ದೇವಪುತ್ರ ಎಂಬ ಬಿರುದನ್ನು ಹೊಂದಿದ್ದ ಕುಶಾನರ ದೊರೆ - ಕಾನಿಷ್ಕ
ಕ್ರಿ.ಶ.78 ಹೊಸ ಶಕ ವರ್ಷವನ್ನು ಆರಂಭಿಸಿದ ದೊರೆ - ಕಾನಿಷ್ಕ
ಕುಶಾನರು ಈ ಸಾಮ್ರಾಜ್ಯದೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದರು - ರೋಮ್ ಸಾಮ್ರಾಜ್ಯ
ಮೌರ್ಯರ ಸಾಮ್ರಾಜ್ಯ ನಂತರ ಭಾರತೀಯ ಸಂಸ್ಕೃತಿಗೆ ಮೆರುಗು ನೀಡಿದವರು - ಕುಶಾನರು
ಮಹಾಯುದ್ಧ ಪಂಥದ ಉದಯವಾದದ್ದು ಇವರ ಕಾಲದಲ್ಲಿ - ಕುಶಾನರು
ಮೊದಲನೇ ಕುಜುಲ ಕಡ್ ಪೀಸಸ್ ನ ಇನ್ನೋಂದು ಹೆಸರು - ಕುಸುಲುಕ
ಚಿನ್ನದ ನಾಣ್ಯಗಳನ್ನು ಬಳಕೆಗೆ ತಂದ ಮೊದಲ ಕುಶಾನ ದೊರೆ - ವೀಮ ಕಡ್ ಪೀಸಸ್
ಕ್ಷತ್ರಪರೆಂಬ ಪ್ರಾಂತ್ಯಾಧಿಕಾರಿಗಳನ್ನು ನೇಮಿಸಿದ ಕುಶಾನ ದೊರೆ - ಕಾನಿಷ್ಕ
ಕಾನಿಷ್ಕನು ಬೌದ್ಧ ಧರ್ಮವನ್ನು ಸ್ವೀಕರಿಲು ಕಾರಣನಾದವನು - ಅಶ್ವಘೋಷ ಹಾಗೂ ವಿಶ್ವಮಿತ್ರ
ಕಾನಿಷ್ಕನ ಕಾಲದ ಮಹತ್ವ ಘಟನೆ - 4 ನೇ ಬೌದ್ಧ ಸಮ್ಮೇಳನ
4 ನೇ ಬೌದ್ಧ ಸಮ್ಮೇಳನದ ಕುರಿತಾದ ಮಾಹಿತಿಯನ್ನು ಇಲ್ಲಿ ಸಂಗ್ರಹಿಸಲಾಗಿದೆ - ಶಿಲಾಕೋಶ ಹಾಗೂ ಸ್ತೂಪಗಳಲ್ಲಿ
ಕಾನಿಷ್ಕನ ನಂತರ ಸಾಮ್ರಾಜ್ಯವನ್ನಾಳಿದ ಕುಶಾನ ದೊರೆಗಳು - ಹುವಿಷೈ ಹಾಗೂ ವಾಸುದೇವ
ಕಾನಿಷ್ಕನು ಪಟ್ಟಕ್ಕೆ ಬಂದ ವರ್ಷ - ಕ್ರಿ.ಶ.78
ರಾಜ ತರಂಗಿಣಿ ಕೃತಿಯ ಕರ್ತೃ - ಕಲ್ಹಣ
ಸಾಹಿತ್ಯ ಸಂಸ್ಕೃತಿಯ ಮುನ್ನಡೆಯ ಕಾಲ ಎಂದು ಕರೆಯಲ್ಪಡುವ ಕಾಲ - ಕುಶಾನರ ಕಾಲ
ಕಾನಿಷ್ಕನ ಆಸ್ಥಾನದಲ್ಲಿದ್ದ ವೈದ್ಯ ಶಾಸ್ತ್ರದ ಪಂಡಿತರು - ಚರಕ ಹಾಗೂ ಸುಶೃತ
ಅರಬ್ಬರ ಯೂನಾನಿ ಪದ್ದತಿ ಇವರಿಂದ ಪ್ರಭಾವಿತವಾಗಿದೆ - ಚರಕ ಹಾಗೂ ಸುಶೃತ
ಕುಶಾನರ ಕಾಲದಲ್ಲಿ ನಾಣ್ಯಗಳಲ್ಲಿ ಬರವಣಿಗೆ ಈ ಲಿಪಿಯನ್ನು ಹೊಂದಿದ - ಗ್ರೀಕ್ ಹಾಗೂ ಖರೋಷ್ಠಿ
ಪ್ಲೀನಿ ಈ ದೇಶದ ಇತಿಹಾಸಕಾರ - ರೋಮ್
ಕುಶಾನರ ಕಾಲದ ದೇಶಿಯ ಶಿಲ್ಪ ಕಲೆಯ ಕೇಂದ್ರ - ಮಥುರಾ
ಮಥುರಾ ಶೈಲಿಗೆ ಆಧಾರ - ಜಾನಪದ ಕಥಾ ಶೈಲಿ
ಆಸ್ಥಾನದ ಕವಿಗಳನ್ನು ಪೋಷಿಸಿದ ಉತ್ತರ ಭಾರತದ ಅರಸರಲ್ಲಿ ಮೊದಲಿಗರು - ಕುಶಾನರು
ಕಣ್ವರ ಆಳ್ವಿಕೆಯ ಕಾಲದ ಪ್ರಸಿದ್ದ ಜೈನ ಕೇಂದ್ರ - ಮಥುರಾ ಪಟ್ಟಣ
ಕುಶಾನರು ಯೂಚಿ ಪಂಗಢದ ಈ ಗುಂಪಿಗೆ ಸೇರಿದವರಾಗಿದ್ದಾರೆ - ತಿಷಾಂಗ ಬಣದವರು
ಬುದ್ದನ ವಿಗ್ರಹರಾಧನೆಯನ್ನು ಪ್ರಾರಂಭಿಸಿದ್ದು ಈ ರಾಜನ ಕಾಲದಲ್ಲಿ - ಕಾನಿಷ್ಕ
ಕಾನಿಷ್ಕನ ಕಾಲಾನಂತರ - ಶಾಲಿವಾಹನ ಶಕ ಪ್ರಾರಂಭವಾಯಿತು
ಮಿಹಿರ್ ಎಂದರೇ - ಸೂರ್ಯ
ಮೊದಲ ದೊರೆ - ಕಡ್ ಪೀಸಿಸ್
ಕಡ್ ಪೀಸಿಸ್ ನ ಇನ್ನೋಂದು ಹೆಸರು - ವೀಮಾ ಕಡ್ ಪೀಸಿಸ್
ಎರಡನೇ ದೊರೆ - 2 ನೇ ಕ್ಯಾಡ್ ಪೀಸಿಸ್
2 ನೇ ಕ್ಯಾಡ್ ಪೀಸಿಸ್ ನ ಇನ್ನೋಂದು ಹೆಸರು - ಕೂಸಿಲ ಕ್ಯಾಡ್ ಪೀಸಿಸ್
2 ನೇ ಕ್ಯಾಡ್ ಪೀಸಿಸ್ ಈತನ ಅವಧಿ - ಕ್ರಿ.ಶ.65 – 78
ಕಾನಿಷ್ಕ ಪುರದ ಬಗೆಗೆ ಮಾಹಿತಿಯನ್ನು ಒಳಗೊಂಡಿರುವ ಕೃತಿ - ಕಲ್ಹಣನ ರಾಜ ತರಂಗಿಣಿ
ಕಾನಿಷ್ಕಪುರ ಈ ರಾಜ್ಯದಲ್ಲಿ ನಿರ್ಮಾಣವಾಯಿತು - ಕಾಶ್ಮೀರ
ಕುಶಾನರ ನಂತರ ಭಾರತದಲ್ಲಿ ಏಳಿಗೆಗೆ ಬಂದವರು - ನಾಗರು
ಭಾರತದಲ್ಲಿ ಮೊದಲು ಬೆಳ್ಳಿ ನಾಣ್ಯಗಳನ್ನು - ಹೊರತಂದವರು - ಕುಶಾನರು

ಭಾರತದಲ್ಲಿ ಸಾಮ್ರಾಜ್ಯಗಳ ಉಗಮ

ಶುಂಗ ವಂಶ


ಶುಂಗ ವಂಶದ ಸ್ಥಾಪಕ - ಪುಷ್ಯಮಿತ್ರ ಶುಂಗ
ಶುಂಗ ವಂಶದ ಧರ್ಮ - ವೈದಿಕ ಧರ್ಮ
ಕಾಳಿದಾಸನು ಶುಂಗ ವಂಶದ ರಾಜನನ್ನು ನಾಯಕ ಪಾತ್ರಧಾರಿಯನ್ನಾಗಿ ರಚಿಸಿದ ಗ್ರಂಥದ ಹೆಸರು - ಮಾಳವಿಕಾಗ್ನಿ ಮಿತ್ರ
ಪುಷ್ಯ ಮಿತ್ರ ಶುಂಗ ಮಾಡಿದ ಅಶ್ವಮೇಧ ಯಾಗವನ್ನು ಸಮೀಕ್ಷಿಸಿದ ವ್ಯಕ್ತಿ - ಪತಂಜಲಿ
ಶುಂಗ ವಂಶದ ಗೋತ್ರ - ಭಾರಧ್ವಾಜ
ಪುಷ್ಯ ಮಿತ್ರ ಶುಂಗನ ಆಡಳಿತಾವಧಿಯಲ್ಲಿ ಬಾರತದ ಮೇಲೆ ದಂಡೆತ್ತಿ ಬಂದ ವಿದೇಶಿಯರು - ಡ್ರೆಮಟ್ರಿಯಸ್
ಶುಂಗರ ಕೊನೆಯ ಅರಸ - ದೇವಭೂತಿ
ಶುಂಗರ ಕಾಲದಲ್ಲಿ ನಿರ್ಮಾಣವಾದ ವಾಸ್ತು ಶಿಲ್ಪ ಚಿಹ್ನೆ - ಬಾಹ್ಹತ್ ಸ್ತೂಪ
ಪುಷ್ಯ ಮಿತ್ರನ ಮಗನ ಹೆಸರು - ಅಗ್ನಿಮಿತ್ರ
ಬೌದ್ಧ ಧರ್ಮ ಪೀಡನೆ ಧರ್ಮ ವಿಧಾನವನ್ನು ಅನುಸರಿಸಿದ ಶುಂಗ ದೊರೆ - ಪುಷ್ಯ ಮಿತ್ರ
ಅಂತಃ ಪುರದಲ್ಲಿ ಹತ್ಯೆಗೊಳದಗಾದ ಶುಂಗ ದೊರೆ - ವಸುಮಿತ್ರ
ಚಕ್ರವರ್ತಿ ಎಂದು ಬಿರುದಾಂಕಿತ ಶುಂಗ ದೊರೆ - ಪುಷ್ಯ ಮಿತ್ರ
ಮಾಳವಿಕಾಗ್ನಿ ಮಿತ್ರ ಕೃತಿಯ ಕರ್ತೃ - ಕಾಳಿದಾಸ

ಕಣ್ವ ವಂಶ
ಶುಂಗರ ಕೊನೆಯ ದೊರೆ ದೇವಭೂತಿಯನ್ನು ಕೊಲೆಗೈದು ಕಣ್ವ ವಂಶವನ್ನು ಸ್ಥಾಪಿಸಿದವನು - ವಾಸುದೇವ ಕಣ್ವ
ಕರ್ಮಾಚಾರಿಗಳೆಂದರೆ - ಕೂಲಿಕಾರ್ಮಿಕರ
ಪುರಾಣಗಳ ಪ್ರಕಾರ ಕಣ್ವರು - 45 ವರ್ಷ ರಾಜ್ಯವನ್ನಾಳಿದ
ವಾಸುದೇವ ಕಣ್ವ ನಂತರ ಅಧಿಕಾರಕ್ಕೆ ಬಂದವರು - ಭೂಮಿಮಿತ್ರ
ಕಣ್ವರ ಕಾಲದಲ್ಲಿ ಮಗಧವನ್ನು ಆಕ್ರಮಿಸಿದವರು - - ಶಾತವಾಹನರು
ಮೌರ್ಯಯುಗದ ನಂತರ ವಿಸ್ತೃತವಾಗಿ ಬಳಕೆಯಲ್ಲಿದ್ದ ನಾಣ್ಯ - ಫಣ
ಸುಶರ್ಮನ ಮುಂಚೆ ಕಮ್ವ ದೊರೆ - ನಾರಾಯಣ
ಕಣ್ವರ ಕೊನೆಯ ದೊರೆ - ಸುಶರ್ಮ
ಸುಶರ್ಮನನ್ನು ಕೊಂದವರು - ಶಾತವಾಹನರು

3 ನೇ ಬ್ಯಾಕ್ಟ್ರಿಯನ್ ಗ್ರೀಕರು
ಕ್ರಿ.ಪೂ.2 ನೇ ಶತಮಾನದಲ್ಲಿ ಭಾರತದ ಮೇಲೆ ದಂಡೆತ್ತಿ ಬಂದವರು - ಬ್ಯಾಕ್ಟ್ರಿಯಾನ್ ಪಾಲಕರಾದ ಗ್ರೀಕರು
ಬ್ಯಾಕ್ಟ್ರಿಯಾನ್ ಗ್ರೀಕರು ಈ ಮೂಲದವರು - ಇಂಡೋಗ್ರಾಕರು
ಕ್ರಿ.ಪೂ. 2 ನೇ ಶತಮಾನದಲ್ಲಿ ಭಾರತಕ್ಕೆ ದಂಡೆತ್ತಿ ಬಂದ ಗ್ರೀಕ್ ದೊರೆ - ಡೆಮಟ್ರಿಯನ್
ಡೆಮಟ್ರಿಯನ್ ನ ರಾಜಧಾನಿ - ಪಂಜಾಬ್ ನ ಸಕಾಲ ( ಸಿಯಲ್ ಕೋಟ್ )
ಭಾರತದ ಇತಿಹಾಸದಲ್ಲಿ ಮೊದಲ ಭಾರಿಗೆ ಚಿನ್ನದ ನಾಣ್ಯಗಳನ್ನು ಪ್ರವೇಶಗೊಳಿಸಿದವರು - ಇಂಡೋ ಗ್ರೀಕರು
ಗ್ರೀಕರ ಪ್ರಭಾವದಿಂದ ಭಾರತದಲ್ಲಿ ಆವಿಷ್ಕಾರಗೊಂಡ ಶಿಲ್ಪಕಲೆ - ಗಾಂಧಾರ
ಹಿಂದೂ - ಗ್ರೀಕರ ಶಿಲ್ಪಕಲೆಯ ಮಿಶ್ರಮ - ಗಾಂಧಾರ ಶಿಲ್ಪ
ವಾಯುವ್ಯ ಭಾರತದ ಮೇಲೆ ಪ್ರಥಮವಾಗಿ ದಂಡೆತ್ತಿ ಆಳ್ವಿಕೆ ನಡೆಸಿದ ವಿದೇಶಿಯರು - ಬ್ಯಾಕ್ಟ್ರಿಯನ್ ಗ್ರೀಕರು
ಡೆಮಿಟ್ರಿಯನ್ ನ ಸೇನಾಧಿಪತಿ - ಮಿನಾಂಧರ್
ಭಾರತದಲ್ಲಿ ಸ್ವತಂತ್ರ್ಯ ಬ್ಯಾಕ್ಟ್ರಿಯಾ ರಾಜ್ಯವನ್ನು ಸ್ಥಾಪಿಸಿದ ಗ್ರೀಕ್ ದೊರೆ - ಡಿಯೋಡೋಟಸ್
ಯೂಕ್ರೆಟೈಟ್ಸ್ ನ ರಾಜಧಾನಿ - ಸಂಗ್ಲಾ
ಗ್ರೀಕರ ಕ್ಯಾಲೆಂಡರನ್ನು ಬಾರತದಲ್ಲಿ ಪ್ರವೇಶಗೊಳಿಸಿದವನು - ಡೆಮಿಟ್ರಿಯನ್
ಯವನಿಕ ಪದದ ಅರ್ಥ - ಪರದೆ ಅಥವಾ ತೆರೆ


ಶಕರು / ಸಿಥಿಯನ್ನರು
ಶಕರನ್ನು ಪರಿಶುದ್ದ ಶೂದ್ರರೆಂದು ಬಣ್ಣಿಸಿದ ಗ್ರಂಥ - ಮಹಾಭಾಷ್ಯ
ಶಕರನ್ನು ಕ್ಷತ್ರಿಯರನ್ನಾಗಿ ವ್ಯಾಖ್ಯಾನಿಸಲಾದ ಸಾಹಿತ್ಯ - ಮನುಸಂಹಿತೆ
ಶಕರು ಪ್ರಾರಂಭದಲ್ಲಿ - ಪಾರ್ಥಿಯನ್ನರ ಆಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು
ರಾಜನಾಥ ನಂತರ ಶಕರು ಧರಿಸಿದ ಬಿರುದು - ಸತ್ರಪ
ಶಕರು ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಂಡ ಪ್ರಾಂತ್ಯ - ಸಿಂಧೂ ಪ್ರಾಂತ್ಯ
ಶಕರ ಮತ್ತೋಂದು ಹೆಸರು - ತೋಚಾರಯನ್ಸ್
ಮಹಾರಾಜ ಮಹಾತ್ಮ ಎಂಬ ಬಿರುದು ಹೊಂದಿದ್ದ ಶಕ ದೊರೆ - ಮಾವುಸ್
ಶಕರ ಪ್ರಥಮ ವೈರಿಗಳು - ಕುಶಾನರು
ಶಕರ ಪ್ರಸಿದ್ದ ಅರಸ - ಮೊದಲನೇ ರುದ್ರಧಮನ
ರುದ್ರಧಮನ ತಂದೆಯ ಹೆಸರು - ಜಯಧಮನ
ಶಕರ ಕಾಲದ ಸಣ್ಣ ನಗರವನ್ನು ಈ ಹೆಸರಿನಿಂದ ಕರೆಯುವರು - ನಿಗಮ್
ಶಕ ವರ್ಷ ಯಾವುದು - ಕ್ರಿ.ಶ. 78
ಬಾರತದಲ್ಲಿ ಟೋಪಿ ಮತ್ತು ಪಾದರಕ್ಷೆಯನ್ನು ಪ್ರವೇಶಗೊಳಿಸಿದವರು ಮಧ್ಯ ಏಷ್ಯಾದವರು
ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ - ರುದ್ರಧಮನ
ಮಾಳ್ವ ರಾಜ್ಯದ ರಾಜಧಾನಿ - ಉಜ್ಜಯಿನಿ
ವಿಕ್ರಮಶಕೆ ಪ್ರಾರಂಭವಾದುದು - ಕ್ರಿ..ಪೂ.58 ರಲ್ಲಿ

ಪಾರ್ಥಿಯನ್ನರು
ಪ್ರಥಮ ಪಾರ್ಥಿಯನ್ ರಾಜ - ವನೋನ್
ಗ್ರೀಕರು ದಕ್ಷಿಣ ಅಫ್ಘಾನಿಸ್ತಾನವನ್ನು ಈ ಹೆಸರಿನಿಂದ ಕರೆದಿದ್ದಾರೆ - ಅರ್ಕೋಸಿಯಾ
ಪಾರ್ಥಿಯನ್ನರ ಕಾಲದಲ್ಲಿ ಜಿಲ್ಲಾಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದ ಅಧಿಕಾರಿ - ಮೆರಿಡಾರ್ಕ್
ವಿದೇಶಿ ಭೂಭಾಗದ ಮೇಲೆ ಯುದ್ಧದಲ್ಲಿ ಪಾಲ್ಗೋಂಡ ಮೊಟ್ಟ ಮೊದಲ ಭಾರತೀಯ ಸೇನಾಪಡೆ - ಕ್ರೆರೆಕ್ಸಸ್ ನ ಸೇನಾಪಡೆ
ಶಕರ ನಂತರ ಭಾರತದ ಪ್ರಾಂತ್ಯಗಳನ್ನು ಆಕ್ರಮಿಸಿದ ವಿದೇಶಿಯರು - ಪಾರ್ಥಿಯನ್ನರು
ಪಾರ್ಥಿಯನ್ನರ ಜನ್ಮಸ್ಥಳ - ಇರಾನ್
ವಾಯುವ್ಯ ಭಾರತದಲ್ಲಿ ಪಾರ್ಥಿಯನ್ನರ ಸ್ಥಾನವನ್ನು ಆಕ್ರಮಿಸಿದವರು - ಕುಶಾನರು

ಬೌದ್ಧ ಧರ್ಮ

ಬೌದ್ಧ ಧರ್ಮ
ಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿ
ಬೌದ್ಧ ಧರ್ಮದ ಸ್ಥಾಪಕ - ----- ಗೌತಮ ಬುದ್ಧ
ಗೌತಮ ಬುದ್ಧನ ಇನ್ನೋಂದು ಹೆಸರು -- ಸಿದ್ಧಾರ್ಥ
ಗೌತಮ ಬುದ್ಧನ ತಂದೆಯ ಹೆಸರು -- ಶುದ್ಧೋದನ
ಶುದ್ಧೋದನ ಈ ಕುಲಕ್ಕೆ ಸೇರಿದ ಅರಸ - - ಶಾಕ್ಯ ಕುಲ
ಶುದ್ಧೋದನ ರಾಜ್ಯವಾಳುತ್ತಿದ್ದ ಪ್ರದೇಶ - - ಕಪಿಲವಸ್ತು
ಬುದ್ಧನ ತಾಯಿಯ ಹೆಸರು - - ಮಾಯಾದೇವಿ
ಮಾಯಾದೇವಿಯ ತವರು ಮನೆ - - ದೇವದಾಹ ಎಂಬ ನಗರ
ಮಾಯಾದೇವಿ ಬುದ್ಧನಿಗೆ ಜನ್ಮ ನೀಡಿದ ಪ್ರದೇಶ -- ಲುಂಬಿಣಿ ವನ
ಲುಂಬಿಣಿವನ ಪ್ರಸ್ತುತ ಈ ಪ್ರದೇಶದಲ್ಲಿದೆ -- ನೇಪಾಳದ ಗಡಿ ಪ್ರದೇಶ
ಬುದ್ಧನ ಮಲತಾಯಿಯ ಹೆಸರು - - ಮಹಾ ಪ್ರಜಾಪತಿ
ಜಿಂಕೆಯ ವನ ಎಂದು ಕರೆಯಲ್ಪಡುವ ಪ್ರದೇಶ - ಸಾರಾನಾಥ
ಬುದ್ದನ ಕುರಿತಾದ ತಮಿಳು ಕೃತಿ - - ಮಣಿಮೇಖಲೈ
ಬುದ್ದನ ಬಾಲ್ಯದಲ್ಲಿ ಭವಿಷ್ಯ ನುಡಿದ ಸನ್ಯಾಸಿ - ಅನಿತ
ಬುದ್ದನ ಪತ್ನಿಯ ಹೆಸರು - ಯಶೋಧರಾ
ಬುದ್ಧನ ಮುಗುವಿನ ಹೆಸರು - ರಾಹುಲ
ಬುದ್ಧ ಸನ್ಯಾಸತ್ವ ಪಡೆಯಲು ಕಾರಣವಾದ ಅಂಶ - ವೃದ್ದ ಕುಷ್ಠರೋಗಿ , ಶವ ಹಾಗೂ ಸನ್ಯಾಸಿ

ಸತ್ಯಾನ್ವೇಷಣಿ
ಬುದ್ಧನು ಲೌಕಿಕ ಪ್ರಪಂಚದಿಂದ ದೂರ ಸರಿಯಲು ಪ್ರಯತ್ನಿಸಿದ್ದು - 21 ನೇ ವಯಸ್ಸಿನಲ್ಲಿ
ಬುದ್ಧನು ಸತ್ಯಾನ್ವೇಷಣಿಗೆ ಹೊರಟ ಘಟನೆಯನ್ನು ಈ ಹೆಸರಿನಿಂದ ಕರೆಯುವರು - ಮಹಾಪರಿತ್ಯಾಗ
ರಾಜ್ಯ ತೊರೆದು ಹೊರಟ ಬುದ್ಧನು ತಲುಪಿದ ಮೊದಲ ಪ್ರದೇಶ - ಗಯಾ
ಬುದ್ಧನಿಗೆ ಜ್ಞಾನೇದಯವಾದದ್ದು - ಬೋದಿ ವೃಕ್ಷದ ಕೆಳಗೆ
ತಥಾಗತ ಎಂದರೇ - ಸತ್ಯವನ್ನು ಕಂಡವನು ಎಂದರ್ಥ
ಬುದ್ದನು ನಿರ್ವಾಣ ಹೊಂದಿದ ಪ್ರದೇಶ - ನೇಪಾಳದ ಕುಶೀನಗರ

ಬುದ್ದನ ತತ್ವಗಳು
ನಾಲ್ಕು ಮೂಲ ತತ್ವಗಳು
ನಾಲ್ಕು ಮಹಾನ್ ಸತ್ಯಗಳು
ಅಷ್ಟಾಂಗ ಮಾರ್ಗ

ನಾಲ್ಕು ಮೂಲ ತತ್ವಗಳು
ಅಹಿಂಸೆ
ಸತ್ಯ ನುಡಿಯುವಿಕೆ
ಕಳ್ಳತನ ಮಾಡದಿರುವುದು
ಪಾವಿತ್ರತೆ
ನಾಲ್ಕು ಮಹಾನ್ ಸತ್ಯಗಳು

ದುಃಖ
ದುಃಖಕ್ಕೆ ಕಾರಣ
ದುಃಖದ ನಿವಾರಣಿ
ದುಃಖದ ನಿವಾರಣಿಗೆ ಮಾರ್ಗ
ಅಷ್ಟಾಂಗ ಮಾರ್ಗ

ಒಳ್ಳೆಯ ನಂಬಿಕೆ
ಒಳ್ಳೆಯ ಆಲೋಚನೆ
ಒಳ್ಳೆಯ ಮಾತು
ಉತ್ತಮ ನಡತೆ
ಉತ್ತಮ ಜೀವನ
ಒಳ್ಳೆಯ ಪ್ರಯತ್ನ
ಉತ್ತಮ ವಿಚಾರಗಳ ನೆನಪು
ಯೋಗ್ಯ ರೀತಿಯ ಧ್ಯಾನ
ಅಹಿಂಸೆಯೆ ದುಃಖಕ್ಕೆ ಮೂಲ ಕಾರಣ ಎಂಬ ಹೇಳಿಕೆ ನೀಡಿದವರು - ಬುದ್ಧ
ಬುದ್ಧನ ಪ್ರಕಾರ ಮುಕ್ತಿಗೆ ಕೊಂಡೊಯ್ಯಲಿರುವ ದಾರಿ - ಅಷ್ಟಾಂಗ ಮಾರ್ಗ
ಅಷ್ಟಾಂಗ ಮಾರ್ಗವನ್ನು ಈ ಹೆಸರಿನಿಂದಲೂ ಕರೆಯುವರು - - ಮಾಧ್ಯಮಿಕ ಮಾರ್ಗ
ವ್ಯಕ್ತಿಯ ಮೋಕ್ಷ ಸಾಧನೆಗೆ ಸೂಕ್ತ ದಾರಿ ಕಲ್ಪಿಸುವ ಮಾರ್ಗ - ಅಷ್ಟಾಂಗ ಮಾರ್ಗ
ಬುದ್ಧನ ಉಪದೇಶಗಲನ್ನು ಒಳಗೊಂಡಿರುವ ಬೌದ್ಧ ಸಾಹಿತ್ಯ - ತ್ರಿಪಿಟಕ
ಬೌದ್ಧ ಧರ್ಮದ ಪ್ರಸಾರ


ಬುದ್ಧನ ಉಪದೇಶ ಈ ಭಾಷೆಯಲ್ಲಿ ಪ್ರಸಾರವಾಯಿತು - ಪಾಳಿ ಭಾಷೆ
ಬೌದ್ಧ ಧರ್ಮದ ಎರಡು ಪಂಗಡಗಳು - ಹೀನಾಯಾನ ಮತ್ತು ಮಹಾಯಾನ

ಬೌದ್ಧ ಮಹಾ ಸಭೆಗಳು
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ರಾಜಗೃಹದಲ್ಲಿ ಜರುಗಿತು.
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ವ್ಯವಸ್ಥೆಗೊಳಿಸಿದವರು - ಅಜಾತಶತೃ
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಇದರ ಅಧ್ಯಕ್ಷತೆ ವಹಿಸಿದವರು - ಮಹಾಕಶ್ಯಪಾ
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಈ ಸಭೆಯಲ್ಲಿ ತ್ರಿಪಿಟಕ ಎಂಬ ಗ್ರಂಥವನ್ನು ರಚಿಸಲಾಯಿತು
ಎರಡನೇ ಸಭೆ - ಕ್ರಿ.ಪೂ. 387 ರಲ್ಲಿ - ವೈಶಾಲಿಯಲ್ಲಿ ಜರುಗಿತು
ಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಪಾಟಲಿಪುತ್ರದಲ್ಲಿ ನಡೆಯಿತು
ಮೂರನೇ ಸಭೆ - ಕ್ರಿ.ಪೂ. 237 ರ ಸಭೆ - ಅಶೋಕನಿಂದ ಸಮಾವೇಶಗೊಂಡಿತು
ಮೂರನೇ ಸಭೆ - ಕ್ರಿ.ಪೂ. 237 ರ ಅಧ್ಯಕ್ಷತೆಯೆಯನ್ನು - ಮುಗ್ಗಲಿಪುತ್ರ ವಹಿಸಿದ್ದನ್ನು
ಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಕಥಾ ವಸ್ತು ಎಂಬ ಗ್ರಂಥವನ್ನು ರಚಿಸಲಾಯಿತು
ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಶ್ರೀನಗರದಲ್ಲಿ ನಡೆಯಿತು
ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಕಾನಿಷ್ಕನ ಆಶ್ರಯದಲ್ಲಿ ನಡೆಯಿತು
ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಬೌದ್ಧ ಧರ್ಮ ಮಹಾಯಾನ ಹಾಗೂ ಹೀನಾಯಾನ ಎಂಬ ಎರಡು ಪಂಗಡಗಳಾಗಿ ವಿಭಜನೆಗೊಂಡಿತು .

ಬೌದ್ಧ ಧರ್ಮದ ಅವನತಿಗೆ ಕಾರಣ
ಹೀನಾಯಾನ ಮಹಾಯಾನ ಪಂಗಡಗಳ ಉಗಮ
ಬೌದ್ಧ ಭಿಕ್ಷು ಹಾಗೂ ಭಿಕ್ಷುಣಿಯರು ಕಾರ್ಯದಲ್ಲಿ ಉತ್ಸಾಹ ಹೀನಾರಾಗಿದ್ದರು
ಬೌದ್ಧ ಸಂಗಾರಾಗಳು ಸಂಪತ್ತಿನ ಕೇಂದ್ರವಾಗಿದ್ದು
ಭಿಕ್ಷುಗಳ ಅಶ್ಲೀಲ ನಡತೆ
ಗುಪ್ತ ಸಾಮ್ರಾಜ್ಯದ ಉಗಮ
ಶಂಕರಾಚಾರ್ಯರ ವಾಸ
ಮುಸಲ್ಮಾನರ ದಾಳಿ

Extra Tips

ತ್ರಿಪಿಟಕಗಳು - ಸುತ್ತ ಪಿಟಕ ,ವಿನಯ ಪಿಟಕ ಹಾಗೂ ಅಭಿಧಮ್ಮ ಪಿಟಕ
ಶಾಕ್ಯಮುನಿ ಎಂದು ಕರೆಸಿಕೊಂಡವರು - ಬುದ್ಧ
ಬುದ್ಧನು ಜನಿಸಿದ ದಿನ - ವೈಶಾಖ ಶುದ್ಧ ಪೂರ್ಣಿಮೆಯ ದಿನ
ಬುದ್ಧನ ಮಲತಾಯಿಯ ಹೆಸರು - ಮಹಾಪ್ರಜಾಪತಿ ಗೌತಮಿ
ರಾಜಗೃಹದಲ್ಲಿ ಬುದ್ಧನು ಭೇಟಿಮಾಡಿದ ಸನ್ಯಾಸಿಗಳು - ಉದ್ರಕ ,ರಾಮಪುತ್ರ ,ಆರಾಢಕಾಲ
ಬುದ್ಧ ಪದದ ಅರ್ಥ - ಜ್ಞಾನೋದಯ ಪಡೆದವನು
ಬುದ್ಧನಿಗೆ ಜ್ಞಾನೋದಯವಾದ ದಿನ - ವೈಶಾಖ ಶುದ್ದ ಪೂರ್ಣಿಮೆಯಂದು
ಜ್ಞಾನೋದಯದ ನಂತರ ಅರಳಿ ಮರ - ಭೋದಿ ವೃಕ್ಷವಾಯಿತು
ತಥಾಗತ ಎಂಬುವುದಾಗಿ ಪ್ರಖ್ಯಾತಿ ಪಡೆದವನು - ಬುದ್ಧ
ತಥಾಗತ ಎಂದರೆ - ಸತ್ಯವನ್ನು ಕಂಡವನು
ಬುದ್ಧ ನಿರ್ವಾಣ ಹೊಂದಿದ್ಧು ಈ ವಯಸ್ಸಿನಲ್ಲಿ - 80
ಬುದ್ಧನು ಪ್ರಥಮ ಭಾರಿಗೆ ಭೋಧನೆ ಆರಂಬಿಸಿದ್ದು ಈ ಪ್ರದೇಶದಲ್ಲಿ - ಸಾರಾನಾಥದ ಜಿಂಕೆ ಉದ್ಯಾನ
ಬುದ್ಧನಿಗಿದ್ದ ಪ್ರಾಥಮಿಕ ಶಿಷ್ಯರು - 5 ಮಂದಿ
ಬುದ್ಧನ ಬ್ರಾಹ್ಮಣ ಶಿಷ್ಯರು - ಆನಂದ ,ಸಾರಿಪುತ್ರ ,ಮಾದ್ಗಲ್ಯಾಯನ್ .ಅಶ್ರಜಿತು ,ಉರವೇಲ
ಬುದ್ಧನ ಶೂದ್ರ ಶಿಷ್ಯರು - ಉಪಾಲಿ ಮತ್ತು ಸುನಿತ
ಬುದ್ಧನ ವೈಶ್ಯ ಶಿಷ್ಯ - ಅನಿರುದ್ಧ
ಬುದ್ಧನ ಮಹಿಳಾ ಶಿಷ್ಯೆಯರು - ಆಮ್ರ ಪಾಲಿ , ಸುಜಾತ ,ಕಿಸಾಗೋತಮಿ ಕ್ಷೇಮ
ಬುದ್ಧನ ಹಿಂದಿನ ಜನ್ಮ ಕಥೆಗಳನ್ನು ಬಂದಿರುವ ಕಥೆ - ಜಾತಕ ಕಥೆಗಳು
ಜಾತಕ ಕಥೆ ಕೃತಿಯ ಕರ್ತೃ - ಆರ್ಯ ಮಿತ್ರ
ಬೌದ್ಧ ಧರ್ಮದ ಹಿರಿಮೆಯನ್ನು ಕುರಿತು ಇರುವ ಗ್ರಂಥ A History of Indian civilization
A History of Indian civilization ಕೃತಿಯ ಕರ್ತೃ - ರಾಧಕುಮುಧ್ ಮುಖರ್ಜಿ
Encint India - ಕೃತಿಯ ಕರ್ತೃ - ವಿ.ಸಿ.ಪಾಂಡೆ
ಬುದ್ಧನ ಮೂರು ಆದರ್ಶಗಳು - ಬುದ್ಧಂ ಶರಣಂ ಗಚ್ಚಾಮಿ ,ಧರ್ಮ ಶರಣಂ ಗಚ್ಚಾಮಿ , ಸಂಘಂ , ಗಚ್ಚಾಮಿ
ಬೌದ್ಧ ಧರ್ಮದ ಪ್ರಚಾರದಲ್ಲಿ ಅಗ್ರಗಣ್ಯನಾದ ಅರಸ - ಅಶೋಕ
ಅಶೋಕನ ಮಕ್ಕಳ ಹೆಸರು - ಮಹೇಂದ್ರ ಮತ್ತು ಸಂಘಮಿತ್ರೆ
ಮಹೇಂದ್ರ ಮತ್ತು ಸಂಘಮಿತ್ರೆ ಬೌದ್ಧ ಧರ್ಮ ಪ್ರಚಾರ ಮಾಡಿದ ಸ್ಥಳ - ಬರ್ಮಾ ಮತ್ತು ಶ್ರೀಲಂಕಾ
ಬೌದ್ಧ ಧರ್ಮದ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ ವಿದ್ಯಾಲಯ - ನಲಂದಾ ವಿಶ್ವವಿದ್ಯಾಲಯ
Light of Asia ಅಥವಾ ಏಷ್ಯಾದ ಬೆಳಕು ಎಂದು ಕರೆದವರು - ಸರ್ ಎಡ್ವಿನ್ ಅರ್ನಾಡ್
Edvine Arnald ರವರು - ಜೆಕೋ ಬುಕ್ತ ಕೃತಿಯಲ್ಲಿ ಬುದ್ಧನನ್ನ The Light of Asia ಎಂದು ಕರೆದಿದ್ದಾರೆ
ಹೀನಾಯಾನಿಗಳೆಂದರೆ - ಬುದ್ಧನ ಮೂಲ ತತ್ವದಲ್ಲಿ ನಂಬಿಕೆಯುಳ್ಳವರು
ಮಹಾಯಾನಿಗಳೆಂದರೇ - ಬುದ್ಧನನ್ನು ವಿಗ್ರಹ ರೂಪದಲ್ಲಿ ಆರಂಭಿಸಿದವರು
ಬುದ್ಧನ ಪಾದಗಳ ಗುರುತು ಅಥವಾ ಖಾಲಿ ಪೀಠಕ್ಕೆ ಪೂಜೆ ಸಲ್ಲಿಸುತ್ತಿದ್ದವರು - ಹೀನಾಯಾನ ಪಂಥದವರು
ಹೀನಾಯಾನಿಗಳು ಈ ರಾಜನ ಕಾಲದಲ್ಲಿ ಖ್ಯಾತಿ ಹೊಂದಿದ್ದರು - ಅಶೋಕ
ಬುದ್ಧನನ್ನು ದೇವರೆಂದು ಪರಿಗಣಿಸಿದವರು - ಮಹಾಯಾನಿಗಳು
ಮಹಾಯಾನ ಪಂಥ ಹೆಚ್ಚು ಪ್ರಚಲಿತದಲ್ಲಿದ್ದವು - ಕಾನಿಷ್ಕನ ಕಾಲದಲ್ಲಿ
ಬುದ್ದಗಯಾ ಹಾಗೂ ಬರಾಬರ್ ಗುಹಾಲಯ ಈ ರಾಜ್ಯದಲ್ಲಿದೆ - ಬಿಹಾರ
ಸಾಂಚಿಯ ಸ್ಥೂಪ ಈ ರಾಜ್ಯದಲ್ಲಿದೆ - ಮಧ್ಯಪ್ರದೇಶ
ಅಜಂತಾ ದೇವಾಲಯ ಈ ಪ್ರದೇಶದಲ್ಲಿದೆ - ಮಹಾರಾಷ್ಠ್ರ
ನಾಗರ್ಜುನಕೊಂಡ ಈ ಪ್ರದೇಶದಲ್ಲಿದೆ - ಆಂದ್ರಪ್ರದೇಶ
ವಿಶ್ವದಲ್ಲಿಯೆ ಅತಿ ದೊಡ್ಡದಾದ ಬೋರೋಬುದೂರ್ ಅಥವಾ ಬೃಹತ್ ಬುದ್ಧ ದೇವಾಲಯ ಇರುವ ಪ್ರದೇಶ ಇಂಡೋನೆಷ್ಯಾದ ಜಾವ ದ್ವೀಪದಲ್ಲಿ
1954 ಡಿಸೆಂಬರ್ ನಲ್ಲಿ ವಿಶ್ವ ಬೌದ್ಧ ಸಮ್ಮೇಳನ ನಡೆದ ಪ್ರದೇಶ - ಸಿಂಹಳ
ಡಾ//.ಬಿ.ಆರ್.ಅಂಬೇಡ್ಕರ್ ರವರು ಬೌದ್ಧ ಧರ್ಮವನ್ನು ಸ್ೀಕರಿಸಿದ ಪ್ರೇರಣಿಯಾದ ಸಮ್ಮೇಳನ - ಸಿಂಹಳದಲ್ಲಿ 1954 ರಲ್ಲಿ ನಡೆದ ಬೌದ್ಧ ಸಮ್ಮೇಳನ
ಅಂಬೇಡ್ಕರ್ ರವರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು - 14/10/1956 ನಾಗಪುರದಲ್ಲಿ
ಅಂಬೇಡ್ಕರ್ ರವರು - ಬೌದ್ಧ ಧರ್ಮವನ್ನು ಸ್ವೀಕರಿಸಿದ ಸಂಧರ್ಭದಲ್ಲಿದ್ದ ಬೌದ್ಧ ಭಿಕ್ಷು - ಕುಶೀನಗರದ ಚಂದ್ರಮಣಿ
ಕ್ರಿ..ಶ. 2000 ದಲ್ಲಿ ತಾಲಿಬಾನ್ ಉಗ್ರರಿಂದ ನಾಶಗೊಂಡ ಬುದ್ಧನ ಶಿಲಾಕೃತಿ - ಅಫ್ಘಾನಿಸ್ಥಾನದ ಬೊಹೆಮಿಯಾನ್ ಪ್ರಾಂತ್ಯದ ಶಿಲಾಕೃತಿ

