ಶುಕ್ರವಾರ, ಮಾರ್ಚ್ 18, 2011

ರಜಪೂತರು

ರಜಪೂತರು
ಪ್ರಸ್ತಾವನೆ :-
ಕ್ರಿ.ಶ. 800 – 1200 ರವರೆಗೆ ಆಳಿದ ವಿವಿಧ ರಾಜಮನೆತನಗಳ ಇತಿಹಾಸವನ್ನು ಸ್ಥೂಲವಾಗಿ - ಮಧ್ಯಯುಗದ ಆರಂಭ ಕಾಲದ ಇತಿಹಾಸ
ತುರ್ಕರು ಅಫಘಾನಿಸ್ಥನರು ಹಾಗೂ ಮೊಗಲರು ಧಾಳಿಮಾಡಿದ ಕಾಲಾವಧಿ ಕ್ರಿ.ಶ.1000
ಭಾರತದಲ್ಲಿ ತುರ್ಕ ಸುಲ್ತಾನರ ಆಳ್ವಿಕೆ ಪ್ರಾರಂಭವಾಗಿದ್ದು ಕ್ರಿ.ಶ. 1206
ಭಾರತದಲ್ಲಿ ಮಧ್ಯಯುಗವು ಆರಂಭವಾಗಿದ್ದು - 13 ನೇ ಶತಮಾನದಿಂದ
ರಜಪೂತರು - ಹರ್ಷವರ್ಧನನ ಆಳ್ವಿಕೆಯ ನಂತರ ಅಧಿಕಾರಕ್ಕೆ ಬರುವರು
ರಜಪೂತರ ಆಳ್ವಿಕೆಯ ಅವಧಿ 7 ನೇ ಶತಮಾನದ ಮಧ್ಯ ಭಾಗದಿಂದ 12 ನೇ ಶತಮಾನದ ಕೊನೆಯವರೆಗೆ

ರಜಪೂತರ ಮೂಲ

a. ವೇದ ಕಾಲದ ಕ್ಷತ್ರಿಯ ಸಂತತಿಯವರು ( ಆಯೋಧ್ಯೆಯ ರಾಮನ ಕುಲದವರು )
b. ಸೂರ್ಯ ವಂಶ ಚಂದ್ರವಂಶದವರು
c. ಅಗ್ನಿ ಕುಲದವರು ( ನಿಖರ ಮಾಹಿತಿ ತಿಳಿದು ಬಂದಿಲ್ಲ )
ರಜಪೂತರ ಮನೆತನಗಳು
a. ಗುರ್ಜರ - ಪ್ರತಿಹಾರರು ( ಅಗ್ನಿಕುಲ )
b. ಪರಮಾರರು ( ಅಗ್ನಿಕುಲ )
c. ಚೌಹಮರು ( ಅಗ್ನಿಕುಲ )
d. ಸೋಲಂಕಿಗಳು ( ಅಗ್ನಿಕುಲ ) ಹಾಗೂ ಪಾಲರು
e. ಚಂದೇಲರು ಮತ್ತು ಇತರರು ( ಅಗ್ನಿಕುಲ )

