ಶುಕ್ರವಾರ, ಮಾರ್ಚ್ 18, 2011

ಕರ್ನಾಟಕದ ನೆಲೆಗಳು

ಕರ್ನಾಟಕದ ನೆಲೆಗಳು
ಹಾವೇರಿ ಜಿಲ್ಲೆಯ - ಹಳ್ಳೂರು
ಬಳ್ಳಾರಿ ಜಿಲ್ಲೆಯ - ತೆಕ್ಕಲಕೋಟೆ ಮತ್ತು ಸಂಗನ ಕಲ್ಲು
ಮೈಸೂರು ಜಿಲ್ಲೆಯ - ಟಿ.ನರಸಿಪುರ
ಗುಲ್ಬರ್ಗಾ ಜಿಲ್ಲೆಯ - ಕಡೆಕಲ್
ನವಶಿಲಾಯುಗದ ಮುಂದುವರಿದ ಕಾಲ - ಲೋಹಯುಗ
ತಾಮ್ರ ಮತ್ತು ತವರಗಳ ಮಿಶ್ರಲೋಹ - ಕಂಚು
ಹರಪ್ಪಾ ಸಂಸ್ಕೃತಿ ಈ ಯುಗಕ್ಕೆ ಸೇರಿದ್ದು - ಲೋಹಯುಗ
ಕೆಂಪು ಬಣ್ಣದ ಕಪ್ಪ ಚಿತ್ರಗಳ ಮಡಕೆಗಳು ಅಸ್ತಿತ್ವಕ್ಕೆ ಬಂದಿದ್ದು - ಲೋಹಯುಗ
ಸತ್ತವರನ್ನು ಕಾಯಂ ಆಗಿ ನೆಲೆಸುವ ಮನೆಗಳಲ್ಲಿ ಹೂಳುವ ಪದ್ದತಿ ಅಸ್ತಿತ್ವಕ್ಕೆ ಬಂದಿದ್ದು - ಲೋಹ ಯುಗದಲ್ಲಿ
ಲೋಹಯುಗದ ಜನರು ಪೂಜಿಸುತ್ತಿದ್ದದ್ದು - ಮಾತೃ ದೇವತೆ , ವೃಕ್ಷ , ಪ್ರಾಣಿ
ಲೋಹ ಯುಗದ ಜನರು ಬೆಳೆಯುತ್ತಿದ್ದ ಧಾನ್ಯ - ಗೋಧಿ ,ಬಾರ್ಲಿ ಹಾಗೂ ಜೋಳ

1 ಕಾಮೆಂಟ್‌:

  1. ಕರ್ನಾಟಕದ ಸಮಗ್ರ ಇತಿಹಾಸವನ್ನು ಕನ್ನಡಿಗರಿಗೆ ತಲುಪಿಸುವ
    ಪ್ರಯತ್ನವನ್ನು ನೀವು ನಿರಂತರವಾಗಿ ಮುಂದುವರೆಸಿ.
    ದೇಶದ ಇತಿಹಾಸದ ಜೊತೆಗೆ ನಮ್ಮ ಜನರಿಗೆ ನಮ್ಮ ನಾಡಿನ ಇತಿಹಾಸವನ್ನೂ
    ತಿಳಿದುಕೊಳ್ಳುವುದು ಮುಖ್ಯವಾಗಿದೆ. ಕನ್ನಡದ ಬಗ್ಗೆಯೂ ಜಾಗೃತಿ ಮೂಡಿಸುತ್ತ
    ಕನ್ನಡ ಭಾಷೆಯ ಬೆಳವಣಿಗೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿ.

    . . . . . . . . . . . . . . . . . . . . ಇಂದ
    Raghavendra B S

    ಪ್ರತ್ಯುತ್ತರಅಳಿಸಿ