ಶುಕ್ರವಾರ, ಮಾರ್ಚ್ 18, 2011

ಚೌಹಾನರು

ಚೌಹಾಣರು ( ಚಾಹಮಾನರು )
ಈ ವಂಶದ ಮತ್ತೊಂದು ಹೆಸರು - ಚಾಹಮಾನರು ಶಾಕಾಂಬರಿ ಚಹಮಾನರು
ಈ ವಂಶದ ಅತ್ಯಂತ ಪ್ರಸಿದ್ದ ದೊರೆ - ಎರಡನೇ ಪೃಥ್ವಿರಾಜ
ಈತನ ಪ್ರೀಯತಮೆ - ಸಂಯುಕ್ತೆ
ಸಂಯುಕ್ತೆಯು - ಕನೌಜದ ರಾಜ , ಜಯಚಂದ್ರನ ಮಗಳು
ಪೃಥ್ವಿರಾಜ ಮೂಲತಃ - ಅಜ್ಮೀರದವರು
ಪೃಥ್ವಿರಾಜನ ರಾಜಧಾನಿ - ದಿಲ್ಲಿ ಅತವಾ ದೆಹಲಿ
ಈತನು - ಮಹಮ್ಮದ್ ಘೋರಿಯ ಆಕ್ರಮಣಗಳನ್ನು ವಿರೋಧಿಸಿದನು
ಪ್ರಥಮ ತರೈನ್ ಯುದ್ಧ ನಡೆದ ವರ್ಷ - 1191 ( ತರೈನ್ ನಲ್ಲಿ )
ಪ್ರಥಮ ತರೈನ್ ಯುದ್ದ ಪರಿಣಾಮ - ಮಹಮ್ಮದ್ ಘೋರಿಯ ಸೋಲು
ಎರಡನೇ ತರೈನ್ ಕದನ - 1192 ( ತರೈನ್ ಎಂಬಲ್ಲಿ )
ಎರಡನೇ ಹಾಗೂ 1ನೇ ತರೈನ್ ಕಾದಾಟ ನಡೆದದ್ದು - ಘೋರಿಮಹಮ್ಮದ್ ಮತ್ತು ಪೃಥ್ವಿರಾಜ್ ಚೌಹನ್ ನಡುವೆ
ಎರಡನೇ ತರೈನ್ ಕದನದ ಪರಿಣಾಮ - ಪೃಥ್ವಿರಾಜ್ ಚೌಹನ್ ನ ಸೋಲು ಹಾಗೂ ಸಾವು ,ದೆಹಲಿ ಘೋರಿಯ ವಶವಾಯಿತು
ಈ ವಿಜಯ - 1206 ರ ದೆಹಲಿಯ ಸುಲ್ತಾನರ ಆಳ್ವಿಕೆಗೆ ನಾಂದಿಯಾಯಿತು
ಪೃಥ್ವಿರಾಜನ ಆಸ್ಥಾನದ ಕವಿ - ಚಾಂದ್ ಬರ್ದಾಯಿ
ಚಾಂದ್ ಬರ್ದಾಯಿ ಕೃತಿಯ ಹೆಸರು - ಪೃಥ್ವಿರಾಜ ರಾಸೋ
ಚೌಹಾಣರು ಮೂಲತಃ ಪೂರ್ವರಾಜಸ್ಥಾನದವರು
ಪೃಥ್ವಿರಾಜನು ಚಾಂದೇಲರನ್ನು - ಮಹೋಬಾ ಯುದ್ಧದಲ್ಲಿ ಸೋಲಿಸಿದನು
ಕ್ರಿ.ಶ.1180 ರಲ್ಲಿ ಘೋರಿಯು ಆಕ್ರಮಿಸಿದ ಪ್ರವೇಶ - ತಬರ್ಹಿಂದ್
ಆ ವಂಶದ ಮೊದಲ ಪ್ರಮುಖ ದೊರೆ - ಅಜಯ ರಾಜ್

5 ಕಾಮೆಂಟ್‌ಗಳು:

  1. ಸರ್ ನನಗೆ ಹರ್ಷವರ್ಧನನ ಸಾಂಸ್ಕೃತಿಕ ಕೊಡುಗೆಗಳು ಮತ್ತು ಸಾಹಿತ್ಯ ಕಲೆ ಮತ್ತು ವಾಸ್ತುಶಿಲ್ಪದ ಬಗ್ಗೆ ಮಾಹಿತಿ ಬೇಕು

    ಪ್ರತ್ಯುತ್ತರಅಳಿಸಿ