ಶುಕ್ರವಾರ, ಮಾರ್ಚ್ 18, 2011

ಭಾರತದಲ್ಲಿ ಸಾಮ್ರಾಜ್ಯಗಳ ಉಗಮ

ಶುಂಗ ವಂಶ


ಶುಂಗ ವಂಶದ ಸ್ಥಾಪಕ - ಪುಷ್ಯಮಿತ್ರ ಶುಂಗ
ಶುಂಗ ವಂಶದ ಧರ್ಮ - ವೈದಿಕ ಧರ್ಮ
ಕಾಳಿದಾಸನು ಶುಂಗ ವಂಶದ ರಾಜನನ್ನು ನಾಯಕ ಪಾತ್ರಧಾರಿಯನ್ನಾಗಿ ರಚಿಸಿದ ಗ್ರಂಥದ ಹೆಸರು - ಮಾಳವಿಕಾಗ್ನಿ ಮಿತ್ರ
ಪುಷ್ಯ ಮಿತ್ರ ಶುಂಗ ಮಾಡಿದ ಅಶ್ವಮೇಧ ಯಾಗವನ್ನು ಸಮೀಕ್ಷಿಸಿದ ವ್ಯಕ್ತಿ - ಪತಂಜಲಿ
ಶುಂಗ ವಂಶದ ಗೋತ್ರ - ಭಾರಧ್ವಾಜ
ಪುಷ್ಯ ಮಿತ್ರ ಶುಂಗನ ಆಡಳಿತಾವಧಿಯಲ್ಲಿ ಬಾರತದ ಮೇಲೆ ದಂಡೆತ್ತಿ ಬಂದ ವಿದೇಶಿಯರು - ಡ್ರೆಮಟ್ರಿಯಸ್
ಶುಂಗರ ಕೊನೆಯ ಅರಸ - ದೇವಭೂತಿ
ಶುಂಗರ ಕಾಲದಲ್ಲಿ ನಿರ್ಮಾಣವಾದ ವಾಸ್ತು ಶಿಲ್ಪ ಚಿಹ್ನೆ - ಬಾಹ್ಹತ್ ಸ್ತೂಪ
ಪುಷ್ಯ ಮಿತ್ರನ ಮಗನ ಹೆಸರು - ಅಗ್ನಿಮಿತ್ರ
ಬೌದ್ಧ ಧರ್ಮ ಪೀಡನೆ ಧರ್ಮ ವಿಧಾನವನ್ನು ಅನುಸರಿಸಿದ ಶುಂಗ ದೊರೆ - ಪುಷ್ಯ ಮಿತ್ರ
ಅಂತಃ ಪುರದಲ್ಲಿ ಹತ್ಯೆಗೊಳದಗಾದ ಶುಂಗ ದೊರೆ - ವಸುಮಿತ್ರ
ಚಕ್ರವರ್ತಿ ಎಂದು ಬಿರುದಾಂಕಿತ ಶುಂಗ ದೊರೆ - ಪುಷ್ಯ ಮಿತ್ರ
ಮಾಳವಿಕಾಗ್ನಿ ಮಿತ್ರ ಕೃತಿಯ ಕರ್ತೃ - ಕಾಳಿದಾಸ

ಕಣ್ವ ವಂಶ
ಶುಂಗರ ಕೊನೆಯ ದೊರೆ ದೇವಭೂತಿಯನ್ನು ಕೊಲೆಗೈದು ಕಣ್ವ ವಂಶವನ್ನು ಸ್ಥಾಪಿಸಿದವನು - ವಾಸುದೇವ ಕಣ್ವ
ಕರ್ಮಾಚಾರಿಗಳೆಂದರೆ - ಕೂಲಿಕಾರ್ಮಿಕರ
ಪುರಾಣಗಳ ಪ್ರಕಾರ ಕಣ್ವರು - 45 ವರ್ಷ ರಾಜ್ಯವನ್ನಾಳಿದ
ವಾಸುದೇವ ಕಣ್ವ ನಂತರ ಅಧಿಕಾರಕ್ಕೆ ಬಂದವರು - ಭೂಮಿಮಿತ್ರ
ಕಣ್ವರ ಕಾಲದಲ್ಲಿ ಮಗಧವನ್ನು ಆಕ್ರಮಿಸಿದವರು - - ಶಾತವಾಹನರು
ಮೌರ್ಯಯುಗದ ನಂತರ ವಿಸ್ತೃತವಾಗಿ ಬಳಕೆಯಲ್ಲಿದ್ದ ನಾಣ್ಯ - ಫಣ
ಸುಶರ್ಮನ ಮುಂಚೆ ಕಮ್ವ ದೊರೆ - ನಾರಾಯಣ
ಕಣ್ವರ ಕೊನೆಯ ದೊರೆ - ಸುಶರ್ಮ
ಸುಶರ್ಮನನ್ನು ಕೊಂದವರು - ಶಾತವಾಹನರು

3 ನೇ ಬ್ಯಾಕ್ಟ್ರಿಯನ್ ಗ್ರೀಕರು
ಕ್ರಿ.ಪೂ.2 ನೇ ಶತಮಾನದಲ್ಲಿ ಭಾರತದ ಮೇಲೆ ದಂಡೆತ್ತಿ ಬಂದವರು - ಬ್ಯಾಕ್ಟ್ರಿಯಾನ್ ಪಾಲಕರಾದ ಗ್ರೀಕರು
ಬ್ಯಾಕ್ಟ್ರಿಯಾನ್ ಗ್ರೀಕರು ಈ ಮೂಲದವರು - ಇಂಡೋಗ್ರಾಕರು
ಕ್ರಿ.ಪೂ. 2 ನೇ ಶತಮಾನದಲ್ಲಿ ಭಾರತಕ್ಕೆ ದಂಡೆತ್ತಿ ಬಂದ ಗ್ರೀಕ್ ದೊರೆ - ಡೆಮಟ್ರಿಯನ್
ಡೆಮಟ್ರಿಯನ್ ನ ರಾಜಧಾನಿ - ಪಂಜಾಬ್ ನ ಸಕಾಲ ( ಸಿಯಲ್ ಕೋಟ್ )
ಭಾರತದ ಇತಿಹಾಸದಲ್ಲಿ ಮೊದಲ ಭಾರಿಗೆ ಚಿನ್ನದ ನಾಣ್ಯಗಳನ್ನು ಪ್ರವೇಶಗೊಳಿಸಿದವರು - ಇಂಡೋ ಗ್ರೀಕರು
ಗ್ರೀಕರ ಪ್ರಭಾವದಿಂದ ಭಾರತದಲ್ಲಿ ಆವಿಷ್ಕಾರಗೊಂಡ ಶಿಲ್ಪಕಲೆ - ಗಾಂಧಾರ
ಹಿಂದೂ - ಗ್ರೀಕರ ಶಿಲ್ಪಕಲೆಯ ಮಿಶ್ರಮ - ಗಾಂಧಾರ ಶಿಲ್ಪ
ವಾಯುವ್ಯ ಭಾರತದ ಮೇಲೆ ಪ್ರಥಮವಾಗಿ ದಂಡೆತ್ತಿ ಆಳ್ವಿಕೆ ನಡೆಸಿದ ವಿದೇಶಿಯರು - ಬ್ಯಾಕ್ಟ್ರಿಯನ್ ಗ್ರೀಕರು
ಡೆಮಿಟ್ರಿಯನ್ ನ ಸೇನಾಧಿಪತಿ - ಮಿನಾಂಧರ್
ಭಾರತದಲ್ಲಿ ಸ್ವತಂತ್ರ್ಯ ಬ್ಯಾಕ್ಟ್ರಿಯಾ ರಾಜ್ಯವನ್ನು ಸ್ಥಾಪಿಸಿದ ಗ್ರೀಕ್ ದೊರೆ - ಡಿಯೋಡೋಟಸ್
ಯೂಕ್ರೆಟೈಟ್ಸ್ ನ ರಾಜಧಾನಿ - ಸಂಗ್ಲಾ
ಗ್ರೀಕರ ಕ್ಯಾಲೆಂಡರನ್ನು ಬಾರತದಲ್ಲಿ ಪ್ರವೇಶಗೊಳಿಸಿದವನು - ಡೆಮಿಟ್ರಿಯನ್
ಯವನಿಕ ಪದದ ಅರ್ಥ - ಪರದೆ ಅಥವಾ ತೆರೆ