ಬೌದ್ಧ ಧರ್ಮದ ಪ್ರಮುಖ ಗ್ರಂಥಗಳು
ಬುದ್ಧನು ಜನಿಸಿದ ವರ್ಷ - ಕ್ರಿ.ಪೂ. 567
ರಾಹುಲ ಪದದ ಅರ್ಥ - ತೊಡಕು
ಬುದ್ಧನಿಗೆ ಹೊಸ ವಿಚಾಗಳು ಹೊಳೆದುದನ್ನು ಈ ಹೆಸರಿನಿಂದ ಕರೆಯುವರು - ಜ್ಞಾನೋದಯ
ಸಂಸ್ಕೃತದಲ್ಲಿ ಬೌದ್ಧ ಗ್ರಂಥಗಳನ್ನು ಬರದ ಪಂಥ - ಮಹಾಯಾನ
ಮಧುರೈಯಲ್ಲಿ ದ್ರಾವಿಡ ಸಂಘವನ್ನು ಕಟ್ಟಿದವರು - ಜೈನರು
ನಮ್ಮ ರಾಷ್ಟ್ರೀಯ ಲಾಂಛನ - ಸಾರಾನಾಥದ ಸ್ತಂಭಗ್ರದ ಸಿಂಹಗಳ ಪ್ರತಿಮೆಯನ್ನ ಹೊಂದಿದೆ
ಬುದ್ಧನು ನಿರ್ವಾಣ ಹೊಂದಿದ ದಿನಾಂಕ - ಕ್ರಿ.ಪೂ. 48 ರಲ್ಲಿ
ಪ್ರಸ್ತುತ ಧರ್ಮ ಗುರುವಿನ ಹೆಸರು - ದಲೈಲಾಮಾ
ದಲೈಲಾಮ ಈ ಪ್ರದೇಶದವರು - ಟಿಬೆಟ್
ಬುದ್ಧನು ಬೋದಿಸಿದ ಆರ್ಯ ಸತ್ಯಗಳ ಸಂಖ್ಯೆ - ನಾಲ್ಕು
ಅಶೋಕನ ಕಾಲದಲ್ಲಿ ನಡೆದ ಬೌದ್ಧ ಸಮ್ಮೇಳನ - ಮೂರನೇಯದು
ಎರಡನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ವೈಶಾಲಿ
ಮೊದಲನೆ ಬೌದ್ಧ ಸಮ್ಮೇಳನ ನಡೆದ ಸ್ಥಳ - ರಾಜಗೃಹ
ಮೂರನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ಪಾಟಲಿ ಪುತ್ರ
ಬುದ್ದನ ಮೂೂಲ ಬೋಧನೆಗಳಲ್ಲಿ ಬದಲಾವಣಿ ಬಯಸದ ಬೌದ್ಧ ಭಿಕ್ಷುಗಳನ್ನು ಈ ಹೆಸರಿನಿಂದ ಕರೆಯುವರು - ಸ್ಥವಿರರು
ಬೌದ್ಧ ಧರ್ಮವನ್ನು ಜೈನಧರ್ಮದಿಂದ ಪ್ರತ್ಯೇಕಿಸುವ ತತ್ವ - ಎಲ್ಲಾ ಜೀವ ವಸ್ತುಗಳಿಗೆ ಆತ್ಮವಿದೆ ಎಂಬುದು
ಬುದ್ಧನ ಅಭಿಪ್ರಾಯದಂತೆ ನಿರ್ವಾಣ ಪಡೆಯಲು ಸೂಕ್ತವಾದ ಮಾರ್ಗ - ಕಠಿಮ ತಪ್ಪಸ್ಸು
ಭಿಕ್ಷುಣಿಯರ - ಭಿಕ್ಷುಗಳ ದಿನಚರಿಯ ನಿಯಮ ಸಂಘದ ಶಿಷ್ಟಾಚಾರಗಳು ಮುಂತಾದುವುಗಳನ್ನು ಹೊಂದಿರುವ ಪಿಟಕ - ವಿನಯಪಿಟಕ
ಬುದ್ದನ ವಚನ , ಕಥನ ,ತತ್ವ ನಿರೂಪಣಿಗಳಿಂದ ಕೂಡಿರುವ ಪಿಟಕ - ಸುತ್ತ ಪಿಟಕ
ಬುದ್ಧನ ದಾರ್ಶನಿಕ ತತ್ವ ಹಾಗೂ ರಹಸ್ಯ ವಿಚಾರಗಳನ್ನು ಒಳಗೊಂಡಿರುವ ಪಿಟಕ - ಅಭಿದಮ್ಮ ಪಿಟಕ
ಪಿಟಕ ಪದದ ಅರ್ಥ - ಪೆಟ್ಟಿಗೆ ಅಥವಾ ಬುಟ್ಟಿ ಎಂದರ್ಥ
ಬುದ್ಧನು ತನ್ನ 16 ನೇ ವಯಸ್ಸಿನಲ್ಲಿ ವಿವಾಹವಾದನು
ಬುದ್ಧನು ಮಹಾ ಪರಿತ್ಯಾಗಿಯಾದುದು - 26 ನೇ ವಯಸ್ಸಿನಲ್ಲಿ
ಬುದ್ಧನು - ರಾಜಗೃಹವನ್ನು ತೊರೆದು ನಂತರ ಉರುವೇಲ ಗ್ರಾಮಕ್ಕೆ ಹೋಗಿ ಅಲ್ಲಿ ನಿರಂಜನ ನದಿಯಲ್ಲಿ ಸ್ನಾನ ಮಾಡಿ ಸುಜಾತ ಎಂಬುವವಳು ಕೊಟ್ಟ ಭಿಕ್ಷಾನ್ನವನ್ನ ತಿಂದು ನಂತರ ಗಯಾವನ್ನ ತಲುಪಿದ
ಬುದ್ಧಗಯಾದಲ್ಲಿ ತಪಸ್ಸನ್ನು ಕೈಗೊಂಡಿದ್ದು - 47 ದಿನ
ಬುದ್ಧನಿಗೆ ಜ್ಞಾನೋದಯವಾಗಿದ್ದು - 35 ನೇ ವಯಸ್ಸಿನಲ್ಲಿ
ಧರ್ಮ ಚಕ್ರದ ಪರಿವರ್ತನೆ ಎಂದರೆ - ಬುದ್ಧನು ತನ್ನ ಮೊದಲ ಪ್ರವಚನವನ್ನು ಸಾರಾನಾಥದ ಜಿಂಕೆಯವನ ದಲ್ಲಿ ಆರಂಭಿಸಿದ್ದನ್ನು ಈ ಹೆಸರಿನಿಂದ ಕರೆಯುವರು
ಬುದ್ಧನ ಮೊದಲ ಶಿಷ್ಯನ ಹೆಸರು - ಆನಂದ
ಬುದ್ದನು - ಉತ್ತರ ಪ್ರದೇಶದ ಗೋರಕ್ ಪುರ ಜಿಲ್ಲೆಯ ಕುಶಿನಗರದಲ್ಲಿ ಕ್ರ.ಪೂ. 487 ರಲ್ಲಿ ನಿರ್ವಾಣ ಹೊಂದಿದರು
ಬುದ್ಧನು ಬೋಧಿಸಿದ ಅಷ್ಟಾಂಗ ಮಾರ್ಗವು ಈ ಕಲ್ಪನೆಗೆ ಸಮಾನವಾಗಿದೆ - ಅರಿಸ್ಟಾಟಲ್ ಸುವರ್ಣ ಮಾಧ್ಯಮ ಕಲ್ಪನೆ
ಸುವರ್ಣ ಮಾಧ್ಯಮದ ಕಲ್ಪನೆ ನೀಡಿದವರು - ಅರಿಸ್ಟಾಟಲ್
4 ನೇ ಬೌದ್ಧ ಸಮ್ಮೇಳನ ನಡೆದದ್ದು - ಕುಂಡಲ ವನದಲ್ಲಿ ( ಕ್ರಿ.ಪೂ.100 ) ರಲ್ಲಿ
ಕುಂಡಲ ವನ ಈ ರಾಜ್ಯದಲ್ಲಿದೆ - ಕಾಶ್ಮೀರ
4ನೇ ಬೌದ್ಧ ಸಮ್ಮೇಳನ ನಡೆಸಿದವನು - ಕಾನಿಷ್ಕ
4 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು - ವಸುಮಿತ್ರ
5 ನೇ ಬೌದ್ಧ ಸಮ್ಮೇಳನ ನಡೆಸಿದವರು - ಹರ್ಷವರ್ಧನ
5 ನೇ ಬೌದ್ಧ ಸಮ್ಮೇಳನ ನಡೆದದ್ದು - ಕಾನೂಜ್ ನಲ್ಲಿ ಕ್ರಿ.ಶ. 643
5 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು - ಹ್ಯೂಯನ್ ತ್ಸಾಂಗ್
ನಲಂದಾ ಬೌದ್ಧ ವಿಶ್ವ ವಿದ್ಯಾಲಯವನ್ನು ಪೋಷಿಸಿದ ಅರಸ - ಹರ್ಷವರ್ಧನ
ಬೌದ್ಧ ಧರ್ಮವನ್ನು ಚೀನಾಗೆ ಪರಿಚಯಿಸಿದವರು - ಧರ್ಮರತ್ನ ಹಾಗೂ ಕಶ್ಯಾಪ
ಬೌದ್ಧ ಗ್ರಂಥಗಳನ್ನು ಚೀನಿ ಭಾಷೆಗೆ ತರ್ಜುಮೆ ಮಾಡಿದವನು - ಹ್ಯೂಯನ್ ತ್ಸಾಂಗ್
ನಲಂದಾ ವಿಶ್ವ ವಿದ್ಯಾಲಯಕ್ಕೆ ಬೆಂಕಿ ಇಟ್ಟ ಮುಸ್ಲಿಂ ದಾಳಿಕಾರ - ಭಕ್ತಿಯಾರ್ ಖಿಲ್ಜಿ
ಗಾಂಧಾರ ಶಿಲ್ಪಕಲೆಯನ್ನು ಹುಟ್ಟುಹಾಕಿದ ಧರ್ಮ - ಬೌದ್ಧ ಧರ್ಮ
ನಿರ್ವಾಣ ಎಂದರೇ - ಜನನ ಮರಣಗಳಿಂದ ಮುಕ್ತವಾಗಿ ದೈವಿ ಸಾನಿಧ್ಯ ಪಡೆಯುವುದು
ಕಪಿಲ ವಸ್ತು ಈ ಪ್ರದೇಶದಲ್ಲಿದೆ - ನೇಪಾಳ
ಬುದ್ಧನು ಮೋಕ್ಷ ಹೊಂದಿದ ದಿನವನ್ನು ಈ ಹೆಸರಿನಿಂದ ಕರೆಯಲಾಗಿದೆ - ಮಹಾಪರಿನಿರ್ವಾಣ
ಬುದ್ದನು ನಿರ್ವಾಣದ ಸಂಕೇತಗಳು - ಚೈತ್ಯಗಳು
ಬೌದ್ಧ ಧರ್ಮದ ಆಕ್ಸ್ ಫರ್ಡ್ ವಿಶ್ವ ವಿದ್ಯಾನಿಲಯ ಎಂದು ಕರೆಯಲ್ಪಡುವ ವಿ.ವಿ.ನಿಲಯ - ನಲಂದಾ ವಿಶ್ವ ವಿದ್ಯಾನಿಲಯ
ಬೌದ್ಧ ಗುರು ದಲೈಲಾಮ ಭಾರತಕ್ಕೆ ಟಿಬೆಟಿನಿಂದ ವಲಸೆ ಬಂದ ವರ್ಷ - ಕ್ರಿ.ಶ . 1959 ರಲ್ಲಿ
ಬುದ್ದನ ಸ್ವಾಮಿ ನಿಷ್ಠ ಸೇವಕ - ಚನ್ನ
ಮಹಾವೀರನ ಅನುಯಾಯಿಗಳಾದ ಮುನಿ - ವಸ್ತ್ರ
ಜೈನ ದೇವಾಲಯಗಳನ್ನು ಈ ಹೆಸರಿನಿಂದ ಕರೆಯುವರು - ಬಸದಿ
ಕೇವಲಿ ಎಂದರೆ - ಜ್ಞಾನಿ ಎಂದರ್ಥ
ಬುದ್ಧನ ಸ್ಮಾರಕಗಳಿರುವ ಪ್ರದೇಶ - ಸಾರಾನಾಥ
ಗೌತಮ ಬುದ್ಧ - 80 ವರ್ಷ ಧರ್ಮ ಪ್ರಚಾರ ಮಾಡಿದ
ಬುದ್ದನು ಪವಿತ್ರ ಸ್ನಾನ ಮಾಡಿದ ನಿರಂಜನ ನದಿಯ ಪ್ರಸ್ತುತ ಹೆಸರು - ಲೀಲಾಜನ್
ಸಂಸ್ಕೃತದಲ್ಲಿ ಅತ್ಯಂತ ಪ್ರಾಚೀನವಾದ ಪಾರಿಪುತ್ರ ಪ್ರಕರಣ ಎಂಬ ನಾಟಕವನ್ನ ರಚಿಸಿದವನು - ಅಶ್ವ ಘೋಷ
ಭಾರತದಲ್ಲಿ ಸ್ಥಾಪಿಸಲಾದ ಕೊನೆಯ ಬೌದ್ಧ ವಿ.ವಿ. ನಿಲಯ - ವಿಕ್ರಮಶೀಲ
ಕುಶಾನರ ಕಾಲಕ್ಕೆ ಸೇರಿದ ಬೌದ್ಧ ಸ್ಮಾರಕ ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಹೊರ ಬಿದ್ದಿತು - ಸಂಗೋಲ್
ಭಾರತದಲ್ಲಿ ರಚಿಸಲ್ಪಟ್ಟ ಕೊನೆಯ ಬೌದ್ಧ ಸಾಹಿತ್ಯ ಗ್ರಂಥದ ಹೆಸರು - ದೋಹಾ ಕೋಶ
ಗೌತಮ ಬುದ್ಧನನ್ನು ಪ್ರಪ್ರಥಮವಾಗಿ ಮಾನವ ರೂಪದಲ್ಲಿ ಪ್ರಕಟಿಸಿದ ಶಿಲ್ಪಕಲೆ - ಗಾಂಧಾರ ಶಿಲ್ಪಕಲೆ
ಅಭಿಧರ್ಮ ಪೀಠಿಕೆಯನ್ನು ರಚಿಸಿದ ಬೌದ್ಧ ಸಮ್ಮೇಳನ - ಪಾಟಲಿಪುತ್ರ ಸಂಗಿತಿ
ಮಹಾಯಾನ ಬೌದ್ಧರು ಪ್ರಪ್ರಥಮವಾಗಿ ವಿಗ್ರಹಾರಾಧನೆಯನ್ನು ಪ್ರಾರಂಭಿಸಿದ ವರ್ಷ - ಕ್ರಿ.ಶ.1 ನೇ ದಶಕ
ಬುದ್ದನ ಶಾಂತಿ ಸಂದೇಶದೊಂದಿಗೆ ರೋಹಿಣಿ ನದಿಯ ನೀರಿನ ಗಲಭೆಯನ್ನು ನಿವಾರಿಸಿಕೊಂಡ ರಾಜ್ಯಗಳು - ಶಾಕ್ಯಮ ಮತ್ತು ಕೋಸಲ
ಬುದ್ದನು ಈ ವಿಷಯದ ಕುರಿತು ಚರ್ಚೆ ಮಾಡುವುದನ್ನು ನಿರಾಕರಿಸಿದವನು - ಆತ್ಮ ಮತ್ತು ದೇವರು
ಪಾಟಲಿಪುತ್ರ ನಗರದ ನಿರ್ಮಾತೃ - ಅಜಾತಶತೃ
ಅಂಗೀರಸ ಎಂದು ಹೆಸರನ್ನು ಹೊಂದಿದವನು - ಬುದ್ಧ
ಗೊತಮ ಬುದ್ಧನು ವೈಶಾಲಿಯಲ್ಲಿ ಈ ಗುರುವಿನ ಬಳಿ ಪಾಂಡಿತ್ಯವನ್ನು ಸಂಪಾದಿಸಿದವನು - ಅಲಾರಕಲಾಮ
ಮೊಟ್ಟ ಮೊದಲ ಬೌದ್ಧ ಸನ್ಯಾಸಿನಿ - ಪ್ರಜಾಪತಿ ಗೌತಮಿ
ಬುದ್ಧನ ಪತ್ನಿ ಯಶೋಧರೆಯ ಇನ್ನೋಂದು ಹೆಸರು - ಭದ್ರಕಾಂತ ಕಾತ್ಯಾಯಿನಿ

ಬುದ್ಧಮ ಜೀವನದ ಐದು ಘಟನೆಗಳು ಹಾಗೂ ಅವುಗಳ ಸಂಕೇತ
ಜನನ - ಕಮಲ ಮತ್ತು ವೃಷಭ
ಜ್ಞಾನ ಪ್ರಾಪ್ತಿ - ಕುದುರೆ
ನಿರ್ವಾಣ - ಬೋಧಿವಕ್ಷ
ಪ್ರಥಮ ಧರ್ಮೋಪದೇಶ - ಧರ್ಮಚಕ್ರ
ಪರಿನಿರ್ವಾಣ - ಸ್ಥೂಪ