ರಾಜಕೀಯ ಇತಿಹಾಸ
ಗುರ್ಜರ ಪ್ರತಿಹಾರರು

ಗುಪ್ತ ಸಾಮ್ರಾಜ್ಯದ ಅವನತಿಯ ನಂತರ - ಜೋದ್ ಪುರದ ಸುತ್ತಲಿನ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರು
ಈಗಿನ ರಾಜಸ್ಥಾನದ ಬಹುತೇಕ ಭಾಗವನ್ನು - ಗೂರ್ಜರಾಷ್ಟ್ರ ಎಂದು ಕರೆಯಲಾಗುತ್ತಿತ್ತು
ಇವರ ಇತಿಹಾಸ - 7 ನೇ ಶತಮಾನದಷ್ಠು ಹಿಂದಿನದು
ಇವರು - ಕನೌಜನ್ನು ಆಕ್ರಮಿಸಿಕೊಂಡಿದ್ದ ಅರಬ್ಬರ ವಿರುದ್ಧ ಹೊರಾಡಿದವರು
ಇವರು ಹಲವು ಭಾರಿ - ದಖನಿನ ರಾಷ್ಟ್ರಕೂಟರ ಆಕ್ರಮಣಕೊಳಗಾದರು
ಇವರು 11 ನೇ ಶತಮಾನದಿಂದ ಪ್ರಾರಂಭದಲ್ಲಿ ಘಜ್ನಿ ಮಹಮ್ಮದ್ ನಿಂದ ಸೋತ ಮೇಲೆ ಇತಿಹಾಸದಿಂದ ಕಣ್ಮರೆಯಾದರು
ಹರಿಚಂದ್ರ - ಈ ಪಂಗಡದ ಮೂಲಪುರುಷ
ಕ್ರಿ.ಶ.550 ರಲ್ಲಿ - ಗುಜರಾತ್ ನಲ್ಲಿ ಒಂದು ರಾಜ್ಯ ಸ್ಥಾಪಿಸಿ ತನ್ನ ನಾಲ್ಕು ಮಕ್ಕಳನ್ನು ಮಾಂಡಲಿಕರನ್ನಾಗಿ ಮಾಡಿದ
ಈ ವಂಶ ಕ್ರಿ.ಶ.735 ರಲ್ಲಿ ಅವಂತಿಯ ( ಉಜ್ಜಯಿನಿಯ ಪರಿಸರ ) ಪ್ರತಿಹಾರರನ್ನು ಕೊನೆಗೊಳಸಿದ
ಹರಿಚಂದ್ರನ ಮಗ - ರಜ್ಜಲ
ಈತ ಮಾಂಡೂಕ್ ( ಮಾಂಡವ್ಯ ಪುರ ) ದಲ್ಲಿ ಗೂರ್ಜರ ಪ್ರತಿಹಾರರ ರಜಪೂತ ಶಾಖೆಯನ್ನು ಪ್ರಾರಂಭಿಸಿದನು
ಇವನು ರಾಜಧಾನಿಯನ್ನು ಮೇದಂತಕ ( ಈಗಿನ ಮೆರ್ತ ) ಕ್ಕೆ ಸ್ಥಳಾಂತರಗೊಂಡಿತು
ಪಾಲದೊರೆ - ದೇವಪಾಲನ ಅಂತ್ಯದಲ್ಲಿ ಮತ್ತೋಮ್ಮೆ ಮರುಜೀವ ಪಡೆದರು
ನಂತರದಲ್ಲಿ ಬಂದ ಭೋಜನು - ಈ ವಂಶದ ನಿಜವಾದ ಸಂಸ್ಥಾಪಕ
ಭೋಜನ ರಾಜಧಾನಿ - ಕನೌಜ್ ಆಗಿತ್ತು
ಈತ ಪಾಲರು ಮತ್ತು ರಾಷ್ಟ್ರಕೂಟರ ನಡುವೆ ಹೋರಾಡಿದನು
ಹಾಗೇಯೆ ಮಾಳವ - ಕೆಲವು ಭಾಗದಲ್ಲಿ ಪ್ರಭುತ್ವವನ್ನು ಸ್ಥಾಪಿಸಿದನು
ರಾಷ್ಟ್ರಕೂಟರ - 3 ನೇ ಇಂದ್ರ ಕನೌಜಿನ ಮೇಲೆ ಆಕ್ರಮಣ ಮಾಡಿ ಗುರ್ಜರ ಪ್ರತಿಹಾರರನ್ನು ಕೊನೆಗಾಣಿಸಿದನು
ಸಾಮ್ರಾಟ ಪ್ರತಿಹಾರರಂದು ಪರಿಚಿತರಾದ - ಗೂರ್ಜರ ಪ್ರತಿಹಾರದ ಮಾಳ್ವ ಶಾಖೆಯವರು ಆವಂತಿ (ಉಜ್ಜಯಿನಿ ) ಯಿಂದ ಆಳುತ್ತಿದ್ದರು
ಈ ವಂಶದ ದೊರೆ - ನಾಗಭಟ್ಟ ಎಂಬುವವನು
ಈ ವಂಶದ ದೊರೆ - ನಾಗಭಟ್ಟ ಎಂಬುವವನು
ಈತ ಸುಮಾರು - 8 ನೇ ಶತಮಾನದಲ್ಲಿ ಪ್ರಸಿದ್ದಿಗೆ ಬಂದನು
ಈತ ಅರಬ್ಬರ ದಂಡಯಾತ್ರೆಯನ್ನು ಕಡೆಗಣಿಸಿದ
ಈತ ವಿಧ್ವಾಂಸ ಹಾಗೂ ಸಾಹಿತ್ಯ ಪ್ರಿಯನು ಆಗಿದ್ದ
ಭೋಜನ ಆಸ್ಥಾನಕ್ಕೆ ಬಂದಿದ್ದ ಅರಬ್ ಯಾತ್ರಿಕ ಸುಲೇಮಾನ್
ಖ್ಯಾತ ಸಂಸ್ಕೃತ ಕವಿ - ರಾಜಶೇಖರ ಭೋಜನ ಆಸ್ಥಾನದ ಕವಿಯಾಗಿದ್ದನು
ರಾಜಶೇಖರನ ಕೃತಿಗಳು - ವಿದ್ಧಸಾಲ ಭಂಜಿಕ , ಕರ್ಪೂರ ಮಂಜರಿ ಹಾಗೂ ಕಾವ್ಯಮೀಮಾಂಸೆ
ಭೋಜನು - ಭೋಜಪುರ ಎಂಬ ನಗರವನ್ನು ನಿರ್ಮಿಸಿದನು

4 ಕಾಮೆಂಟ್‌ಗಳು: