ಶುಕ್ರವಾರ, ಮಾರ್ಚ್ 18, 2011

ಥಾನೇಶ್ವರದ ವರ್ಧನರು

ಸ್ಥಾನೇಶ್ವರದ ವರ್ಧನರು
ಗುಪ್ತರ ಪತನಾ ನಂತರ ಉತ್ತರ ಭಾರತದಲ್ಲಿ ಅನೇಕ ಸಣ್ಣ ಪುಟ್ಟ ರಾಜ್ಯಗಳು ಹುಟ್ಟಿಕೊಂಡವು ಅವಗಳೆಂದರೇ
a. ವಲ್ಲಭಿಯಲ್ಲಿ - ಮೈತ್ರಕರು
b. ಕನೌಜಿನಲ್ಲಿ - ಮೌಖಾರಿಗಳು
c. ಥಾಣೇಶ್ವರದಲ್ಲಿ - ವರ್ಧನರು
d. ಮಾಳವದಲ್ಲಿ - ಮಂಡಸೋರ್ ನ ಯಶೋವರ್ಮನ್
e. ಕಾಶ್ಮೀರದಲ್ಲಿ - ಕಾರ್ಕೋಟಕರು
f. ಕಾಮರೂಪದಲ್ಲಿ - ವರ್ಮರು
g. ಬಂಗಾಳದಲ್ಲಿ - ಗೌಡಪಾದರು

ಆಧಾರಗಳು

ಕ್ರಿ.ಶ.7 ನೇ ಶತಮಾನದ ಹೊತ್ತಿಗೆ ವರ್ಧನ ಮನೆತನ ಪ್ರಮುಖ ರಾಜಕೀಯ ಶಕ್ತಿಯಾಗಿ ಸವಿಸ್ತಾರವಾದ ಸಾಮ್ರಾಜ್ಯ ಸ್ಥಾಪಿಸಿತು
ಹ್ಯೂಯನ್ ತ್ಸಾಂಗ್ ನ - ಸಿ -ಯು -ಕಿ ಕೃತಿ
ಬಾಣ ಕವಿಯ - ಹರ್ಷಚರಿತೆ
ಯಾತ್ರಾರ್ಥಿಗಳ ರಾಜ , ಕಾನೂನಿನ ಗುರು ಪ್ರಸ್ತುತ ಶಾಖ್ಯ ಮುನಿ ಎಂಬ ಹೆಸರುಗಳಿಂದ ಪ್ರಖ್ಯಾತಿ ಹೊಂದಿದ ಯಾತ್ರಿಕ - ಹ್ಯೂಯನ್ ತ್ಸಾಂಗ್
ಬಾಣನು ಈತನ ಆಸ್ಥಾನದಲ್ಲಿದ್ದನು - ಹರ್ಷವರ್ಧನ
ಹರ್ಷವರ್ಧನ ಜೀವನ ವೃತ್ತಾಂತಗಳನ್ನು ಒಳಗೊಂಡಿರುವ ಕೃತಿ - ಬಾಣ ಕವಿಯ ಹರ್ಷಚರಿತ
ವರ್ಧನ ಸಾಮ್ರಾಜ್ಯದ ಸ್ಥಾಪಕ - ಪುಷ್ಯಭೂತಿ
ವರ್ಧನರ ಪ್ರಸಿದ್ಧ ಅರಸ - ಹರ್ಷವರ್ಧನ
ಅಲಹಾಬಾದಿನ ಪ್ರಾಚೀನ ಹೆಸರು - ಪ್ರಯಾಗ್
ಕಾಶಿಯ ಪ್ರಾಚೀನ ಹೆಸರು - ಬನಾರಸ್
ವರ್ಧನರ ಕಾಲದ ಪ್ರಸಿದ್ದ ಹಿಂದೂ ದೇವತೆಗಳು - ವಿಷ್ಣು ಮತ್ತು ಶಿವ
ವರ್ಧನರ ಕಾಲದಲ್ಲಿ ಬೌದ್ಧ ಧರ್ಮದ ಈ ಪಂಥವು ಹೆಚ್ಚು ಪ್ರಚಲಿತದಲ್ಲಿತ್ತು - ಮಹಾಯಾನ
ಪ್ರಯಾಗ್ ಧರ್ಮ ಸಭೆಯನ್ನು ನಡೆಸುತ್ತಿದ್ದ ವರ್ಧನ ಅರಸ - ಹರ್ಷವರ್ಧನ
ಅಲಹಾಬಾದಿನ ಮಹಾ ಸಭೆಯನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು - ಮಹಾ ಮೋಕ್ಷ ಪರಿಷತ್
ರತ್ನಾವಲ್ಲಿ ,ಪ್ರಿಯದರ್ಶಿಕಾ ಹಾಗೂ ನಾಗನಂದ ಮುಂತಾದ ಸಂಸ್ಕೃತ ನಾಟಕದ ಕರ್ತೃ - ಹರ್ಷವರ್ಧನ
ಹರ್ಷಚರಿತ ಹಾಗೂ ಕಾದಂಬರಿ ಕೃತಿಯ ಕರ್ತೃ - ಬಾಣ ಕವಿ
ಸೂರ್ಯ ಶತಕ ಕೃತಿಯ ಕರ್ತೃ - ಮಯೂರು
ವಾಕ್ಯಪದೀಯ ಕೃತಿಯ ಕರ್ತೃ - ವ್ಯಾಕರಣ ಪಂಡಿತ
ನಲಂದಾ ವಿಶ್ವವಿದ್ಯಾ ನಿಲಯದ ಲಾಂಛನ - ಧರ್ಮಚಕ್ರ
ನಲಂದಾ ವಿಶ್ವವಿದ್ಯಾ ನಿಲಯದ ಸ್ಥಾಪನೆಗೆ ಧನ ಸಹಾಯ ಮಾಡಿದ ಶ್ರೀಮಂತ ವ್ಯಾಪಾರಿ - ಸಖರಾದಿತ್ಯ
ನಲಂದಾ ವಿಶ್ವವಿದ್ಯಾ ನಿಲಯದ ವಿಧ್ಯಾರ್ಥಿಗಳ ವಸತಿ ಗೃಹಗಳನ್ನು ಈ ಹೆಸರಿನಿಂದ ಕರೆಯುವರು - ಸಂಘರಾಮ
ನಲಂದಾ ವಿಶ್ವವಿದ್ಯಾ ನಿಲಯಕ್ಕೆ ಪ್ರವೇಶ ಪರೀಕ್ಷೆ ನಡೆಸುತ್ತಿದ್ದವರು - ದ್ವಾರಪಾಲಕ ಅಥವಾ ಪಂಡಿರು
ನಲಂದಾ ವಿಶ್ವವಿದ್ಯಾ ನಿಲಯದ ಶಿಕ್ಷಣ ಮಾಧ್ಯಮ - ಸಂಸ್ಕೃತ
ವರ್ಧನರ ಕಾಲದಲ್ಲಿ ದಕ್ಷಿಣ ಭಾರತದ ಕಂಚಿಯನ್ನು ಪ್ರತಿನಿಧಿಸಿದ ಪ್ರಾಧ್ಯಾಪಕ - ಧರ್ಮಪಾಲ
ದಂಡಕಾರಣ್ಯವನ್ನು ಪ್ರತಿನಿಧಿಸಿದ ಪ್ರಾಧ್ಯಾಪಕ - ಸ್ಥಿರಮತಿ
ವಲ್ಲಭಿಯನ್ನು ಪ್ರತಿನಿಧಿಸಿದ ಪ್ರಾಧ್ಯಾಪಕ - ಗುಣಮತಿ
ನಲಂದಾ ವಿಶ್ವವಿದ್ಯಾ ನಿಲಯದ ಹ್ಯೂಯನ್ ತ್ಸಾಂಗ್ ನ ಗುರು - ಶೀಲಭದ್ರ
ನಲಂದಾ ವಿಶ್ವವಿದ್ಯಾ ನಿಲಯದ ಗ್ರಂಥಾಲಯದ ಸ್ಥಳವನ್ನು ಈ ಹೆಸರಿನಿಂದ ಕರೆಯುವರು - ಧರ್ಮಗಂಜ್
ಬೌದ್ಧ ಕೃತಿಗಳನ್ನು ಟಿಬೆಟ್ ಭಾಷೆಗೆ ಬಾಷಾಂತರಿಸಿದವರು - ಶಾಂತರಕ್ಷಿತ
ಹರ್ಷವರ್ಧನನ ಆತ್ಮೀಯ ಸ್ನೇಹಿತನ ಹೆಸರು - ಶಶಾಂಕ
ಕನೌಜಿನ ಸಮ್ಮೇಳನವನ್ನು ಕರೆದ ವರ್ಧನ ದೊರೆ - 2 ನೇ ಪುಲಿಕೇಶಿ
ಹರ್ಷನು ಈ ನದಿಯ ದಡದಲ್ಲಿ 2 ನೇ ಪುಲಿಕೇಶಿಯಿಂದ ಸೋಲನುಭವಿಸಿದನು - ನರ್ಮದಾ ನದಿ ತೀರದ ಕದನ
ಉತ್ತರ ಪಥೇಶ್ವರ ಎಂಬ ಬಿರುದುಳ್ಳ ಅರಸ - ಹರ್ಷವರ್ಧನ
ಹರ್ಷವರ್ಧನನ ತಂಗಿಯ ಹೆಸರು - ರಾಜಶ್ರೀ
ವರ್ಧನರ ರಾಜಧಾನಿ - ಥಾನೇಶ್ವರ
ಹರ್ಷವರ್ಧನನ ರಾಜಧಾನಿ - ಕನೌಜ್
ಹರ್ಷವರ್ಧನನ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಚೀನಾಯಾತ್ರಿಕ - ಹ್ಯೂಯನ್ ತ್ಸಾಂಗ್
ಮಹಾಯಾಗದಲ್ಲಿ ಮೋಕ್ಷಪರಿಷತ್ತು ಜರುಗುತಿದ್ದುದ್ದು - 5 ವರ್ಷಗಲಿಗೋಮ್ಮೆ
ಬಂಗಾಳದ ಪ್ರಾಚೀನ ಹೆಸರು - ಗೌಡದೇಶ
ರಾಜ್ಯಾದಾಯದ ಒಂದು ಭಾಗವನ್ನು ಸಾಹಿತ್ಯ ಕ್ಷೇತ್ರಕ್ಕೆ ಮೀಸಲು ದೊರೆ - ಹರ್ಷವರ್ಧನ
ಹರ್ಷವರ್ಧನ ಅಧಿಕಾರಕ್ಕೆ ಬಂದಿದ್ದು - ಕ್ರಿ.ಶ.606
ಸಂಸ್ಕೃತ ನಾಟಕಕಾರ ಭವಭೂತಿ ಯ ಆಶ್ರಯದಾತ - ಯಶೋವರ್ಮ
ಹೂಣರನ್ನು ಸೋಲಿಸಿದ ವರ್ಧನ ದೊರೆ - ಪ್ರಭಾಕರ ವರ್ಧನ
ಪ್ರಭಾಕರ ವರ್ಧನನ ಮಕ್ಕಳು - ರಾಜವರ್ಧನ , ಹರ್ಷವರ್ಧನ , ಮತ್ತು ರಾಜಶ್ರೀ
ರಾಜಶ್ರೀಯನ್ನು ರಕ್ಷಿಸಲು ಸಹಾಯ ಮಾಡಿದ ಬೌದ್ಧ ಸನ್ಯಾಸಿ - ದಿವಾಕರ ಮಿತ್ರ
ಹರ್ಷವರ್ಧನ ಸಾಮ್ರಾಜ್ಯದ ದಕ್ಷಿಣದ ಮೇರೆ - ನರ್ಮದಾ ನದಿ
ಹರ್ಷನ ಆಡಳಿತದಲ್ಲಿ ವಿದೇಶಿ ವ್ಯವಹಾರದ ಮಂತ್ರಿಯನ್ನು ಈ ಹೆಸರಿನಿಂದ ಕರೆಯುವರು - ಮಹಾಸಂಧಿ ವಿಗ್ರಹಿಕ
ಕಂದಾಯ ಮಂತ್ರಿ - ಭೋಗಪತಿ
ರಾಯಭಾರಿಯನ್ನು ಊಈ ಹೆಸರಿನಿಂದ ಕರೆಯಲಾಗುತ್ತಿತ್ತು - ಧೂತ
ಹರ್ಷನ ಆಡಳಿತದಲ್ಲಿ ಕಾನೂನು ಪಾಲನೆ ಮಾಡುತ್ತಿದ್ದವರು - ದಂಡಪಾಕ್ಷಿಕ
ಹರ್ಷನ ಪೂರ್ವಿಕರು ಈ ದೇವರ ಆರಾಧಕರಾಗಿದ್ದರು - ಶಿವ
ಹರ್ಷನು ಮರಮ ಹೊಂದಿದ್ದು - ಕ್ರಿ.ಶ.647
ಹ್ಯಯನ್ ತ್ಸಾಂಗ್ ನ ಜನನವಾದದ್ದು - ಕ್ರಿ.ಶ.600
ಹ್ಯೂಯನ್ ತ್ಸಾಂಗ್ ನು ಕಾಶ್ಮೀರವನ್ನು ಪ್ರವೇಶಿಸಿದುದು ಈ ಮರುಭೂಮಿಯ ಮುಖಾಂತರ - ಗೋಭಿಮರುಭೂಮಿ
ಹ್ಯೂಯನ್ ತ್ಸಾಂಗ್ ನು ಕಾಲವಾದುದು - ಕ್ರಿ.ಶ. 664
ಹರ್ಷವರ್ಧನನು ಈ ರಾಜವಂಶದವನು - ಪುಷ್ಯಭೂತಿ
ಹರ್ಷವರ್ಧನನ ಅಧಿಕಾರಾವಧಿ - ಕ್ರಿ.ಶ. 606 – 647
ಬಾಣಭಟ್ಟಮ ಸಂಸ್ಕೃತ ಗದ್ಯಕೃತಿ - ಕಾದಂಬರಿ
ಮಹಾರಾಜಾಧಿರಾಜ ಎಂಬ ಬಿರುದನ್ನು ಹೊಂದಿದ್ದ ವರ್ಧನರ ದೊರೆ - ಪ್ರಭಾಕರ ವರ್ಧನ
ಹರ್ಷವರ್ಧನನ ತಾಯಿಯ ಹೆಸರು - .ಯಶೋಮತಿ
ಹರ್ಷಶಕವನ್ನು ಪ್ರಾರಂಭಿಸಿದವನು - ಹರ್ಷವರ್ಧನ ( ಕ್ರಿ.ಶ.606 )
ಠಾಣೇಶ್ವರದಿಂದ ಕನೌಜಿಗೆ ರಾಜಧಾನಿಯನ್ನು ವರ್ಗಾಯಿಸಿದ ವರ್ಧನ ದೊರೆ - ಹರ್ಷವರ್ಧನ
ಶಿಲಾಧಿತ್ಯ ಎಂಬ ಬಿರುದನ್ನು ಹೊಂದಿದ್ದ ವರ್ಧನ ದೊರೆ - ಹರ್ಷವರ್ಧನ

ಹರ್ಷನ ಆಡಳಿತ ವಿಭಾಗಗಳು
ಪ್ರಾಂತ್ಯ ( ಭುಕ್ತಿ )
ವಿಷಯ ( ಜಿಲ್ಲೆ )
ಪಥಕ ( (ಗ್ರಾಮಗಳ ಗುಂಪು )
ಗ್ರಾಮ
ರಾಜಶ್ರೀಯ ಪತಿಯ ಹೆಸರು - ಗೃಹವರ್ಮ
ಬಾಣ ಕವಿಯ ಪ್ರಭಾಕರ ವರ್ಧನನ್ನು ಈ ಹೆಸರಿನಿಂದ ಕರೆದಿದ್ದಾರೆ - ಹೂಣ ಹರಿಣ ಕೇಸರಿ
ವಿಷಯದ ಕೇಂದ್ರ ಸ್ಥಾನದ ಹೆಸರು - ಅಧಿಷ್ಠಾನ
ಭುಕ್ತಿಯ ಅಧಿಕಾರಿಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - - ಭೋಗಪತಿ
ಗಡಸೇನೆಯ ಮುಖ್ಯಸ್ಥ - ಗಜಸಾಧನಿಕ
ಕನೌಜಿನ ಸಮ್ಮೇಳನದ ಅಧ್ಯಕ್ಷತೆ - ಹ್ಯೂಯನ್ ತ್ಸಾಂಗ್
ಪ್ರತಾಪಶೀಲ ಎಂಬ ಬಿರುದನ್ನು ಹೊಂದಿದ್ದ ವರ್ಧನ ಅರಸ - ಪ್ರಭಾಕರ ವರ್ಧನ
ಕನೌಜ್ - ಹರ್ಷನ ರಾಜಧಾನಿ
ಪ್ರಯಾಗ - ಧರ್ಮ ಸಮ್ಮೇಳನ ನಡೆದ ಜಾಗ
ನಳಂದ ವಿಶ್ವ ವಿದ್ಯಾನಿಲಯ
ಥಾನೇಶ್ವರ - ಹರ್ಷನ ಪೂರ್ವದ ರಾಜಧಾನಿ

5 ಕಾಮೆಂಟ್‌ಗಳು:

  1. ಇನ್ನು ಹರ್ಷವರ್ಧನನ ಆಡಳಿತವನ್ನು ವಿವರಿಸಿ

    ಪ್ರತ್ಯುತ್ತರಅಳಿಸಿ
  2. ಹರ್ಷವರ್ಧನನು ಎರಡನ ಪುಲಕೇಶಿಯೊಂದಿಗೆ ಹೇಗೆ ಸೊತನು

    ಪ್ರತ್ಯುತ್ತರಅಳಿಸಿ