ಶಕರು / ಸಿಥಿಯನ್ನರು
ಶಕರನ್ನು ಪರಿಶುದ್ದ ಶೂದ್ರರೆಂದು ಬಣ್ಣಿಸಿದ ಗ್ರಂಥ - ಮಹಾಭಾಷ್ಯ
ಶಕರನ್ನು ಕ್ಷತ್ರಿಯರನ್ನಾಗಿ ವ್ಯಾಖ್ಯಾನಿಸಲಾದ ಸಾಹಿತ್ಯ - ಮನುಸಂಹಿತೆ
ಶಕರು ಪ್ರಾರಂಭದಲ್ಲಿ - ಪಾರ್ಥಿಯನ್ನರ ಆಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು
ರಾಜನಾಥ ನಂತರ ಶಕರು ಧರಿಸಿದ ಬಿರುದು - ಸತ್ರಪ
ಶಕರು ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಂಡ ಪ್ರಾಂತ್ಯ - ಸಿಂಧೂ ಪ್ರಾಂತ್ಯ
ಶಕರ ಮತ್ತೋಂದು ಹೆಸರು - ತೋಚಾರಯನ್ಸ್
ಮಹಾರಾಜ ಮಹಾತ್ಮ ಎಂಬ ಬಿರುದು ಹೊಂದಿದ್ದ ಶಕ ದೊರೆ - ಮಾವುಸ್
ಶಕರ ಪ್ರಥಮ ವೈರಿಗಳು - ಕುಶಾನರು
ಶಕರ ಪ್ರಸಿದ್ದ ಅರಸ - ಮೊದಲನೇ ರುದ್ರಧಮನ
ರುದ್ರಧಮನ ತಂದೆಯ ಹೆಸರು - ಜಯಧಮನ
ಶಕರ ಕಾಲದ ಸಣ್ಣ ನಗರವನ್ನು ಈ ಹೆಸರಿನಿಂದ ಕರೆಯುವರು - ನಿಗಮ್
ಶಕ ವರ್ಷ ಯಾವುದು - ಕ್ರಿ.ಶ. 78
ಬಾರತದಲ್ಲಿ ಟೋಪಿ ಮತ್ತು ಪಾದರಕ್ಷೆಯನ್ನು ಪ್ರವೇಶಗೊಳಿಸಿದವರು ಮಧ್ಯ ಏಷ್ಯಾದವರು
ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ - ರುದ್ರಧಮನ
ಮಾಳ್ವ ರಾಜ್ಯದ ರಾಜಧಾನಿ - ಉಜ್ಜಯಿನಿ
ವಿಕ್ರಮಶಕೆ ಪ್ರಾರಂಭವಾದುದು - ಕ್ರಿ..ಪೂ.58 ರಲ್ಲಿ

ಪಾರ್ಥಿಯನ್ನರು
ಪ್ರಥಮ ಪಾರ್ಥಿಯನ್ ರಾಜ - ವನೋನ್
ಗ್ರೀಕರು ದಕ್ಷಿಣ ಅಫ್ಘಾನಿಸ್ತಾನವನ್ನು ಈ ಹೆಸರಿನಿಂದ ಕರೆದಿದ್ದಾರೆ - ಅರ್ಕೋಸಿಯಾ
ಪಾರ್ಥಿಯನ್ನರ ಕಾಲದಲ್ಲಿ ಜಿಲ್ಲಾಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದ ಅಧಿಕಾರಿ - ಮೆರಿಡಾರ್ಕ್
ವಿದೇಶಿ ಭೂಭಾಗದ ಮೇಲೆ ಯುದ್ಧದಲ್ಲಿ ಪಾಲ್ಗೋಂಡ ಮೊಟ್ಟ ಮೊದಲ ಭಾರತೀಯ ಸೇನಾಪಡೆ - ಕ್ರೆರೆಕ್ಸಸ್ ನ ಸೇನಾಪಡೆ
ಶಕರ ನಂತರ ಭಾರತದ ಪ್ರಾಂತ್ಯಗಳನ್ನು ಆಕ್ರಮಿಸಿದ ವಿದೇಶಿಯರು - ಪಾರ್ಥಿಯನ್ನರು
ಪಾರ್ಥಿಯನ್ನರ ಜನ್ಮಸ್ಥಳ - ಇರಾನ್
ವಾಯುವ್ಯ ಭಾರತದಲ್ಲಿ ಪಾರ್ಥಿಯನ್ನರ ಸ್ಥಾನವನ್ನು ಆಕ್ರಮಿಸಿದವರು - ಕುಶಾನರು

1 ಕಾಮೆಂಟ್‌: